Mysore
26
few clouds

Social Media

ಸೋಮವಾರ, 05 ಜನವರಿ 2026
Light
Dark

ಓದುಗರ ಪತ್ರ: ಅತ್ತ..ಇತ್ತ..!

ಓದುಗರ ಪತ್ರ

ಓದುಗರ ಪತ್ರ: ಅತ್ತ..ಇತ್ತ..!

ಅತ್ತ..ಇತ್ತ..!
ಕೇಂದ್ರ, ಜಾರಿಗೆ ತಂದಿದೆ
ನೂತನ ಜಿಎಸ್‌ಟಿ
ರಾಜ್ಯ, ಬುರುಡೆ ಪ್ರಕರಣದ
ತನಿಖೆಗೆ ನೇಮಿಸಿದೆ ಎಸ್‌ಐಟಿ
ಅವರವರ ಡ್ಯೂಟಿ
ಅವರವರೇ ಮಾಡಿದರೆ
ಯಶಸ್ಸು ಗ್ಯಾರಂಟಿ !

 -ಮ.ಗು.ಬಸವಣ್ಣ, ಜೆ ಎಸ್ ಎಸ್ ಬಡಾವಣೆ, ಮೈಸೂರು

 

Tags:
error: Content is protected !!