ಎಲ್ಲೆಡೆ ಮಳೆ ಮಳೆ, ತುಂಬಿ ಹರಿಯುತ್ತಿವೆ ನದಿಗಳು, ಭೋರ್ಗರೆಯುತ್ತಿವೆ ಜಲಪಾತಗಳು. ಕಣ್ಮನಗಳಿಗೆ ಹಬ್ಬ, ಹಾಲ್ನೊರೆಯನ್ನು ಕಾಣುವುದೇ ಸಡಗರ. ಕಾವೇರಿ ಕಣಿವೆಯಲ್ಲಿ ಕಲರವ. ನೀವು ಇದೆಲ್ಲವನ್ನೂ ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆ ಇದ್ದರೆ ತುಸು ನಿಧಾನ ಮಾಡಿ, ಮಳೆ ನಿಂತ ಬಳಿಕ ಪ್ರವಾಸದ ತಯಾರಿ ಸಿದ್ಧ ಮಾಡಿಕೊಳ್ಳಿ. ಇಲ್ಲಿ ಮೈಸೂರು ಭಾಗದ ಕೆಲವು ಜಲಪಾತಗಳು ಅದರ ಸೊಬಗನ್ನು ಸೆರೆ ಹಿಡಿದು ಕೊಡಲಾಗಿದೆ.
೦೭೦೫ ಫೋಟೋ
ಇದು ಭರಚುಕ್ಕಿಯ ಸೊಬಗು
೦೭೦೬ ಫೋಟೋ
ಮಡಿಕೇರಿ ತಾಲ್ಲೂಕಿನ ಕರಿಕೆ ಜಲಪಾತ
೦೭೦೭ ಫೋಟೋ
ಸೋಮವಾರಪೇಟೆ ತಾಲ್ಲೂಕಿನ ಮಲ್ಲಹಳ್ಳಿ ಜಲಪಾತದ ಚೆಂದ
೦೭೦೮
ಮಡಿಕೇರಿಯ ಇರ್ಪು ಜಲಪಾದ ವೈಭವ
ಮೈಸೂರು: ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ನಾಗೇಂದ್ರ ಎಂಬುವವರು…
ನಂಜನಗೂಡು: ವರುಣ ಕ್ಷೇತ್ರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಸಂಪರ್ಕಿಸಲು ಕಪಿಲಾ ನದಿಗೆ ಮತ್ತೊಂದು ಸೇತುವೆ ಮಂಜೂರಾಗಿದೆ. ತಾಲ್ಲೂಕಿನ ನಂಜನಗೂಡು-ಹುಲ್ಲಹಳ್ಳಿ…
ಮೈಸೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ ಎಂಬ ಮಾಹಿತಿ…
ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ಕೋರ್ಸ್ಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಮತ್ತು ವೃತ್ತಿಪರ…
ಅಮಿತ್ ಶಾ, ಅಜಿತ್ ದೋವಲ್ ಮೇಲೆಯೂ ಆರೋಪ ಡಿ.ವಿ.ರಾಜಶೇಖರ ಖಾಲಿಸ್ತಾನ್ ಉಗ್ರವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರದ…
ಮೂಲ : ಪೂಜ ಹರೀಶ್, ಮೈಸೂರು ಅನುವಾದ: ಎನ್.ನರಸಿಂಹಸ್ವಾಮಿ, ನಾಗಮಂಗಲ ಜೀವನ ಒಂದು ಸೈಕಲ್ ಸವಾರಿಯಂತೆ, ಆಯ ತಪ್ಪದಿರಲು ಮುಂದೆ…