ಕ್ರೀಡೆ

ಇಂಡೋ-ಆಸೀಸ್‌ ಕದನ: ಹೆಚ್ಚು ಗೆದ್ದವರಾರು, ದಾಖಲೆ ನಿರ್ಮಿಸಿದ ಆಟಗಾರರು ಯಾರು?; ಇಲ್ಲಿದೆ ನೋಡಿ

ಮೈಸೂರು : ಭಾರತ-ಆಸ್ಟ್ರೇಲಿಯಾ ತಂಡಗಳು ಐಸಿಸಿ ಏಕದಿನ ವಿಶ್ವಕಪ್‌-2023ರ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಇದುವರೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಎಷು ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಗೆದ್ದವರಾರು, ಸೋತವರಾರು ಎಂಬ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ

ಟೂರ್ನಿಯಲ್ಲಿ ಅತಿ ಹೆಚ್ಚು ರನ್‌: ವಿರಾಟ್‌ ಕೊಹ್ಲಿ(711)
ಅತಿಹೆಚ್ಚು ವಿಕೆಟ್‌: ಮಹಮದ್‌ ಶಮಿ (23)
ವಯಕ್ತಿಕ ಗರಿಷ್ಠ ರನ್‌: ಗ್ಲೆನ್‌ ಮ್ಯಾಕ್ಸ್‌ವೆಲ್‌ (201)
ವಯಕ್ತಿಕ ಗರಿಷ್ಠ ವಿಕೆಟ್‌: ಮಹಮದ್‌ ಶಮಿ (7/57)

ವಿಶ್ವಕಪ್‌ನಲ್ಲಿ ಭಾರತ ಪಂದ್ಯಗಳು:
ಪಂದ್ಯ: 94
ಗೆಲುವು: 63
ಸೋಲು: 29

ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪಂದ್ಯಗಳು
ಪಂದ್ಯ: 104
ಗೆಲುವು: 77
ಸೋಲು: 25

ವರ್ಲ್ಡ್‌ಕಪ್‌ ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ
ಪಂದ್ಯ: 13
ಆಸ್ಟ್ರೇಲಿಯಾ: 8
ಭಾರತ: 5
ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 325 ಗರಿಷ್ಠ ರನ್ ಆಗಿದ್ದರೆ, 125 ಕನಿಷ್ಠ ರನ್ ಆಗಿದೆ. ಇನ್ನೂ ಆಸ್ಟ್ರೇಲಿಯಾ ಗರಿಷ್ಠ 359 ರನ್ ಬಾರಿಸಿದ್ದರೆ, ಕನಿಷ್ಠ 129 ರನ್ ಗಳಿಸಿದೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ
ಪಂದ್ಯ; 150
ಆಸ್ಟ್ರೇಲಿಯಾ: 83
ಭಾರತ: 57
ಫಲಿತಾಂಶ ಇಲ್ಲ: 10

ನರೇಂದ್ರ ಮೋದಿ ಕ್ರೀಡಾಂಗಣದ ಇಂಡೋ-ಆಸೀಸ್‌ ಮುಖಾಮಖಿ
ಒಟ್ಟು ಪಂದ್ಯ: 3
ಭಾರತ: 2
ಆಸ್ಟ್ರೇಲಿಯಾ: 1

ಇಂಡೋ-ಆಸೀಸ್‌ ಹಣಾಹಣೆಯಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಆಟಗಾರರು
ಸಚಿನ್‌ ತೆಂಡುಲ್ಕರ್‌: 3077
ರಿಕ್ಕಿ ಪಾಂಟಿಂಗ್‌: 2164
ರೋಹಿತ್‌ ಶರ್ಮಾ: 2332 (2013ರಲ್ಲಿ ಆಸೀಸ್‌ ವಿರುದ್ಧ 209ರನ್‌ ಗಳಿಸಿದ್ದು ಈವರೆಗಿನ ದಾಖಲೆ)

ಬೌಲಿಂಗ್‌ ರೆಕಾರ್ಡ್‌:
ಕಪಲ್‌ ದೇವ್‌: 45
ಬ್ರೆಟ್‌ ಲೀ: 55
ರವೀಂದ್ರ ಜಡೇಜಾ: 37
ಆಡಂ ಜಂಪಾ: 32

2003ರಲ್ಲಿ ಆಸೀಸ್‌ ಒಂದೂ ಪಂದ್ಯವನ್ನು ಸೋಲದೇ ಫೈನಲ್‌ ತಲುಪಿ ಭಾರತ ವಿರುದ್ಧ ಗೆಲುವು ದಾಖಲಿಸಿ ಕಪ್‌ ಗೆದ್ದಿತ್ತು, ಅದಾದ 20 ವರ್ಷಗಳ ಬಳಿಕ 2023ರಲ್ಲಿ ಭಾರತ ತಂಡ ಒಂದು ಪಂದ್ಯವನ್ನು ಗೆಲ್ಲದೆ ಫೈನಲ್‌ ತಲುಪಿದ್ದು, ಆಸೀಸ್‌ ವಿರುದ್ಧ ಜಯ ದಾಖಲಿಸಿ ಟ್ರೋಫಿಗೆ ಮುತ್ತಿಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

andolanait

Recent Posts

ಚಿರಕನಹಳ್ಳಿ ; ಬೋನಿಗೆ ಬಿದ್ದ ಹುಲಿ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…

2 hours ago

ವೆನಿಜುವೆಲಾ ಭೂಕಂಪ ; ಮೃತರ ಸಂಖ್ಯೆ 235ಕ್ಕೆ ಏರಿಕೆ

ಮುಂದುವರಿದ ರಕ್ಷಣಾ ಕಾರ್ಯಾಚರಣೆ ವೆನಿಜುವೆಲಾ : ವೆನಿಜುವೆಲಾದ ಉತ್ತರ ಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳ…

2 hours ago

ಡಿಕೆಶಿ ಜೊತೆಗಿನ ಬಾಂಧ್ಯವ : ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದಿಷ್ಟು

ಧರ್ಮಸ್ಥಳ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗಿನ ಬಾಂಧವ್ಯದ ಬಗ್ಗೆ…

4 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 26, ಶುಕ್ರವಾರ  

7 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಕನ್ನಡಕ್ಕೊಂದು ಒಟಿಟಿ, ʼಗರುಡ ಪುರಾಣʼ ಇತ್ಯಾದಿ

‘ವೆನ್ ಯು ವಾಂಟ್ ಟು ಡು ಸಮ್‌ತಿಂಗ್ ಡು ಇಟ್; ಆರ್ ಎಲ್ಸ್ ವಿಟ್ ನೆಸ್‌ಇಟ್’ ಇದು ಅತ್ಯಂತ ಪ್ರಚಲಿತವಿರುವ…

7 hours ago

ಹಿಟಾಚಿ ಮೇಲೆ ಬಿದ್ದ ಗೋಡೆ: ಚಾಲಕ ಪಾರು

ಮಳವಳ್ಳಿ: ಪೂರಿಗಾಲಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ರಸ್ತೆ ಬದಿಯ ಕಟ್ಟಡ ನೆಲಸಮ ಮಾಡುವಾಗ ಕಟ್ಟಡದ ಗೋಡೆ ಹಿಟಾಚಿ…

23 hours ago