ಮೈಸೂರು

ಮುದ್ದು ಕೃಷ್ಣನ ವೇಷದಲ್ಲಿ ಚಿಣ್ಣರ ಸಂಭ್ರಮ

ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಆರು ವರ್ಷದೊಳಗಿನ ಮುದ್ದು ಕಣ್ಮಣಿಗಳಿಗೆ ಕೃಷ್ಣನ ವೇಷ ತೊಡಿಸಿ ಫೋಟೋ ಕಳಿಸುವಂತೆ ನೀಡಿದ ಆಹ್ವಾನಕ್ಕೆ ಓದುಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಗುರುವಾರ ಬೆಳಗ್ಗೆಯಿಂದ ಆರಂಭವಾದ ಫೋಟೋಗಳ ಪ್ರವಾಹ ಹರಿದು ಬರುತ್ತಲೇ ಇವೆ. ತಮ್ಮ ಮಕ್ಕಳಲ್ಲಿ ಕೃಷ್ಣನನ್ನು ಕಂಡು ಸಂಭ್ರಮಿಸಿದ ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಯಗಳು. ಆಯ್ದ ಫೋಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.

 

ಶ್ಲೋಕಾ ಪೆಮ್ಮಯ್ಯ (8 ತಿಂಗಳು) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಚಾಮುಂಡಿಪುರಂನ ವಿವಾನ್‌ ಗೋಪಾನ್‌ (5 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ದತ್ತನಗರದ ಸುದೀಕ್ಷಾ (2 ವರ್ಷ) ಮುಕುಂದನ ವೇಷದಲ್ಲಿ
ಮೈಸೂರಿನ ಸೀತಾರಾಮ ರಾವ್‌ ರಸ್ತೆಯ ಲಲಿತಾದಿತ್ಯ (ಮೂರುವರೆ ವರ್ಷ) ಬಾಲ ಗೋಪಾಲನಾಗಿ
ಎಚ್‌.ಡಿ.ಕೋಟೆಯ ರೀಷಿಕ ಅನಿಲ್‌ ಚಿಕ್ಕಮಾದು (2 ವರ್ಷ) ಬಾಲ ಕೃಷ್ಣನಾಗಿ ವಿಜೃಂಭಿಸುವ ಪರಿ
ಮೈಸೂರಿನ ಕೆಬಿಎಲ್‌ ಬಡಾವಣೆಯ ಖೂಷಿ ಚೇತನ್‌ ( 2 ವರ್ಷ) ಬಾಲ ಗೋಪಾಲನಾಗಿ ಕೃಷ್ಣನ ವೇಷದಲ್ಲಿmore
ಮೈಸೂರಿನ ಕುವೆಂಪುನಗರದ ಎಸ್‌.ಅನಿತಾ ಬಾಲಗೋಪಾಲನ ಫೋಸ್‌
ಮೈಸೂರಿನ ಕುವೆಂಪು ನಗರದ ಎಂ.ಅದ್ವೈತ್‌ (4 ವರ್ಷ) ಬಾಲ ಮುಕುಂದನಾಗಿ
ಮೈಸೂರಿನ ಕ್ಯಾತಮಾರನಹಳ್ಳಿಯ ಎಂ.ಜ್ಞಾನಶ್ರೀ ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಜೆ.ಪಿ ನಗರದ ಬಿ.ಬ್ಲಾಕ್‌ನ ಆರ್‌.ಹರ್ಷವರ್ದನ್‌ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ರಾಮಕೃಷ್ಣನಗರದ ವಿದ್ಯುತ್‌ (5 ವರ್ಷ) ಕೃಷ್ಣನ ವೇಷದಲ್ಲಿ ಸೈಕಲ್‌ ಸವಾರಿ
ಮೈಸೂರಿನ ಕುವೆಂಪುನಗರದ ವಿಷ್ಣು ಸಂಕಲ್ಪ್‌ (ಎರಡೂವರೆ ವರ್ಷ) ಬಾಲ ಗೋಪಾಲನ ವೇಷದಲ್ಲಿ ನಗೆಯ ನೋಟ more
ಮೈಸೂರಿನ ಸಮರ್ಥ್‌ ಎಂ.ಆರಾಧ್ಯ ( 2 ವರ್ಷ) ಕೃಷ್ಣನ ವೇಷದಲ್ಲಿ
ಮೈಸೂರಿನ ರಾಘವೇಂದ್ರನಗರದ ಪಿ.ರಚಿತ (2 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಬಾಲಹಳ್ಳಿಯ ಮೋನ್ವಿಕ್‌ ರಾಧ್‌ (4 ವರ್ಷ) ಬಾಲಗೋಪಾಲನ ವೇಷದಲ್ಲಿ
ಮೈಸೂರಿನ ರಾಮಕೃಷ್ಣನಗರದ ಎಸ್‌.ಆದ್ಯಾ ( 6 ವರ್ಷ) ಕೊಳಲು ಹಿಡಿದು ಕೃಷ್ಣ ವೇಷ ಧರಿಸಿರುವ ಪರಿmore
ಮೈಸೂರಿನ ರಾಮಕೃಷ್ಣನಗರದ ಎಲ್‌.ಎಸ್‌.ಮನಸ್ವಿ (4 ವರ್ಷ) ಬಾಲ ಗೋಪಾಲನ ಬೆಣ್ಣೆಗಾಗಿ ಮಡಿಕೆ ಹಿಡಿದ ಪರಿ more
ಮೈಸೂರಿನ ಅಶೋಕಪುರಂನ ಕೆ.ಧನ್ವಿರ್‌ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ಆಲನಹಳ್ಳಿಯ ಜೆ.ಚಾರ್ವಿ ಗಾಂಧಿ ಗೋಪಾಲನಂತೆ ರಾರಾಜಿಸಿದ ಪರಿ ಕೃಷ್ಣನ ವೇಷದಲ್ಲಿmore
*ಎಚ್‌.ಡಿ ಕೋಟೆ ತಾಲ್ಲೂಕಿನ ನೇರಳೆ ಗ್ರಾಮದ ಧನುಷ್‌ ಗೌಡ (5 ವರ್ಷ) ಮುರುಳಿ ಮೋಹನ ಅವತಾರದಲ್ಲಿ* more
ಮೈಸೂರಿನ ಕ್ಯಾತಮಾರನಹಳ್ಳಿಯ ಧಾತ್ರಿರಾಜ್‌ (8 ತಿಂಗಳು) ಬಾಲ ಗೋಪಾಲನಾಗಿ
ಮೈಸೂರಿನ ಮಹದೇವಪುರದ ನಕಾಶ್‌ ಮೈಲಾರ್‌ ( 4 ವರ್ಷ) ಬಾಲ ಗೋಫಾಲನಾಗಿ
ಆಲಗೂಡಿನ ಭಾರ್ಗವ್‌ (1 ವರ್ಷ) ಬಾಲ ಕೃಷ್ಣನ ನೋಟದಲ್ಲಿ
ಮೈಸೂರು ತಾಲ್ಲೂಕಿನ ದಡದಹಳ್ಳಿಯ ಮನೋಜ್‌ (4 ವರ್ಷ) ಬಾಲ ಗೋಪಾಲನ ವೇಷದಲ್ಲಿ
andolana

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಪ್ರೇಕ್ಷಕ ಚಿತ್ರಮಂದಿರದಿಂದ ವಿಮುಖನಾಗುತ್ತಿದ್ದಾನೆಯೇ?

ಸಾಮಾಜಿಕ ತಾಣಗಳಲ್ಲಿ, ನವ ಮಾಧ್ಯಮಗಳಲ್ಲಿ ಅವರವರ ಭಾವಕ್ಕೆ ಅವರವರ ಅನುಭವಕ್ಕೆ ತಕ್ಕಂತೆ ಜಿಜ್ಞಾಸೆ ನಡೆದಿದೆ. ಚಿತ್ರಮಂದಿರಗಳಿಂದ ಪ್ರೇಕ್ಷಕ ದೂರವಾಗುತ್ತಿದ್ದಾನೆ; ಅವನನ್ನು…

3 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 12 ಶುಕ್ರವಾರ

5 hours ago

ಮಳವಳ್ಳಿ | ಚಿರತೆ ಪ್ರತ್ಯಕ್ಷ ; ಆತಂಕ

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…

15 hours ago

ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…

20 hours ago

ಮಲ್ಲಿಕಾರ್ಜುನ್‌ ಖರ್ಗೆ, ಎಂ.ನಾಗರಾಜ್‌ ಸಹಿತ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಧೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಮಲ್ಲಿಕಾರ್ಜುನ…

20 hours ago

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ 11ನೇ ನೀತಿ ಆಯೋಗದ ಸಭೆ

ಕರ್ನಾಟಕ ಸಿಎಂ ಡಿಕೆಶಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ…

20 hours ago