ಮೈಸೂರು

ಮುದ್ದು ಕೃಷ್ಣನ ವೇಷದಲ್ಲಿ ಚಿಣ್ಣರ ಸಂಭ್ರಮ

ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಆರು ವರ್ಷದೊಳಗಿನ ಮುದ್ದು ಕಣ್ಮಣಿಗಳಿಗೆ ಕೃಷ್ಣನ ವೇಷ ತೊಡಿಸಿ ಫೋಟೋ ಕಳಿಸುವಂತೆ ನೀಡಿದ ಆಹ್ವಾನಕ್ಕೆ ಓದುಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಗುರುವಾರ ಬೆಳಗ್ಗೆಯಿಂದ ಆರಂಭವಾದ ಫೋಟೋಗಳ ಪ್ರವಾಹ ಹರಿದು ಬರುತ್ತಲೇ ಇವೆ. ತಮ್ಮ ಮಕ್ಕಳಲ್ಲಿ ಕೃಷ್ಣನನ್ನು ಕಂಡು ಸಂಭ್ರಮಿಸಿದ ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಯಗಳು. ಆಯ್ದ ಫೋಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.

 

ಶ್ಲೋಕಾ ಪೆಮ್ಮಯ್ಯ (8 ತಿಂಗಳು) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಚಾಮುಂಡಿಪುರಂನ ವಿವಾನ್‌ ಗೋಪಾನ್‌ (5 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ದತ್ತನಗರದ ಸುದೀಕ್ಷಾ (2 ವರ್ಷ) ಮುಕುಂದನ ವೇಷದಲ್ಲಿ
ಮೈಸೂರಿನ ಸೀತಾರಾಮ ರಾವ್‌ ರಸ್ತೆಯ ಲಲಿತಾದಿತ್ಯ (ಮೂರುವರೆ ವರ್ಷ) ಬಾಲ ಗೋಪಾಲನಾಗಿ
ಎಚ್‌.ಡಿ.ಕೋಟೆಯ ರೀಷಿಕ ಅನಿಲ್‌ ಚಿಕ್ಕಮಾದು (2 ವರ್ಷ) ಬಾಲ ಕೃಷ್ಣನಾಗಿ ವಿಜೃಂಭಿಸುವ ಪರಿ
ಮೈಸೂರಿನ ಕೆಬಿಎಲ್‌ ಬಡಾವಣೆಯ ಖೂಷಿ ಚೇತನ್‌ ( 2 ವರ್ಷ) ಬಾಲ ಗೋಪಾಲನಾಗಿ ಕೃಷ್ಣನ ವೇಷದಲ್ಲಿmore
ಮೈಸೂರಿನ ಕುವೆಂಪುನಗರದ ಎಸ್‌.ಅನಿತಾ ಬಾಲಗೋಪಾಲನ ಫೋಸ್‌
ಮೈಸೂರಿನ ಕುವೆಂಪು ನಗರದ ಎಂ.ಅದ್ವೈತ್‌ (4 ವರ್ಷ) ಬಾಲ ಮುಕುಂದನಾಗಿ
ಮೈಸೂರಿನ ಕ್ಯಾತಮಾರನಹಳ್ಳಿಯ ಎಂ.ಜ್ಞಾನಶ್ರೀ ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಜೆ.ಪಿ ನಗರದ ಬಿ.ಬ್ಲಾಕ್‌ನ ಆರ್‌.ಹರ್ಷವರ್ದನ್‌ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ರಾಮಕೃಷ್ಣನಗರದ ವಿದ್ಯುತ್‌ (5 ವರ್ಷ) ಕೃಷ್ಣನ ವೇಷದಲ್ಲಿ ಸೈಕಲ್‌ ಸವಾರಿ
ಮೈಸೂರಿನ ಕುವೆಂಪುನಗರದ ವಿಷ್ಣು ಸಂಕಲ್ಪ್‌ (ಎರಡೂವರೆ ವರ್ಷ) ಬಾಲ ಗೋಪಾಲನ ವೇಷದಲ್ಲಿ ನಗೆಯ ನೋಟ more
ಮೈಸೂರಿನ ಸಮರ್ಥ್‌ ಎಂ.ಆರಾಧ್ಯ ( 2 ವರ್ಷ) ಕೃಷ್ಣನ ವೇಷದಲ್ಲಿ
ಮೈಸೂರಿನ ರಾಘವೇಂದ್ರನಗರದ ಪಿ.ರಚಿತ (2 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಬಾಲಹಳ್ಳಿಯ ಮೋನ್ವಿಕ್‌ ರಾಧ್‌ (4 ವರ್ಷ) ಬಾಲಗೋಪಾಲನ ವೇಷದಲ್ಲಿ
ಮೈಸೂರಿನ ರಾಮಕೃಷ್ಣನಗರದ ಎಸ್‌.ಆದ್ಯಾ ( 6 ವರ್ಷ) ಕೊಳಲು ಹಿಡಿದು ಕೃಷ್ಣ ವೇಷ ಧರಿಸಿರುವ ಪರಿmore
ಮೈಸೂರಿನ ರಾಮಕೃಷ್ಣನಗರದ ಎಲ್‌.ಎಸ್‌.ಮನಸ್ವಿ (4 ವರ್ಷ) ಬಾಲ ಗೋಪಾಲನ ಬೆಣ್ಣೆಗಾಗಿ ಮಡಿಕೆ ಹಿಡಿದ ಪರಿ more
ಮೈಸೂರಿನ ಅಶೋಕಪುರಂನ ಕೆ.ಧನ್ವಿರ್‌ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ಆಲನಹಳ್ಳಿಯ ಜೆ.ಚಾರ್ವಿ ಗಾಂಧಿ ಗೋಪಾಲನಂತೆ ರಾರಾಜಿಸಿದ ಪರಿ ಕೃಷ್ಣನ ವೇಷದಲ್ಲಿmore
*ಎಚ್‌.ಡಿ ಕೋಟೆ ತಾಲ್ಲೂಕಿನ ನೇರಳೆ ಗ್ರಾಮದ ಧನುಷ್‌ ಗೌಡ (5 ವರ್ಷ) ಮುರುಳಿ ಮೋಹನ ಅವತಾರದಲ್ಲಿ* more
ಮೈಸೂರಿನ ಕ್ಯಾತಮಾರನಹಳ್ಳಿಯ ಧಾತ್ರಿರಾಜ್‌ (8 ತಿಂಗಳು) ಬಾಲ ಗೋಪಾಲನಾಗಿ
ಮೈಸೂರಿನ ಮಹದೇವಪುರದ ನಕಾಶ್‌ ಮೈಲಾರ್‌ ( 4 ವರ್ಷ) ಬಾಲ ಗೋಫಾಲನಾಗಿ
ಆಲಗೂಡಿನ ಭಾರ್ಗವ್‌ (1 ವರ್ಷ) ಬಾಲ ಕೃಷ್ಣನ ನೋಟದಲ್ಲಿ
ಮೈಸೂರು ತಾಲ್ಲೂಕಿನ ದಡದಹಳ್ಳಿಯ ಮನೋಜ್‌ (4 ವರ್ಷ) ಬಾಲ ಗೋಪಾಲನ ವೇಷದಲ್ಲಿ
andolana

Recent Posts

ದಸರಾ ಯಶಸ್ವಿಗೆ 17 ಉಪಸಮಿತಿಗಳ ರಚನೆ

ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…

1 hour ago

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

15 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

15 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

15 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

15 hours ago