Mysore
20
overcast clouds
Light
Dark

ಜಯಪುರ ಗ್ರಾಮಕ್ಕೆ ಯದುವೀರ್‌ ಭೇಟಿ !

 ಮೈಸೂರು : ಲೋಕಸಭಾ ಚುನಾವಣಾ ಪ್ರಚಾರದ ಹಿನ್ನಲೆ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್‌ ಇಂದು ಕ್ಷೇತ್ರದ ಸುತ್ತ-ಮುತ್ತಲಿನ ದೇವಾಲಯ ಹಾಗೂ ಕೆಲವು ಮಠಾಧೀಶರನ್ನು ಭೇಟಿ ಮಾಡಿ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ಇದೇ ವೇಳೆ ನಗರದ ಬಳಿ ಇರುವ ಜಯಪುರ  ಗ್ರಾಮದೇವತೆ ಶ್ರೀ ಗುಜ್ಜಮ್ಮ ತಾಯಿಯವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೇ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರನ್ನು ಭೇಟಿ ಮಾಡಿದರು.