ಚಿತ್ರದುರ್ಗ :ಜನರಿಗೆಲ್ಲ ತಮ್ಮದೇ ಆದ ಚಿಂತೆ. ಭಾರತ ಜೊಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂದಿಗೆ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸುವ ಚಿಂತೆ. ಸಿದ್ದುಗೆ ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಚಿಂತೆ ಆದ್ರೆ ಡಿ ಕೆ ಶಿವಕುಮಾರ್ ಗೆ ಒಂದು ಬಾರಿ ಆದ್ರು ಆ ಹಾಟ್ ಕುರ್ಚಿ ಮೇಲೆ ಕುಳಿತುಕೊಳ್ಳುವ ಆಸೆಯಾಗಿದೆ. ಅದೇ ಸಮಯದಲ್ಲಿ ಯುವಕನೊಬ್ಬ ಪಿಕ್ ಪಾಕೆಟ್ ಮಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆಯಲ್ಲಿದ್ದಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.





