Mysore
22
clear sky

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಬಿಗಿ ಬಂದೋಬಸ್ತ್‌ನಲ್ಲಿ ರಾಮಲಲ್ಲಾ ವಿಗ್ರಹ ಮಂದಿರಕ್ಕೆ ರವಾನೆ!

ಅಯೋಧ್ಯೆ : ರಾಮಲಲ್ಲಾನ ವಿಗ್ರಹವನ್ನು ರಾಮ ಮಂದಿರಕ್ಕೆ ದೇವಾಲಯದ ಸಿಬ್ಬಂಧಿ ಸಾಗಿಸಿದ್ದಾರೆ.

ಜನವರಿ ೨೨ರಂದು ಆಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗುವ ರಾಮಲಲ್ಲಾ ವಿಗ್ರಹವನ್ನು ಕೆತ್ತನೆಯಾದ ಸ್ಥಳದಿಂದ ಮಂದಿರಕ್ಕೆ ರವಾನಿಸಲಾಗಿದೆ.

ವಿಗ್ರಹವನ್ನು ಕ್ಯಾಂಟರ್‌ ಒಂದರಲ್ಲಿ ಇರಿಸಿ ಟಾರ್ಪಲ್‌ನಿಂದ ಅದನ್ನು ಮುಚ್ಚಿ ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಸ್ಥಳಾಂತರ ಮಾಡಲಾಯಿತು.

ಮೈಸೂರಿನ ಪ್ರಖ್ಯಾತ ಕಲಾವಿದ ಅರುಣ್‌ ಯೋಗಿರಾಜ್‌ ಅವರ ಕೈನಲ್ಲಿ ಮೂಡಿಬಂದಿರುವ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಕ್ಷಣಗಣನೆ ಪ್ರಾರಂಭವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!