ಓದುಗರ ಪತ್ರ: ನರ – ವಾನರ !
ಕಾಡನ್ನೂ ಬಿಡದೆ ಕಾಡಿದ
ನಾಡಿನಲ್ಲಿರಬೇಕಾದ ನರ,
ಮುಕ್ತವಾಗಲಿಲ್ಲ
ಒತ್ತುವರಿಯಿಂದ
ನಾಗರಹೊಳೆ, ಬಂಡಿಪುರ..
ಪರಿಣಾಮ ಊರು, ಕೇರಿ
ನಗರಗಳ ಹಾದಿ ಹಿಡಿದವು
ಆನೆ, ಹಂದಿ, ಚಿರತೆ,
ಹುಲಿ..,ವಾನರ !
– ಮ.ಗು.ಬಸವಣ್ಣ, ಜೆ.ಎಸ್.ಎಸ್.ಬಡಾವಣೆ, ಮೈಸೂರು

ಓದುಗರ ಪತ್ರ: ನರ – ವಾನರ !
ಕಾಡನ್ನೂ ಬಿಡದೆ ಕಾಡಿದ
ನಾಡಿನಲ್ಲಿರಬೇಕಾದ ನರ,
ಮುಕ್ತವಾಗಲಿಲ್ಲ
ಒತ್ತುವರಿಯಿಂದ
ನಾಗರಹೊಳೆ, ಬಂಡಿಪುರ..
ಪರಿಣಾಮ ಊರು, ಕೇರಿ
ನಗರಗಳ ಹಾದಿ ಹಿಡಿದವು
ಆನೆ, ಹಂದಿ, ಚಿರತೆ,
ಹುಲಿ..,ವಾನರ !
– ಮ.ಗು.ಬಸವಣ್ಣ, ಜೆ.ಎಸ್.ಎಸ್.ಬಡಾವಣೆ, ಮೈಸೂರು