ಮೈಸೂರು: ದೇಶದಲ್ಲಿ ಅನೇಕ ಮಹಾನ್ ನಾಯಕರು ಬಂದು ಹೋಗಿದ್ದಾರೆ. ಆದರೆ, ಕನಕದಾಸರಂತಹ ದಾರ್ಶನಿಕರು ಸರಳ ಭಾಷೆಯಲ್ಲಿ ಕೀರ್ತನೆಗಳ ಮೂಲಕ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ತಿಳಿ ಹೇಳುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಅವರ ಕೀರ್ತನೆಗಳಲ್ಲಿದ್ದ ಗೂಡಾರ್ಥಗಳನ್ನು ಬೇರೆ ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದ ಆವರಣದಲ್ಲಿರುವ ಕನಕಭವನದಲ್ಲಿ ಶನಿವಾರ ಸಂತ ಶ್ರೀ ಕನಕದಾಸರ ಜುಂಂತೋತ್ಸವ ಸಮಿತಿ ಆೋಂಜಿಸಿದ್ದ ಭಕ್ತ ಕನಕದಾಸರ ೫೩೫ನೇ ಜುಂಂತಿ ಮಹೋತ್ಸವದಲ್ಲಿ ಪ್ರಧಾನ ಭಾಷಣ ವಾಡಿದ ಅವರು,ಚಿನ್ನದಂತಹ ಮನಸ್ಸುಳ್ಳ ಭಕ್ತ ಕನಕದಾಸರ ವ್ಯಕ್ತಿತ್ವವನ್ನು ಎಲ್ಲರೂ ಅರ್ಥ ವಾಡಿಕೊಂಡಾಗ ಶಾಂತಿುುಂತ ಸವಾಜ ನಿರ್ಮಿಸಬಹುದು ಎಂದರು. ‘ಬಾಗಿಲನು ತೆರೆದು ಸೇವೆುಂನು ಕೊಡೊ ಹರಿೆುೀಂ’, ‘ುಂಮ ಸುತನ ರಾಣಿ’ ಹೀಗೆ ಅನೇಕ ಗೂಡಾರ್ಥಗಳ ಮೂಲಕ ಸವಾಜವನ್ನು ಜಾಗೃತಗೊಳಿಸಿದರು. ಕನಕದಾಸರಂತೆ ಬೇರೆ ಾಂರೂ ಪರಿಣಾಮಕಾರಿಾಂಗಿ ಕೆಲಸ ವಾಡಿಲ್ಲ ಎಂದು ತಿಳಿಸಿದರು.
ಕನಕದಾಸರಿಗೆ ಸಿಕ್ಕ ಚಿನ್ನದ ಕೊಪ್ಪರಿಕೆುಂನ್ನು ತಮ್ಮ ವೈುಂಕ್ತಿಕ ಬದುಕಿಗೆ ಬಳಸಿಕೊಳ್ಳಲಿಲ್ಲ. ಸವಾಜಕ್ಕೆ ಎಲ್ಲವನ್ನೂ ಧಾರೆ ಎರೆದರು. ಕೊನೆುಂಲ್ಲಿ ಒಂದು ತಂಬೂರಿುಂನ್ನು ವಾತ್ರ ತಮ್ಮ ಜೊತೆುಂಲ್ಲಿಟ್ಟುಕೊಂಡರು. ಕನಕ ಎಂದರೆ ಚಿನ್ನ ಎಂದರ್ಥ. ಹೆಸರಿಗೆ ತಕ್ಕಂತೆ ಕನಕದಾಸರದ್ದು ಚಿನ್ನದಂತಹ ಗುಣ. ಆದರೆ, ಬಹುತೇಕರು ಕನಕದಾಸರನ್ನು ಅರ್ಥ ವಾಡಿಕೊಂಡಿಲ್ಲ. ಈ ಸಂತಶ್ರೇಷ್ಠರನ್ನು ಅರ್ಥ ವಾಡಿಕೊಂಡರೆ ವಾನವಕುಲದ ಪಾಠ ಕಲಿತಂತೆ ಆಗುತ್ತದೆ. ಈ ಹಿನ್ನೆಲೆುಂಲ್ಲಿ ‘ಭಕ್ತ ಕನಕದಾಸ’ ಚಲನಚಿತ್ರವನ್ನು ುುಂವಜನರಿಗೆ ತೋರಿಸುವ ಕೆಲಸವಾಗಬೇಕು. ಮುಂಬರುವ ವರ್ಷಗಳಲ್ಲಿ ಕನಕದಾಸರ ಜುಂಂತಿ ಅಂಗವಾಗಿ ಕನಿಷ್ಠ ಒಂದು ವಾರವಾದರೂ ಕನಕದಾಸರ ಚಲನಚಿತ್ರೋತ್ಸವ ಆೋಂಜಿಸುವ ಮೂಲಕ ಅವರ ವಿಚಾರಧಾರೆ ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕು. ಚಲನಚಿತ್ರ ವಾಧ್ಯಮ ಪರಿಣಾಮಕಾರಿಗಿರುವುದರಿಂದ ಕನಕದಾಸರ ಜುಂಂತೋತ್ಸವ ಸಮಿತಿ ವತಿಯಿಂದಲಾದರೂ ಕನಕದಾಸರ ಚಲನಚಿತ್ರೋತ್ಸವ ಆೋಂಜಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಶಾಸಕ ತನ್ವೀರ್ ಸೇಠ್ ವಾತನಾಡಿ, ಪ್ರಸ್ತುತ ಸವಾಜದಲ್ಲಿ ಕಾಣುತ್ತಿರುವ ವ್ಯತ್ಯಾಸಗಳು, ವೈರುಧ್ಯಗಳು ಈ ಹಿಂದಿನಿಂದಲೂ ಅನುಭವಿಸಿಕೊಂಡು ಬಂದಿದ್ದೇವೆ. ಇದನ್ನು ಗಮನಿಸಿ ೫೦೦ ವರ್ಷಗಳ ಹಿಂದೆೆುೀಂ ಸಂತಶ್ರೇಷ್ಠ ಭಕ್ತ ಕನಕದಾಸರು ‘ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ’ ಎಂದು ಸೂಚ್ಯವಾಗಿ ಹೇಳುವ ಮೂಲಕ ಜಾತಿ ವ್ಯವಸ್ಥೆುಂನ್ನು ತಮ್ಮದೇ ಧಾಟಿುಂಲ್ಲಿ ಟೀಕಿಸಿದ್ದರು. ನಾವು ಾಂರು ಇಂತದ್ದೇ ಜಾತಿ ಹಾಗೂ ಕುಟುಂಬದಲ್ಲಿ ಹುಟ್ಟಬೇಕು ಎಂದು ಬುಂಸಿರುವುದಿಲ್ಲ. ‘ನೀ ತಂದೆ, ನಾ ಬಂದೆ, ನೀನೆ ನನ್ನ ತಂದೆ’ ಎನ್ನುವ ಕಲ್ಪನೆುಂಲ್ಲಿ ನಾವು ಜೀವಿಸುತ್ತಿದ್ದೇವೆ ಎಂದರು.
ಭಕ್ತಿ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು ಎಂದು ಸಂದೇಶ ಸಾರಿದರು. ಜಗತ್ತಿನಲ್ಲಿರುವ ಾಂವುದೇ ಜಾತಿ, ಜನಾಂಗ, ಧರ್ಮದ ಜನರು ದೇವರನ್ನು ನೇರವಾಗಿ ನೋಡಿಲ್ಲ. ಆದರೆ, ದೇವರು ಇದ್ದಾನೆ ಎಂಬ ನಂಬಿಕೆ ಮೇಲೆ ಸವಾಜ ಮುನ್ನಡೆುುಂತ್ತಿದೆ. ಾಂರೂ ನೋಡದ ಕಡೆ ಬಾಳೆಹಣ್ಣು ತಿನ್ನುವಂತೆ ಗುರುಗಳು ಹೇಳಿದಾಗ ಎಲ್ಲಾ ಮಕ್ಕಳು ಾಂವುದೋ ಮೂಲೆುಂಲ್ಲಿ ಬಾಳೆಹಣ್ಣು ತಿಂದು ಬಂದರೆ, ಕನಕದಾಸರು ವಾತ್ರ ಹಣ್ಣನ್ನು ತಿನ್ನದೇ ಹಾಗೆ ವಾಪಸ್ಸಾಗಿದ್ದರು. ಇದನ್ನು ಪ್ರಶ್ನಿಸಿದ ಗುರುಗಳಿಗೆ ಎಲ್ಲೆಡೆ ದೇವರಿದ್ದಾನೆ ಎಂಬ ಸಂದೇಶವನ್ನು ಕನಕದಾಸರು ತಮ್ಮ ಬಾಲ್ಯಾವಸ್ಥೆುಂಲ್ಲಿದ್ದಾಗಲೇ ಮನವರಿಕೆ ವಾಡಿಕೊಡುವಂತಹ ದೊಡ್ಡ ಗುಣ ಹೊಂದಿದ್ದರು ಎಂದು ವಿವರಿಸಿದರು.
ಕನಕದಾಸರ ಜುಂಂತಿ ಕಾಂರ್ುಕ್ರಮದಲ್ಲಿ ಹೆಚ್ಚಿನ ಜನರು ಪಾಲ್ಗೊಂಡು ಅವರ ಆಶುಂಗಳನ್ನು ತಿಳಿದುಕೊಳ್ಳಬೇಕು. ಎಲ್ಲರೂ ಜೊತೆಗೂಡಿ ಬದುಕುವ ಮನೋಭಾವ ಇದ್ದಾಗ ವಾತ್ರ ಭವ್ಯ ಭಾರತ ನಿರ್ವಾಣ ಸಾಧ್ಯ. ಕಾಂರ್ುಕ್ರಮದ ಮೂಲಕ ಸ್ಮರಣೆ ವಾಡದೇ, ಅವರ ತತ್ವ ಸಿದ್ಧಾಂತ, ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬುದ್ಧ, ಬಸವರಂತೆ ಕನದಾಸರು ವಾನವ ಕುಲಕ್ಕಾಗಿ ತಮ್ಮ ಸುಖೀ ಜೀವನ ಕಡೆಗಣಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮ್ಂಯು ವಾತನಾಡಿ, ಕನಕದಾಸರ ತತ್ವ-ಸಿದ್ದಾಂತಗಳು ಸರ್ವಕಾಲಕ್ಕೂ ಪ್ರಸ್ತುತ. ಅವರು ಹಾಕಿಕೊಟ್ಟ ವಾರ್ಗದರ್ಶನದಲ್ಲಿ ಸಾಗಿದರು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರೊಂದಿಗೆ ಉತ್ತಮ ಸವಾಜ ನಿರ್ವಾಣ ಸಾಧ್ಯ. ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟ ಮಹಾನ್ಭಾವ ಕನಕಸದಾಸರು. ಉಡುಪಿುಂಲ್ಲಿ ದೇವಾಲುಂಕ್ಕೆ ಹೋಗಿದ್ದಾಗ ಮೇಲ್ವರ್ಗದವರು ಕನಕದಾಸರನ್ನು ದೇವಾಲುಂ ಪ್ರವೇಶಕ್ಕೆ ಅಡ್ಡಿಪಡಿಸುತ್ತಾರೆ. ಆದರೆ, ಕನಕದಾಸರ ಶ್ರೇಷ್ಠ ಭಕ್ತಿಗೆ ಶ್ರೀಕೃಷ್ಣನೇ ವಾರುಹೋಗಿ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿ ದರ್ಶನ ಕೊಡುವ ಮೂಲಕ ಕನಕದಾಸರ ಶ್ರೇಷ್ಠರೆಂದು ಜಗತ್ತಿಗೆ ಪರಿಚಯಿಸಲಾಯಿತು ಎಂದರು.
ವಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ,ಮೃಗಾಲುಂ ಪ್ರಾಧಿಕಾರದ ಅಧ್ಯಕ್ಷ ಶಿವಕುವಾರ್, ಪಾಲಿಕೆ ಸದಸ್ಯರಾದ ಜೆ.ಗೋಪಿ, ರಮೇಶ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್, ಪತ್ರಕರ್ತ ಎಂ.ಟಿ.ೋಂಗೇಶ್ಕುವಾರ್, ವಿವಿಧ ಕ್ಷೇತ್ರದಲ್ಲಿ ಸಾಧನೆ ವಾಡಿರುವ ಕಾಳೇಗೌಡ, ಕಂಸಾಳೆ ಸಿದ್ದರಾಮು, ಬಸಪ್ಪ, ರೇವಣ್ಣ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುವಾನ ವಿತರಿಸಲಾಯಿತು. ಕಾಂರ್ುಕ್ರಮದಲ್ಲಿ ಉಪಮೇುಂರ್ ಡಾ.ರೂಪಾ, ವಾಜಿ ಮೇುಂರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮುಖಂಡರಾದ ಬ್ಯಾಂಕ್ ಪುಟ್ಟಸ್ವಾಮಿ, ಎಂ.ಶಿವಣ್ಣ, ಸೋಮಶೇಖರ್, ಎಂ.ಕೆ.ಶಂಕರ್, ವಿಶ್ವ, ಕುರುಬಾರಹಳ್ಳಿ ಪ್ರಕಾಶ್, ಎಂ.ಎ.ಕಮಲಾ ಅನಂತ್ರಾಮ್ ಹಾಜರಿದ್ದರು.
ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠದ ಆವರಣದಲ್ಲಿರುವ ಕನಕಭವನದಲ್ಲಿ ಶನಿವಾರ ಸಂತ ಶ್ರೀ ಕನಕದಾಸರ ಜುಂಂತೋತ್ಸವ ಸಮಿತಿ ಆೋಂಜಿಸಿದ್ದ ಭಕ್ತ ಕನಕದಾಸರ ೫೩೫ನೇ ಜುಂಂತಿ ಮಹೋತ್ಸವದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು





