ಓದುಗರ ಪತ್ರ: ಗಾಳಿ… ತಂಗಾಳಿ !
ಚಾಮರಾಜನಗರದ ಶುದ್ಧ ಗಾಳಿಗೆ
ದೇಶದಲ್ಲಿ ೪ನೇ ಸ್ಥಾನ
ಎಂಥ ಪ್ರಾಣವಾಯು !
ಮಲೆ ಮಾದಪ್ಪ , ಬಿಳಿ ಗಿರಿ ರಂಗಪ್ಪ
ಹಿಮವದ್ ಗೋಪಾಲ ಸ್ವಾಮಿ,
ಸುತ್ತುವರಿದಿಹ ಮೂರು ಬೆಟ್ಟ
ಅಭಯಾರಣ್ಯ ದಟ್ಟ
ಚಾಮರಾಜ ನಗರದ
ಜನರಿಗಿದೋ ಅದೃಷ್ಟ
ತಂದುಕೊಟ್ಟಿವೆ
ತಂಗಾಳಿಯ ಹೆಮ್ಮೆಯ ಪಟ್ಟ !
– ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು





