ರಾಜ್ಯ

SSLC RESULTS : ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ; ಇಲ್ಲಿದೆ ಮಾಹಿತಿ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ವರ್ಷ ಒಟ್ಟು ಶೇ.94.10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಿಂದೆಂದಿಗಿಂತ ಗಣನೀಯ ಏರಿಕೆ ಕಂಡಿದೆ.

ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಫಲಿತಾಂಶ ಬಂದಿದೆ?
ದಕ್ಷಿಣ ಕನ್ನಡ : ಶೇ.98.4
ಉತ್ತರ ಕನ್ನಡ : ಶೇ.98.
ಉಡುಪಿ : ಶೇ.98.18
ಹಾಸನ:ಶೇ. 97.51
ಮಂಡ್ಯ: ಶೇ.97.45
ಶಿರಸಿ: ಶೇ.97.21
ವಿಜಯನಗರ: ಶೇ.96.39
ಶಿವಮೊಗ್ಗ: ಶೇ.96.56
ಕೊಡಗು: ಶೇ.96.68
ಹಾವೇರಿ: ಶೇ.96.87
ಬಾಗಲಕೋಟೆ : ಶೇ.95.42
ಬೆಂಗಳೂರು ಉತ್ತರ: ಶೇ. 95.33
ಬೆಂಗಳೂರು ಗ್ರಾಮಾಂತರ: ಶೇ.95.83
ಗದಗ: ಶೇ.95.24
ಧಾರವಾಡ: ಶೇ.95.59
ಕೋಲಾರ:ಶೇ. 95.5
ಬೆಳಗಾವಿ : ಶೇ. 94.75
ಚಿಕ್ಕೋಡಿ: ಶೇ.94.09
ದಾವಣಗೆರೆ: ಶೇ.94.64
ಮೈಸೂರು: ಶೇ.94.45
ರಾಯಚೂರು:ಶೇ. 94.41
ವಿಜಯಪುರ: ಶೇ.94.16
ಚಿಕ್ಕಮಗಳೂರು:ಶೇ. 94.99
ಬೆಂಗಳೂರು ದಕ್ಷಿಣ: ಶೇ. 91.64
ಬೀದರ್: ಶೇ. 92.17
ಬಳ್ಳಾರಿ : ಶೇ. 93.35
ಕೊಪ್ಪಳ:ಶೇ. 93.1
ಚಿತ್ರದುರ್ಗ:ಶೇ. 92.25
ತುಮಕೂರು:ಶೇ. 92.04
ರಾಮನಗರ:ಶೇ. 92.83
ಚಾಮರಾಜನಗರ: ಶೇ.91.89
ಯಾದಗಿರಿ :ಶೇ. 91.89
ಚಿಕ್ಕಬಳ್ಳಾಪುರ: ಶೇ. 90.88
ಮಧುಗಿರಿ: ಶೇ.90.24
ಕಲಬುರಗಿ: ಶೇ.85.06

ಆಂದೋಲನ ಡೆಸ್ಕ್

Recent Posts

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

59 mins ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

1 hour ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

1 hour ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

1 hour ago

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

13 hours ago