ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ವರ್ಷ ಒಟ್ಟು ಶೇ.94.10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಿಂದೆಂದಿಗಿಂತ ಗಣನೀಯ ಏರಿಕೆ ಕಂಡಿದೆ.
ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಫಲಿತಾಂಶ ಬಂದಿದೆ?
ದಕ್ಷಿಣ ಕನ್ನಡ : ಶೇ.98.4
ಉತ್ತರ ಕನ್ನಡ : ಶೇ.98.
ಉಡುಪಿ : ಶೇ.98.18
ಹಾಸನ:ಶೇ. 97.51
ಮಂಡ್ಯ: ಶೇ.97.45
ಶಿರಸಿ: ಶೇ.97.21
ವಿಜಯನಗರ: ಶೇ.96.39
ಶಿವಮೊಗ್ಗ: ಶೇ.96.56
ಕೊಡಗು: ಶೇ.96.68
ಹಾವೇರಿ: ಶೇ.96.87
ಬಾಗಲಕೋಟೆ : ಶೇ.95.42
ಬೆಂಗಳೂರು ಉತ್ತರ: ಶೇ. 95.33
ಬೆಂಗಳೂರು ಗ್ರಾಮಾಂತರ: ಶೇ.95.83
ಗದಗ: ಶೇ.95.24
ಧಾರವಾಡ: ಶೇ.95.59
ಕೋಲಾರ:ಶೇ. 95.5
ಬೆಳಗಾವಿ : ಶೇ. 94.75
ಚಿಕ್ಕೋಡಿ: ಶೇ.94.09
ದಾವಣಗೆರೆ: ಶೇ.94.64
ಮೈಸೂರು: ಶೇ.94.45
ರಾಯಚೂರು:ಶೇ. 94.41
ವಿಜಯಪುರ: ಶೇ.94.16
ಚಿಕ್ಕಮಗಳೂರು:ಶೇ. 94.99
ಬೆಂಗಳೂರು ದಕ್ಷಿಣ: ಶೇ. 91.64
ಬೀದರ್: ಶೇ. 92.17
ಬಳ್ಳಾರಿ : ಶೇ. 93.35
ಕೊಪ್ಪಳ:ಶೇ. 93.1
ಚಿತ್ರದುರ್ಗ:ಶೇ. 92.25
ತುಮಕೂರು:ಶೇ. 92.04
ರಾಮನಗರ:ಶೇ. 92.83
ಚಾಮರಾಜನಗರ: ಶೇ.91.89
ಯಾದಗಿರಿ :ಶೇ. 91.89
ಚಿಕ್ಕಬಳ್ಳಾಪುರ: ಶೇ. 90.88
ಮಧುಗಿರಿ: ಶೇ.90.24
ಕಲಬುರಗಿ: ಶೇ.85.06
ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…
ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…
ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಧೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಮಲ್ಲಿಕಾರ್ಜುನ…
ಕರ್ನಾಟಕ ಸಿಎಂ ಡಿಕೆಶಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ…
ನವದೆಹಲಿ: ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ…
ಕೋಯಿಕ್ಕೋಡ್: ವಯನಾಡು, ಕೋಯಿಕ್ಕೋಡ್ನಲ್ಲಿ ಶಿಗೆಲ್ಲಾ ವೈರಸ್ ಸೋಂಕು ಹರಡಿರುವ ನಡುವೆ ನಿಫಾ ವೈರಸ್ ಪತ್ತೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರಿಗೆ ನಿಫಾ…