Mysore
36
few clouds

Social Media

ಗುರುವಾರ, 16 ಏಪ್ರಿಲ 2026
Light
Dark

ರಾಮ ಮಂದಿರ ಉದ್ಘಾಟನೆ : ಕೇಸ್‌ ಹಾಕಿದ ವ್ಯಕ್ತಿಗೆ ಆಹ್ವಾನ !

ನವದೆಹಲಿ:  ಮಜನ್ಮಭೂಮಿ-ಬಾಬ್ರಿ ಮಸೀದಿ ಭೂಮಿ ವಿವಾದದಲ್ಲಿ ಕೇಸ್‌ ಹಾಕಿದ್ದ ಮುಸ್ಲಿಂ ವ್ಯಕ್ತಿಯೊಬ್ರನ್ನ ರಾಮಮಂದಿರ ಉದ್ಘಾಟನೆಗೆ ಇನ್ವೈಟ್‌ ಮಾಡಲಾಗಿದೆ.

ಇಕ್ಬಾಲ್‌ ಅನ್ಸಾರಿ ಅನ್ನೋ ಇವ್ರು ಬಾಬ್ರಿ ಮಸೀದಿ ಬೆಂಬಲಿಗರಾಗಿದ್ರು. ಮಸೀದಿ ದ್ವಂಸವಾದಾಗ ಇವ್ರು ಕೇಸ್‌ ಹಾಕಿದ್ರು. ಆದ್ರೆ ಈಗ ರಾಮಮಂದಿರ ನಿರ್ಮಾಣ ಆಗಿರೋದನ್ನ ಇವ್ರು ಸ್ವಾಗತಿಸಿದ್ದಾರೆ. ಈ ಹಿಂದೆ ಭೂಮಿ ಪೂಜೆಗೂ ಇವ್ರಿಗೆ ಆಹ್ವಾನ ನೀಡಲಾಗಿತ್ತು.

ಇದೀಗ ಜನವರಿ 22ರ ಉದ್ಘಾಟನಾ ಸಮಾರಂಭಕ್ಕೂ ರಾಮಭೂಮಿ ತೀರ್ಥ ಟ್ರಸ್ಟ್‌ ಇವ್ರಿಗೆ ಆಹ್ವಾನ ನೀಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!