Mysore
33
scattered clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ರಾಧಾಕೃಷ್ಣ ಯಾದವ (ಗೊಲ್ಲ )ಸಂಘದಿಂದ ಮಾಜಿ ಮುಖ್ಯಮಂತ್ರಿ ಗೆ ಶ್ರದ್ಧಾಂಜಲಿ

ರಾಧಾಕೃಷ್ಣ ಯಾದವ (ಗೊಲ್ಲ )ಸಂಘದಿಂದ ರಾಷ್ಟ್ರೀಯ ನಾಯಕರಾದ ಮೂಲಯಂ ಸಿಂಗ್ ಯಾದವ್ (ಉ,ಪ್ರ )ಮಾಜಿ ಮುಖ್ಯಮಂತ್ರಿ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು
ಚಿತ್ರದಲ್ಲಿ ಅಧ್ಯಕ್ಷರು ಏಸ್, ಕೆ, ಯಾದವ್, ಕಾರ್ಯದರ್ಶಿ, ಆರ್ ಅರುಣ್, ಪದಾಧಿಕಾರಿಗಳು, ಜಗ್ಗಿ, ಮೋಹನ್, ವಿಶ್ವ, ದಯಾನಂದ, ಯೋಗೇಂದ್ರ ಉಪಸ್ಥಿತರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!