ಓದುಗರ ಪತ್ರ: ಗರಂ ಗರಂ..!
ಸರಿಯಾಗಿ ಕೆಲಸ ಮಾಡದ
ಅಧಿಕಾರಿಗಳಿಗೆ ಮೈಸೂರಲ್ಲಿ
ಬಿಸಿ ಮುಟ್ಟಿಸಿದರಂತೆ ಸಿಎಂ !
ಹೌದು, ಕೆಲವರು ಕಚೇರಿಯಲ್ಲಿ
ಇರುತ್ತಾರೆ ಸದಾ ಬೆಚ್ಚಗೆ..
ಸಾರ್ವಜನಿಕರು ಕೂಡ,
ತಮ್ಮ ಕೆಲಸ-ಕಾರ್ಯಗಳಿಗಾಗಿ
ಮಾಡಲೇಬೇಕಂತೆ
ಅಂಥವರ ‘ಕೈ’ ಬೆಚ್ಚಗೆ !
-ಮ.ಗು.ಬಸವಣ್ಣ, ಜೆ.ಎಸ್.ಎಸ್.ಬಡಾವಣೆ, ಮೈಸೂರು





