Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ತಾಲೀಮು..!

ಓದುಗರ ಪತ್ರ

ಓದುಗರ ಪತ್ರ: ತಾಲೀಮು..!

ಅಂಬಾರಿ ಹೊರುವ ಆನೆ
ದಸರಾ ಸಂದರ್ಭದಲ್ಲಿ
ಮಾತ್ರ ಮಾಡುತ್ತದೆ
ಭಾರ ಹೊರುವ ತಾಲೀಮು !
ದುಬಾರಿ ದುನಿಯಾದಲ್ಲಿ
ಜನಸಾಮಾನ್ಯರೆಲ್ಲರೂ
ನಿತ್ಯ ಹೊರಲೇಬೇಕು..
ಏರಿಕೆಯಾಗುವ ವಸ್ತುಗಳ
ಗಗನಮುಖಿ ದರ ಭಾರ !

-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ,ಮೈಸೂರು

Tags:
error: Content is protected !!