ಆಂದೋಲನ 50

ನಂಜನಗೂಡಿನ ಸುಪ್ರಸಿದ್ಧ ಪ್ರದರ್ಶನಾತ್ಮಕ ಕಲೆಗಳು

ನಂಜನಗೂಡು ತಾಲ್ಲೂಕಿನಲ್ಲಿ ವಿವಿಧ ಪ್ರ ದರ್ಶಕ ಕಲೆಗಳು ಪ್ರಸಿ ದ್ಧವಾಗಿದ್ದು, ಮೈಸೂರು ದಸರಾ ಮಹೋತ್ಸ ದ ಜಂಬೂಸವಾರಿಯಲ್ಲಿ ಕೂಡ ಹಲವು ಕಲಾವಿದರು ವಿವಿಧ ಕಲೆಗಳನ್ನು ಪ್ರ ದರ್ಶಿಸಿದ್ದಾರೆ. ಉದಾಹರಣೆಗೆ ತಾಲ್ಲೂಕಿನ ಹೆಡತಲೆ ಗ್ರಾಮ ದಲ್ಲಿ ವೀರನಮಕ್ಕಳ ಕುಣಿತ, ಬಯಲಾಟ, ಕೋಲಾಟ, ಬೀಸು ಕಂಸಾಳೆ ನೃತ್ಯ, ನಂದಿಧ್ವಜ ಕುಣಿತ ಮುಂತಾದ ಪ್ರ ದರ್ಶನ ಕಲೆಗಳು ಸಾಕಷ್ಟು ಜನ್ರ೨ಯತೆ ಗಳಿಸಿವೆ. ಹಿಂದೆ ಈ ಊರಿನಲ್ಲಿ ಸುಗ್ಗಿಯ ಕಾಲ ದಲ್ಲಿ ತಪ೩ ದೇ, ರಾತ್ರಿ ಬೆಳಗೂ ಬಯಲಾಟ ನಡೆಯುತ್ತಿತ್ತಂತೆ. ಇಂದು ಅವುಗಳ ಸ್ಥಾನವನ್ನು ಎರಡು, ಮೂರು ಗಂಟೆಗಳಲ್ಲಿ ಮುಗಿಯುವ ಸಾಮಾಜಿಕ ನಾಟಕಗಳು ಆಕ್ರಮಿಸಿಕೊಂಡಿವೆ. ಹಿಂದಿನ ಬಯಲಾಟದ ಪದಗಳಲ್ಲಿ ಕೆಲವನ್ನು ಮಹಿಳೆಯರೂ ಸೇರಿದಂತೆ ಕೆಲವರು ಮಾತ್ರ ಹಾಡುತ್ತಾರೆ.
ಜಾನಪದ ಕಲೆ ಕೋಲಾಟದಲ್ಲಿಯೂ ಈ ಗ್ರಾಮದವರು ನೈಪುಣ್ಯವನ್ನು ಸಾಣಿಸಿ ದರು. ಇದಲ್ಲದೆ, ಹಸೆಹಾಡು, ಆರತಿ ಹಾಡು, ಬೀರಪದ, ಸೋಬಾನೆ ಹಾಡುಗಳು, ನಂಜುಂಡೇಶ್ವರ, ಮಲೆಮಹದೇಶ್ವರ, ಬಿಳಿಗಿರಿ ರಂಗಪ್ಪ, ಬಾಲನಾಗಮ್ಮ, ಬಸವಣ್ಣ, ಅಕ್ಕಮಹಾದೇವಿ ಮುಂತಾದವರ ಕಥೆ ಹೇಳುವ ಹಾಡುಗಳು ಮೊದಲಾಗಿ ಅನೇಕ ಬಗೆಯ ಜಾನಪ ದ ಗೀತೆಗಳ ಸರಕು ಇಲ್ಲಿನ ಜನರಲ್ಲಿವೆ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago