Mysore
18
scattered clouds

Social Media

ಭಾನುವಾರ, 25 ಜನವರಿ 2026
Light
Dark

ಓದುಗರ ಪತ್ರ: ನರ – ವಾನರ !

ಓದುಗರ ಪತ್ರ

ಓದುಗರ ಪತ್ರ: ನರ – ವಾನರ !

ಕಾಡನ್ನೂ ಬಿಡದೆ ಕಾಡಿದ
ನಾಡಿನಲ್ಲಿರಬೇಕಾದ ನರ,

ಮುಕ್ತವಾಗಲಿಲ್ಲ
ಒತ್ತುವರಿಯಿಂದ
ನಾಗರಹೊಳೆ, ಬಂಡಿಪುರ..

ಪರಿಣಾಮ ಊರು, ಕೇರಿ
ನಗರಗಳ ಹಾದಿ ಹಿಡಿದವು

ಆನೆ, ಹಂದಿ, ಚಿರತೆ,
ಹುಲಿ..,ವಾನರ !

– ಮ.ಗು.ಬಸವಣ್ಣ, ಜೆ.ಎಸ್.ಎಸ್.ಬಡಾವಣೆ, ಮೈಸೂರು

Tags:
error: Content is protected !!