ಎಲ್ಲೆಡೆ ಮಳೆ ಮಳೆ, ತುಂಬಿ ಹರಿಯುತ್ತಿವೆ ನದಿಗಳು, ಭೋರ್ಗರೆಯುತ್ತಿವೆ ಜಲಪಾತಗಳು. ಕಣ್ಮನಗಳಿಗೆ ಹಬ್ಬ, ಹಾಲ್ನೊರೆಯನ್ನು ಕಾಣುವುದೇ ಸಡಗರ. ಕಾವೇರಿ ಕಣಿವೆಯಲ್ಲಿ ಕಲರವ. ನೀವು ಇದೆಲ್ಲವನ್ನೂ ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆ ಇದ್ದರೆ ತುಸು ನಿಧಾನ ಮಾಡಿ, ಮಳೆ ನಿಂತ ಬಳಿಕ ಪ್ರವಾಸದ ತಯಾರಿ ಸಿದ್ಧ ಮಾಡಿಕೊಳ್ಳಿ. ಇಲ್ಲಿ ಮೈಸೂರು ಭಾಗದ ಕೆಲವು ಜಲಪಾತಗಳು ಅದರ ಸೊಬಗನ್ನು ಸೆರೆ ಹಿಡಿದು ಕೊಡಲಾಗಿದೆ.
೦೭೦೫ ಫೋಟೋ
ಇದು ಭರಚುಕ್ಕಿಯ ಸೊಬಗು
೦೭೦೬ ಫೋಟೋ
ಮಡಿಕೇರಿ ತಾಲ್ಲೂಕಿನ ಕರಿಕೆ ಜಲಪಾತ
೦೭೦೭ ಫೋಟೋ
ಸೋಮವಾರಪೇಟೆ ತಾಲ್ಲೂಕಿನ ಮಲ್ಲಹಳ್ಳಿ ಜಲಪಾತದ ಚೆಂದ
೦೭೦೮
ಮಡಿಕೇರಿಯ ಇರ್ಪು ಜಲಪಾದ ವೈಭವ
ಪಿರಿಯಾಪಟ್ಟಣ : ಪಿರಿಯಾಪಟ್ಟಣದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಜನರು ಪಡಿತರ ಪಡೆಯಲು ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಜನಸಾಮಾನ್ಯರು ಎಂದಿನಂತೆ ಪ್ರತಿ…
ಮೈಸೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯನವರ ಮುಂದಿನ ಜೀವನ ಚೆನ್ನಾಗಿರಲಿ. ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಉತ್ತಮ…
ಹೊಸದಿಲ್ಲಿ : ಕಳೆದ ಎರಡ್ಮೂರು ದಿನಗಳಿಂದ ಮೌನಕ್ಕೆ ಶರಣಾಗಿದ್ದ ಡಿಕೆ ಶಿವಕುಮಾರ್ ಕೊನೆಗೂ ತುಟಿ ಬಿಚ್ಚಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ…
ಮೈಸೂರು: ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ…
ಬೆಂಗಳೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಂಗೀಕರಿಸಿದ್ದಾರೆ. ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ…
ಬೆಂಗಳೂರು: ದೇವರು ವರನೂ ಕೊಡಲ್ಲ. ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ…