ರಾಜ್ಯ

SSLC RESULTS : ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ; ಇಲ್ಲಿದೆ ಮಾಹಿತಿ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ವರ್ಷ ಒಟ್ಟು ಶೇ.94.10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಿಂದೆಂದಿಗಿಂತ ಗಣನೀಯ ಏರಿಕೆ ಕಂಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಫಲಿತಾಂಶ ಬಂದಿದೆ?
ದಕ್ಷಿಣ ಕನ್ನಡ : ಶೇ.98.4
ಉತ್ತರ ಕನ್ನಡ : ಶೇ.98.
ಉಡುಪಿ : ಶೇ.98.18
ಹಾಸನ:ಶೇ. 97.51
ಮಂಡ್ಯ: ಶೇ.97.45
ಶಿರಸಿ: ಶೇ.97.21
ವಿಜಯನಗರ: ಶೇ.96.39
ಶಿವಮೊಗ್ಗ: ಶೇ.96.56
ಕೊಡಗು: ಶೇ.96.68
ಹಾವೇರಿ: ಶೇ.96.87
ಬಾಗಲಕೋಟೆ : ಶೇ.95.42
ಬೆಂಗಳೂರು ಉತ್ತರ: ಶೇ. 95.33
ಬೆಂಗಳೂರು ಗ್ರಾಮಾಂತರ: ಶೇ.95.83
ಗದಗ: ಶೇ.95.24
ಧಾರವಾಡ: ಶೇ.95.59
ಕೋಲಾರ:ಶೇ. 95.5
ಬೆಳಗಾವಿ : ಶೇ. 94.75
ಚಿಕ್ಕೋಡಿ: ಶೇ.94.09
ದಾವಣಗೆರೆ: ಶೇ.94.64
ಮೈಸೂರು: ಶೇ.94.45
ರಾಯಚೂರು:ಶೇ. 94.41
ವಿಜಯಪುರ: ಶೇ.94.16
ಚಿಕ್ಕಮಗಳೂರು:ಶೇ. 94.99
ಬೆಂಗಳೂರು ದಕ್ಷಿಣ: ಶೇ. 91.64
ಬೀದರ್: ಶೇ. 92.17
ಬಳ್ಳಾರಿ : ಶೇ. 93.35
ಕೊಪ್ಪಳ:ಶೇ. 93.1
ಚಿತ್ರದುರ್ಗ:ಶೇ. 92.25
ತುಮಕೂರು:ಶೇ. 92.04
ರಾಮನಗರ:ಶೇ. 92.83
ಚಾಮರಾಜನಗರ: ಶೇ.91.89
ಯಾದಗಿರಿ :ಶೇ. 91.89
ಚಿಕ್ಕಬಳ್ಳಾಪುರ: ಶೇ. 90.88
ಮಧುಗಿರಿ: ಶೇ.90.24
ಕಲಬುರಗಿ: ಶೇ.85.06

ಆಂದೋಲನ ಡೆಸ್ಕ್

Recent Posts

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ | ನಾಳೆ ವಿಶೇಷ ಸಂಪುಟ ಸಭೆ

ಬೆಂಗಳೂರು : ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸುವ ಉದ್ದೇಶಕ್ಕಾಗಿ ನಾಳೆ(ಏ.24)ವಿಶೇಷ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ…

3 mins ago

ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಕುಟ್ಟ ಖಾಸಗಿ ಹೋಂಸ್ಟೇ ಪರವಾನಗಿ ರದ್ದು

ಪೊನ್ನಂಪೇಟೆ: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ ವಿದೇಶಿ ಮಹಿಳೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟ್ಟ ಖಾಸಗಿ…

14 mins ago

ಮಗು ಸಾವಿಗೆ ಇರುವೆ ಕಚ್ಚಿರುವುದು ಕಾರಣವಲ್ಲ: ಚಲುವಾಂಬ ಆಸ್ಪತ್ರೆ ವೈದ್ಯರಿಂದ ಸ್ಪಷ್ಟನೆ

ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶು ಇರುವೆ ಕಚ್ಚಿ ಸಾವನ್ನಪ್ಪಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್…

24 mins ago

ಮೆದಗನಾಣೆ ಗ್ರಾಮಸ್ಥರ ಬವಣೆಗೆ ಕೊನೆ ಎಂದು?

ಸಮರ್ಪಕ ರಸ್ತೆ ಇಲ್ಲ, ವಾಹನ ಸೌಲಭ್ಯವಿಲ್ಲ, ಶುದ್ಧ ನೀರಿಗೂ ತತ್ವಾರ; ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ ಮಹಾದೇಶ್ ಎಂ.ಗೌಡ ಹನೂರು:…

26 mins ago

ಚಲುವಾಂಬ ಆಸ್ಪತ್ರೆ ಐಸಿಯುನಲ್ಲಿದ್ದ ಮಗು ಇರುವೆ ಕಚ್ಚಿ ಸಾವು ಆರೋಪ: ಪೋಷಕರ ಆಕ್ರಂದನ

ಮೈಸೂರು: ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಮಗು ಇರುವೆ ಕಚ್ಚಿ ಸಾವನ್ನಪ್ಪಿದೆ ಎಂಬ ಆರೋಪ ಕೇಳಿಬಂದಿದೆ. ಏಪ್ರಿಲ್.‌15ರಂದು ಅವಧಿ ಪೂರ್ವ…

33 mins ago

SSLC RESULTS | ಮನಸ್ವಿನಿ ಪ್ರದೀಪ್‌ ಮೈಸೂರಿಗೆ ಟಾಪರ್‌

ಮೈಸೂರು : ಜಿಲ್ಲೆಯ ವಿಜಯ ವಿಠ್ಠಲ ಶಾಲೆಯ ವಿದ್ಯಾರ್ಥಿನಿ ಮನಸ್ವಿನಿ ಪ್ರದೀಪ್‌ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 624ಅಂಕಗಳನ್ನು ಗಳಿಸಿ…

37 mins ago