ನಂಜನಗೂಡು ತಾಲ್ಲೂಕಿನಲ್ಲಿ ವಿವಿಧ ಪ್ರ ದರ್ಶಕ ಕಲೆಗಳು ಪ್ರಸಿ ದ್ಧವಾಗಿದ್ದು, ಮೈಸೂರು ದಸರಾ ಮಹೋತ್ಸ ದ ಜಂಬೂಸವಾರಿಯಲ್ಲಿ ಕೂಡ ಹಲವು ಕಲಾವಿದರು ವಿವಿಧ ಕಲೆಗಳನ್ನು ಪ್ರ ದರ್ಶಿಸಿದ್ದಾರೆ. ಉದಾಹರಣೆಗೆ ತಾಲ್ಲೂಕಿನ ಹೆಡತಲೆ ಗ್ರಾಮ ದಲ್ಲಿ ವೀರನಮಕ್ಕಳ ಕುಣಿತ, ಬಯಲಾಟ, ಕೋಲಾಟ, ಬೀಸು ಕಂಸಾಳೆ ನೃತ್ಯ, ನಂದಿಧ್ವಜ ಕುಣಿತ ಮುಂತಾದ ಪ್ರ ದರ್ಶನ ಕಲೆಗಳು ಸಾಕಷ್ಟು ಜನ್ರ೨ಯತೆ ಗಳಿಸಿವೆ. ಹಿಂದೆ ಈ ಊರಿನಲ್ಲಿ ಸುಗ್ಗಿಯ ಕಾಲ ದಲ್ಲಿ ತಪ೩ ದೇ, ರಾತ್ರಿ ಬೆಳಗೂ ಬಯಲಾಟ ನಡೆಯುತ್ತಿತ್ತಂತೆ. ಇಂದು ಅವುಗಳ ಸ್ಥಾನವನ್ನು ಎರಡು, ಮೂರು ಗಂಟೆಗಳಲ್ಲಿ ಮುಗಿಯುವ ಸಾಮಾಜಿಕ ನಾಟಕಗಳು ಆಕ್ರಮಿಸಿಕೊಂಡಿವೆ. ಹಿಂದಿನ ಬಯಲಾಟದ ಪದಗಳಲ್ಲಿ ಕೆಲವನ್ನು ಮಹಿಳೆಯರೂ ಸೇರಿದಂತೆ ಕೆಲವರು ಮಾತ್ರ ಹಾಡುತ್ತಾರೆ.
ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ನೀಡಲು ಸಲಹೆ; ಸ್ಮರಣಿಕೆ, ಟ್ರೋಫಿ ಬದಲು ಸಸಿ, ಪುಸ್ತಕ ವಿತರಿಸಲು ಸುತ್ತೋಲೆ ಮೈಸೂರು: ರಾಜ್ಯ ಸರ್ಕಾರ…
ಪುನೀತ್ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ; ವಿಜೇತ ತಂಡಕ್ಕೆ ೨ ಲಕ್ಷ ರೂ. ಬಹುಮಾನ ಮಡಿಕೇರಿ: ಕೊಡವ ಹಾಕಿ…
ಪ್ರತಿದಿನ ರಾತ್ರಿ ಅರಮನೆಗೆ ದೀಪಾಲಂಕಾರ ಹೂವಿನಿಂದ ಶೃಂಗೇರಿ ದೇವಸ್ಥಾನದ ಮಾದರಿ ನಿರ್ಮಾಣ ಪುಷ್ಪ ಪ್ರಿಯರ ಕಣ್ಮನ ಸೆಳೆಯಲಿರುವ ವಿವಿಧ ಮಾದರಿಗಳು…
ಎಸ್.ಎಸ್.ಭಟ್ ಹಾಗಂತ ಇಲ್ಲಿ ಫಲಕ ಹಾಕಿಲ್ಲ, ವಾಹನ ನಿಲ್ಲುವುದು ತಪ್ಪುತ್ತಿಲ್ಲ; ಇದು ನಂಜನಗೂಡಿನ ತಾಯಿ-ಮಕ್ಕಳ ಆಸ್ಪತ್ರೆ ಆವರಣದ ಸ್ಥಿತಿ ನಂಜನಗೂಡು:…
ಮೈಸೂರು: ಕೇಂದ್ರದ ಯುಪಿಎ ಸರ್ಕಾರ ೨೦೦೫ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯಡಿ ಗ್ರಾಮೀಣ ಕುಟುಂಬಗಳಲ್ಲಿ ಜೀವನೋಪಾಯಕ್ಕೆ ಭದ್ರತೆ…