Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಎಂಡಿಸಿಸಿಎ ಪದಾಧಿಕಾರಿಗಳಿಗೆ ಶರತ್ತು ಬದ್ದ ಜಾಮೀನು

ಮೈಸೂರು: ಬೆದರಿಕೆ ಆರೋಪದ ಮೇರೆಗೆ ಮೈಸೂರು ಡಿವಿಷನ್ ಕ್ಯಾಥಲಿಕ್ ಕ್ರಿಶ್ಚಿಯನ್ ಅಸೋಸಿಯೇಷನ್ ಪದಾಧಿಕಾರಿಗಳಾದ ಶಾರದದೇವಿ ನಗರದ ಸ್ಟೀಫನ್ ಸುಜಿತ್, ಲೂರ್ಡ್ ನಗರದ ಮರಿ ಜೋಸೆಫ್, ಗಾಂಧಿನಗರದ ಜಾನ್ ಫರ್ನಾಂಡಿಸ್, ಅಂಬ್ರಸ್ ಜಾರ್ಜ್, ಎನ್.ಆರ್. ಮೊಹಲಾದ ಮರಿಯಾ ಪ್ರಾನ್ಸಿಸ್ , ಅಶೋಕಪುರಂನ ಎಲ್ವಿನ್ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಮೊಕದ್ದಮೆಯನ್ನು ಮೈಸೂರಿನ ಎರಡನೆಯ ಜೆ.ಎಂ.ಎಫ್.ಸಿ. ನ್ಯಾಯಾಲಯ ಪ್ರತಿ ಸದಸ್ಯರಿಗೆ 50ಸಾವಿರ ವೈಯುಕ್ತಿಕ ಭದ್ರತೆ ಹಾಗೂ ಶರತು ಬದ್ದ ಜಾಮೀನು ಮಂಜೂರು ಮಾಡಿದೆ ಆದೇಶ ಹೊರಡಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ