Mysore
17
scattered clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಓದುಗರ ಪತ್ರ: ವೃತ್ತಗಳಲ್ಲಿ ಮಹನೀಯರ ಕಿರುಪರಿಚಯ ಇರಲಿ

ಓದುಗರ ಪತ್ರ

ಮೈಸೂರಿನ ಪ್ರಮುಖ ವೃತ್ತಗಳಿಗೆ ಹಾಗೂ ರಸ್ತೆಗಳಿಗೆ ಹಲವು ಮಹನೀಯರ ಹೆಸರನ್ನು ನಾಮಕರಣ ಮಾಡಲಾಗಿದೆ. ವೃತ್ತ ಅಥವಾ ರಸ್ತೆಯಲ್ಲಿ ಮಹನೀಯರ ಬಗ್ಗೆ ಕಿರುಪರಿಚಯ ಹಾಗೂ ಅವರ ಭಾವಚಿತ್ರವನ್ನು ಅಳವಡಿಸಬೇಕಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಮಹಾನೀಯರ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ. ಜಿಲ್ಲಾಡಳಿತದಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

 -ಮಂಜೇಶ್ ದೇವಗಳ್ಳಿ , ಮೈಸೂರು

Tags:
error: Content is protected !!