ಮೈಸೂರು

ಮುದ್ದು ಕೃಷ್ಣನ ವೇಷದಲ್ಲಿ ಚಿಣ್ಣರ ಸಂಭ್ರಮ

ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಆರು ವರ್ಷದೊಳಗಿನ ಮುದ್ದು ಕಣ್ಮಣಿಗಳಿಗೆ ಕೃಷ್ಣನ ವೇಷ ತೊಡಿಸಿ ಫೋಟೋ ಕಳಿಸುವಂತೆ ನೀಡಿದ ಆಹ್ವಾನಕ್ಕೆ ಓದುಗರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಗುರುವಾರ ಬೆಳಗ್ಗೆಯಿಂದ ಆರಂಭವಾದ ಫೋಟೋಗಳ ಪ್ರವಾಹ ಹರಿದು ಬರುತ್ತಲೇ ಇವೆ. ತಮ್ಮ ಮಕ್ಕಳಲ್ಲಿ ಕೃಷ್ಣನನ್ನು ಕಂಡು ಸಂಭ್ರಮಿಸಿದ ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಯಗಳು. ಆಯ್ದ ಫೋಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.

 

ಶ್ಲೋಕಾ ಪೆಮ್ಮಯ್ಯ (8 ತಿಂಗಳು) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಚಾಮುಂಡಿಪುರಂನ ವಿವಾನ್‌ ಗೋಪಾನ್‌ (5 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ದತ್ತನಗರದ ಸುದೀಕ್ಷಾ (2 ವರ್ಷ) ಮುಕುಂದನ ವೇಷದಲ್ಲಿ
ಮೈಸೂರಿನ ಸೀತಾರಾಮ ರಾವ್‌ ರಸ್ತೆಯ ಲಲಿತಾದಿತ್ಯ (ಮೂರುವರೆ ವರ್ಷ) ಬಾಲ ಗೋಪಾಲನಾಗಿ
ಎಚ್‌.ಡಿ.ಕೋಟೆಯ ರೀಷಿಕ ಅನಿಲ್‌ ಚಿಕ್ಕಮಾದು (2 ವರ್ಷ) ಬಾಲ ಕೃಷ್ಣನಾಗಿ ವಿಜೃಂಭಿಸುವ ಪರಿ
ಮೈಸೂರಿನ ಕೆಬಿಎಲ್‌ ಬಡಾವಣೆಯ ಖೂಷಿ ಚೇತನ್‌ ( 2 ವರ್ಷ) ಬಾಲ ಗೋಪಾಲನಾಗಿ ಕೃಷ್ಣನ ವೇಷದಲ್ಲಿmore
ಮೈಸೂರಿನ ಕುವೆಂಪುನಗರದ ಎಸ್‌.ಅನಿತಾ ಬಾಲಗೋಪಾಲನ ಫೋಸ್‌
ಮೈಸೂರಿನ ಕುವೆಂಪು ನಗರದ ಎಂ.ಅದ್ವೈತ್‌ (4 ವರ್ಷ) ಬಾಲ ಮುಕುಂದನಾಗಿ
ಮೈಸೂರಿನ ಕ್ಯಾತಮಾರನಹಳ್ಳಿಯ ಎಂ.ಜ್ಞಾನಶ್ರೀ ಬಾಲ ಕೃಷ್ಣನ ವೇಷದಲ್ಲಿ
ಮೈಸೂರಿನ ಜೆ.ಪಿ ನಗರದ ಬಿ.ಬ್ಲಾಕ್‌ನ ಆರ್‌.ಹರ್ಷವರ್ದನ್‌ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ರಾಮಕೃಷ್ಣನಗರದ ವಿದ್ಯುತ್‌ (5 ವರ್ಷ) ಕೃಷ್ಣನ ವೇಷದಲ್ಲಿ ಸೈಕಲ್‌ ಸವಾರಿ
ಮೈಸೂರಿನ ಕುವೆಂಪುನಗರದ ವಿಷ್ಣು ಸಂಕಲ್ಪ್‌ (ಎರಡೂವರೆ ವರ್ಷ) ಬಾಲ ಗೋಪಾಲನ ವೇಷದಲ್ಲಿ ನಗೆಯ ನೋಟ more
ಮೈಸೂರಿನ ಸಮರ್ಥ್‌ ಎಂ.ಆರಾಧ್ಯ ( 2 ವರ್ಷ) ಕೃಷ್ಣನ ವೇಷದಲ್ಲಿ
ಮೈಸೂರಿನ ರಾಘವೇಂದ್ರನಗರದ ಪಿ.ರಚಿತ (2 ವರ್ಷ) ಬಾಲ ಕೃಷ್ಣನ ವೇಷದಲ್ಲಿ
ಬಾಲಹಳ್ಳಿಯ ಮೋನ್ವಿಕ್‌ ರಾಧ್‌ (4 ವರ್ಷ) ಬಾಲಗೋಪಾಲನ ವೇಷದಲ್ಲಿ
ಮೈಸೂರಿನ ರಾಮಕೃಷ್ಣನಗರದ ಎಸ್‌.ಆದ್ಯಾ ( 6 ವರ್ಷ) ಕೊಳಲು ಹಿಡಿದು ಕೃಷ್ಣ ವೇಷ ಧರಿಸಿರುವ ಪರಿmore
ಮೈಸೂರಿನ ರಾಮಕೃಷ್ಣನಗರದ ಎಲ್‌.ಎಸ್‌.ಮನಸ್ವಿ (4 ವರ್ಷ) ಬಾಲ ಗೋಪಾಲನ ಬೆಣ್ಣೆಗಾಗಿ ಮಡಿಕೆ ಹಿಡಿದ ಪರಿ more
ಮೈಸೂರಿನ ಅಶೋಕಪುರಂನ ಕೆ.ಧನ್ವಿರ್‌ (2 ವರ್ಷ) ಬಾಲ ಗೋಪಾಲನಾಗಿ
ಮೈಸೂರಿನ ಆಲನಹಳ್ಳಿಯ ಜೆ.ಚಾರ್ವಿ ಗಾಂಧಿ ಗೋಪಾಲನಂತೆ ರಾರಾಜಿಸಿದ ಪರಿ ಕೃಷ್ಣನ ವೇಷದಲ್ಲಿmore
*ಎಚ್‌.ಡಿ ಕೋಟೆ ತಾಲ್ಲೂಕಿನ ನೇರಳೆ ಗ್ರಾಮದ ಧನುಷ್‌ ಗೌಡ (5 ವರ್ಷ) ಮುರುಳಿ ಮೋಹನ ಅವತಾರದಲ್ಲಿ* more
ಮೈಸೂರಿನ ಕ್ಯಾತಮಾರನಹಳ್ಳಿಯ ಧಾತ್ರಿರಾಜ್‌ (8 ತಿಂಗಳು) ಬಾಲ ಗೋಪಾಲನಾಗಿ
ಮೈಸೂರಿನ ಮಹದೇವಪುರದ ನಕಾಶ್‌ ಮೈಲಾರ್‌ ( 4 ವರ್ಷ) ಬಾಲ ಗೋಫಾಲನಾಗಿ
ಆಲಗೂಡಿನ ಭಾರ್ಗವ್‌ (1 ವರ್ಷ) ಬಾಲ ಕೃಷ್ಣನ ನೋಟದಲ್ಲಿ
ಮೈಸೂರು ತಾಲ್ಲೂಕಿನ ದಡದಹಳ್ಳಿಯ ಮನೋಜ್‌ (4 ವರ್ಷ) ಬಾಲ ಗೋಪಾಲನ ವೇಷದಲ್ಲಿ
andolana

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

36 mins ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

1 hour ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

2 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

3 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

8 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

8 hours ago