ಯುವ ಡಾಟ್ ಕಾಂ

ಹೆಚ್ಎಎಲ್ ಸ್ಕೂಲ್‌ನಲ್ಲಿ ವಿವಿಧ ಹುದ್ದೆಗಳು

ನೇಮಕಾತಿ ಪ್ರಾಧಿಕಾರ: ಹೆಚ್‌ಎಎಲ್ ಎಜುಕೇಷನ್ ಕಮಿಟಿ

ಹುದ್ದೆಗಳ ಹೆಸರು: ಪ್ರಾಂಶುಪಾಲರು ಮತ್ತು ಹೆಡ್ ಮಾಸ್ಟರ್, ಹೆಡ್ ಮಿಸ್‌ಟ್ರೆಸ್.

ಉದ್ಯೋಗ ಸ್ಥಳ: ಬೆಂಗಳೂರು.

ಹುದ್ದೆ ಹೆಸರು, ಹುದ್ದೆಗಳ ಸಂಖ್ಯೆ ಪ್ರಾಂಶುಪಾಲರು: ೧ ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್: ೧

ವಿದ್ಯಾರ್ಹತೆ: ಪ್ರಾಂಶುಪಾಲರ ಹುದ್ದೆಗೆ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಕನಿಷ್ಠ ಶೇ.೫೦ ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಕನಿಷ್ಠ ೧೫ ವರ್ಷಗಳ ಬೋಧನಾ ಅನುಭವ ಇರಬೇಕು. ಸೀನಿಯರ್ ಸೆಕೆಂಡರಿ ಲೆವೆಲ್‌ನಲ್ಲಿ ಕನಿಷ್ಠ ೫ ವರ್ಷಗಳ ಟೀಚಿಂಗ್ ಎಕ್ಸ್ ಪೀರಿಯನ್ಸ್ ಇರಬೇಕು. ಕನಿಷ್ಠ ೩ ವರ್ಷ ವೈಸ್ ಪ್ರಿನ್ಸಿಪಾಲ್ / ಪ್ರಿನ್ಸಿಪಾಲ್ ಹೆಚ್‌ಎಂ ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸಿ ಆಡಳಿತಾತ್ಮಕ ವಿಷಯದಲ್ಲಿ ಕಾರ್ಯಾನುಭವ ಹೊಂದಿರಬೇಕು.

ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್ ಹುದ್ದೆಗೆ ಬಿಎ, ಬಿ.ಇಡಿ / ಬಿಎಸ್ಸಿ, ಬಿ.ಇಡಿ ಜತೆಗೆ, ಪೋಸ್ಟ್ ಗ್ರಾಜುಯೇಷನ್‌ಗೆ ಆದ್ಯತೆ ನೀಡಲಾಗುತ್ತದೆ. ಕನಿಷ್ಠ ೧೦ ವರ್ಷಗಳಬೋಧನಾ ಅನುಭವವನ್ನು ಪ್ರೌಢಶಾಲೆಯಲ್ಲಿ ಹೊಂದಿರಬೇಕು. ಕನಿಷ್ಠ ೩ ವರ್ಷ ಹೆಡ್ ಮಾಸ್ಟರ್ / ಹೆಡ್ ಮಿಸ್‌ಟ್ರೆಸ್ ಆಗಿ ಆಡಳಿತಾತ್ಮಕ ಕಾರ್ಯಾನುಭವ ಹೊಂದಿರಬೇಕು.

ವಯೋಮಿತಿ: ಪ್ರಾಂಶುಪಾಲರ ಹುದ್ದೆಗೆ ೨೦೨೫ರ ಜೂನ್ ೦೧ಕ್ಕೆ ಕನಿಷ್ಠ ೪೦ ವರ್ಷ, ಗರಿಷ್ಟ ೫೦ ವರ್ಷ ವಯಸ್ಸಿನ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ.

ಹೆಡ್‌ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್ ಹುದ್ದೆಗೆ ೨೦೨೫ರ ಜೂನ್ ೦೧ಕ್ಕೆ ಕನಿಷ್ಠ ೪೦ ವರ್ಷ, ಗರಿಷ್ಟ ೫೦ ವರ್ಷ ವಯಸ್ಸಿನ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ.

ವೇತನಶ್ರೇಣಿ: ಪ್ರಾಂಶುಪಾಲರ ಹುದ್ದೆಗೆ ಬೇಸಿಕ್ ಪೇ ೭೮,೦೦೦ ರೂ. ಇರುತ್ತದೆ ಹಾಗೂ ಇತರೆ ಭತ್ಯೆಗಳು ಪ್ರತ್ಯೇಕವಾಗಿರುತ್ತವೆ.

ಹೆಡ್ ಮಿಸ್‌ಟ್ರೆಸ್ ಅಥವಾ ಹೆಡ್ ಮಾಸ್ಟರ್ ಹುದ್ದೆಗೆ ೬೯,೨೫೦ ರೂ.ಗಳಿಂದ ೧,೩೪,೨೦೦ ರೂ. ಹಾಗೂ ಇತರೆ ಭತ್ಯೆಗಳಿಗೂ ಅರ್ಹರು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೨೬-೦೧-೨೦೨೫

ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ ವಿಳಾಸ www.halec. co.in / www. halpublicschool / www.hnps. co.in /www.halgnanajyoti.co.in /www.hal-india. com ಗೆ ಭೇಟಿ ನೀಡಬಹುದು.

ಆಂದೋಲನ ಡೆಸ್ಕ್

Recent Posts

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

10 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

12 hours ago

ಇಂದಿನಿಂದ ಮೂರು ದಿನ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ…

15 hours ago

ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ: ನಾಡದೇವಿಗೆ ಮಹಾಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…

19 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳಕ್ಕೆ ಹಠವೇಕೆ?

ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…

23 hours ago

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…

23 hours ago