Mysore
20
overcast clouds
Light
Dark

ಚಾ. ನಗರ : ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯತ್ವ ನೋಂದಣಿ ಅಭಿಯಾನ

ಚಾಮರಾಜನಗರ : ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮವನ್ನು ಇಂದು ಚಾಮರಾಜನಗರದ ರತ್ನೇಶ್ವರಿ ರೆಸಿಡೆನ್ಸಿಯಲ್ಲಿ ಆಯೋಜಿಸಲಾಯಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಂ ಶ್ರೀನಿವಾಸ್ ಮಾತನಾಡಿ ರಾಜ್ಯದಲ್ಲೆಡೆ ಇರುವ ಈಡಿಗ ಬಿಲ್ಲವ ನಾಮಧಾರಿ ಹಳೆಪೈಕ ದಿವರು ನಾಯಕ್ ಇತರ ಪಂಗಡಗಳು ಒಂದಾಗಬೇಕಿದೆ ಹೀಗಾಗಿ ರಾಜ್ಯದ್ಯಂತ ನೊಂದಣಿ ಅಭಿಯಾನವನ್ನು ಕೈಗೊಂಡಿದ್ದು ಇಂದು ಚಾಮರಾಜನಗರದಲ್ಲಿ ನೊಂದಣಿ ಕಾರ್ಯವನ್ನು ಹಮ್ಮಿಕೊಂಡಿದ್ದು ಮುಂದೆ ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ ಸಂಘದ ಬಲವರ್ಧನೆಗೆ ಇನ್ನು ಹೆಚ್ಚಿನ ಸದಸ್ಯರುಗಳನ್ನು ಕೊಡಿಸುವ ಕೆಲಸ ಹಾಗಬೇಕಿದೆ ಎಂದ ಅವರು ಸಂಘದ ದೇಯೋದ್ದೇಶಗಳ ಬಗ್ಗೆ ಚರ್ಚಿಸಲಾಗಿತು.

ಕಾರ್ಯಕ್ರಮದಲ್ಲಿ ಡಯಟ್ ಉಪ ನಿರ್ದೇಶಕರಾದ ಎಚ್.ಕೆ. ಪಾಂಡು. ಆಹಾರ ನಿರೀಕ್ಷಕರಾದ ಶಿವಕುಮಾರ್, ಉಪ ನೋಂದಣಿ ಅಧಿಕಾರಿ ಕಿಶೋರ್ ಕುಮಾರ್, ಮುಖ್ಯ ಶಿಕ್ಷಕರಾದ ಸೋಮನಾಥ್ , ಚೇತನ್, ಸಿದ್ದಪ್ಪ ಹಾಗೂ ರತ್ನೇಶ್ವರಿ ರೆಸಿಡೆನ್ಸಿ ಮಾಲಿಕರಾದ ಶಿವಕುಮಾರ್,

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ