Mysore
25
few clouds

Social Media

ಶನಿವಾರ, 03 ಜನವರಿ 2026
Light
Dark

ಓದುಗರ ಪತ್ರ: ಬೆಳಗಲಿ ನಾಡು-ನುಡಿ!

ಓದುಗರ ಪತ್ರ

ಉತ್ತರ ರಾಜ್ಯಗಳು
ಅನುಸರಿಸುವುದಿಲ್ಲ
ತ್ರಿಭಾಷಾಸೂತ್ರವ
ದಕ್ಷಿಣಕ್ಕೇಕೆ ಬೇಕು ಆ ಸೂತ್ರ!
ಜಾರಿಗೊಳ್ಳಲಿ ಕರ್ನಾಟಕದಲಿ
ದ್ವಿಭಾಷಾಸೂತ್ರ!
ಕನ್ನಡ ಕಲಿಕಾ ಮಾಧ್ಯಮವಾಗಲಿ
ಬೆಳಗಲಿ ನಾಡು-ನುಡಿ!

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು

Tags:
error: Content is protected !!