ದಸರಾದಲ್ಲಿ ಇಂದು
ಯೋಗ ಸಂಭ್ರಮ
ಬೆಳಿಗ್ಗೆ ೬ಕ್ಕೆ, ಯೋಗ ಸಂಭ್ರಮ, ಉದ್ಘಾಟನೆ-ಶಾಸಕ ಎ.ಎಸ್.ರಾಮದಾಸ್, ಸ್ಥಳ-ಅರಮನೆ ಆವರಣ.
—
ದಸರಾ ದರ್ಶನ
ಬೆಳಿಗ್ಗೆ ೯ಕ್ಕೆ, ದಸರಾ ದರ್ಶನ, ಉದ್ಘಾಟನೆ-ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಸ್ಥಳ-ಕೋಟೆ ಆಂಜನೇಯಸ್ವಾಮಿ ದೇವಸ್ಥಾನ.
—-
ಕವಿಗೋಷ್ಠಿ
ಬೆಳಿಗ್ಗೆ ೧೦.೩೦ಕ್ಕೆ, ಕವಿಗೋಷ್ಠಿ, ಉದ್ಘಾಟನೆ-ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳ-ಕಲಾಮಂದಿರ.
ಬೆಳಿಗ್ಗೆ ೧೧.೩೦ಕ್ಕೆ, ಹಾಸ್ಯ ಕವಿಗೋಷ್ಠಿ, ಮುಖ್ಯ ಅತಿಥಿ-ಪ್ರೊ.ಎಂ.ಕೃಷ್ಣೇಗೌಡ.
ಮಧ್ಯಾಹ್ನ ೩.೩೦ಕ್ಕೆ, ಜನಪದ ಕಾವ್ಯ ಸಂಭ್ರಮ .
——
ಅರಮನೆ ವೇದಿಕೆ
ಸಂಜೆ ೫.೩೦ಕ್ಕೆ, ಹಾರ್ಮೋನಿಯಂ-ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಸಿ.ರಾಮದಾಸ್.
ಸಂಜೆ ೬ಕ್ಕೆ, ದಾಸರ ಪದ-ಪಂಡಿತ ಗಣಪತಿ ಭಟ್ ಹಾಣಸಗಿ.
ರಾತ್ರಿ ೭ಕ್ಕೆ, ಭರತನಾಟ್ಯ-ಕರ್ನಾಟಕ ಕಲಾ ಶ್ರೀ ಸತ್ಯನಾರಾಯಣ ರಾಜು ಮತ್ತು ತಂಡ.
ರಾತ್ರಿ ೮ಕ್ಕೆ, ತಬಲ ವಾದನ-ಉಸ್ತಾದ್ ಫಜಲ್ ಖುರೇಷಿ.
—–
ಜಗನ್ಮೋಹನ ಅರಮನೆ ವೇದಿಕೆ
ಸಂಜೆ ೬ಕ್ಕೆ, ಕಂಗಿಲು ನೃತ್ಯ-ಶ್ರೀರಾಮ್ ಜಾನಪದ ಕಲಾಸಂಘ.
ಸಂಜೆ ೬.೪೫ಕ್ಕೆ, ದೇಶಭಕ್ತಿ ಗೀತೆ-ಮೈಸೂರು ಕಾರಾಗೃಹ ಖೈದಿಗಳು.
ರಾತ್ರಿ ೭.೩೦ಕ್ಕೆ, ವೋಂಲಿನ್ ವಾದನ-ತಿರುಪತಿ ಬ್ರದರ್ಸ್.
ರಾತ್ರಿ ೮.೩೦ಕ್ಕೆ, ಮಹಿಷಾಸುರ ಮರ್ದಿನಿ ನೃತ್ಯರೂಪಕ-ಹರ್ಷಿಕಾ ಮತ್ತು ತಂಡ.
—–
ಕರ್ನಾಟಕ ಕಲಾಮಂದಿರ ವೇದಿಕೆ
ಸಂಜೆ ೬ಕ್ಕೆ, ಡೊಳ್ಳು ಕುಣಿತ-ರಾಮೇಶ್ವರ ಡೊಳ್ಳಿನ ಕಲಾ ಟ್ರಸ್ಟ್.
ಸಂಜೆ ೬.೪೫ ಕ್ಕೆ, ಸುಗಮ ಸಂಗೀತ-ಅಂಗಡಿ ವಾಸುದೇವ ತಂಡ.
ರಾತ್ರಿ ೭ಕ್ಕೆ, ನೃತ್ಯ-ನಯನ ತಾರಾ ಭಾರತ.
ರಾತ್ರಿ ೮.೩೦ಕ್ಕೆ, ರಂಗಗೀತೆಗಳು-ಚಾರು ಸಾಂಸ್ಕೃತಿಕ ಪ್ರತಿಷ್ಠಾನ.
——-
ಗಾನಭಾರತಿ ವೇದಿಕೆ
ಸಂಜೆ ೬ಕ್ಕೆ, ಜಾನಪದ ಸಂಗೀತ-ಪದ ತಂಡ.
ಸಂಜೆ ೬.೪೫ಕ್ಕೆ, ಸುಗಮ ಸಂಗೀತ-ಎಸ್.ಎನ್.ಲೋಕೇಶ್ ತಂಡ.
ರಾತ್ರಿ ೭.೩೦ಕ್ಕೆ, ಕರ್ನಾಟಕ ಸಂಗೀತ-ಡಾ.ಉಮಾಕುಮಾರ್ ಮತ್ತು ತಂಡ.
ರಾತ್ರಿ ೮.೩೦ಕ್ಕೆ, ನೃತ್ಯ-ಗುರು ಉಮಾತಪಸ್ಯಾನಂದ ಮತ್ತು ತಂಡ.
——
ನಾದಬ್ರಹ್ಮ ಸಂಗೀತ ಸಭಾ ವೇದಿಕೆ
ಸಂಜೆ ೬ಕ್ಕೆ, ಶಹನಾಯಿ ವಾದನ-ಸದಾಶಿವ ತಿಪ್ಪಣ್ಣ ಮೂಲೆ.
ಸಂಜೆ ೬.೪೫ಕ್ಕೆ, ಗಜಲ್-ಅಲ್ಛಿ ಮತ್ತು ತಂಡ.
ರಾತ್ರಿ ೭.೩೦ಕ್ಕೆ, ಕರ್ನಾಟಕ ಸಂಗೀತ-ವಿದುಷಿ ಸರಸ್ವತಿ.
ರಾತ್ರಿ ೮.೩೦ಕ್ಕೆ, ಜಾನಪದ ನೃತ್ಯ-ನಿತ್ಯ ನಿರಂತರ ಸಾಂಸ್ಕೃತಿಕ ಟ್ರಸ್ಟ್.
——–
ಚಿಕ್ಕ ಗಡಿಯಾದ ವೇದಿಕೆ
ಸಂಜೆ ೫.೩೦ಕ್ಕೆ, ಜೋಗತಿ ನೃತ್ಯ-ಶಂಕರಣ್ಣ ಸಂಕಣ್ಣನವರ್.
ಸಂಜೆ ೬.೩೦ಕ್ಕೆ, ಕೋಲಾಟ-ಶ್ರೀ ಅಭಯಾಂಜನೇಯ ಮುರುಳಿ ಕೋಲಾಟ ಭಜನಾ ಮಂಡಳಿ.
ರಾತ್ರಿ ೭ಕ್ಕೆ, ಲಾವಣಿ ಪದ ಮತ್ತು ಗೀಗೀ ಪದ-ಶ್ರೀ ಸಿದ್ದಲಿಂಗೇಶ್ವರ ಜಾನಪದ ಕಲಾತಂಡ.
ರಾತ್ರಿ ೮ಕ್ಕೆ, ತಂಬೂರಿ ಪದ-ಮಹದೇವ ಮತ್ತು ತಂಡ.
———
ಪುರಭವನ ವೇದಿಕೆ
ಬೆಳಿಗ್ಗೆ ೧೦.೩೦ಕ್ಕೆ, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನಾಟಕ-ಗಜಾನನ ನಾಟ್ಯ ಸಂಘ.
ಮಧ್ಯಾಹ್ನ ೩ಕ್ಕೆ, ‘ರಾಧಾಳ ಮದುವೆ’ ಸಾಮಾಜಿಕ ನಾಟಕ-ಶ್ರೀ ಮಹದೇಶ್ವರ ಕಲಾ ತಂಡ.
ಸಂಜೆ ೬ಕ್ಕೆ, ಯಕ್ಷಗಾನ-ಸಿರಿ ಕಲಾಮೇಳ.
—–
ಕಿರುರಂಗಮಂದಿರ ವೇದಿಕೆ
ಮಧ್ಯಾಹ್ನ ೨ಕ್ಕೆ, ವಚನ ಗಾಯನ-ಹನುಮಂತ ಕುಮಾರ ಬೋರಗಿ.
ಮಧ್ಯಾಹ್ನ ೩ಕ್ಕೆ, ‘ಸ್ಮಶಾನ ಕುರುಕ್ಷೇತ್ರ’ ನಾಟಕ-ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ.
ರಾತ್ರಿ ೭ಕ್ಕೆ, ನಾಟಕ-ದ್ರಾಕ್ಷಾಯಿಣಿ, ದೃಶ್ಯ ಸಂಘ.
———
ಗ್ರಾಮೀಣ ದಸರಾ
ನಂಜನಗೂಡು ಅರಮನೆ ಮಾಳ ವೇದಿಕೆ
ಸಂಜೆ ೫.೩೦ಕ್ಕೆ, ಯೋಗ ಮತ್ತು ಭರತನಾಟ್ಯ-ವಿಸ್ಡಮ್ ಶಾಲೆ.
ಸಂಜೆ ೬ಕ್ಕೆ, ತೊಗಲುಗೊಂಬೆ-ಕೇಶಪ್ಪ ಶಿಳ್ಳೆಕ್ಯಾತರ.
ರಾತ್ರಿ ೭ಕ್ಕೆ, ಶಾಸ್ತ್ರೀಯ ಸಂಗೀತ-ರಾಮುಲು ವಿ.ಗಾದಗಿ.
ರಾತ್ರಿ ೮ಕ್ಕೆ, ಸುಗಮ ಸಂಗೀತ-ಇ.ಎಂ.ಮಂಜುಳ.
ಮೈಸೂರು : ಎಸ್ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ…
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದ…
ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್ಪ್ರೆಸ್…
ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…
ಬರಹ ಮತ್ತು ರೇಖಾಚಿತ್ರ: ಎಂ ಎಸ್ ಪ್ರಕಾಶ್ ಬಾಬು ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ…
ಶೇಷಾದ್ರಿ ಗಂಜೂರು ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ…