ಆಂದೋಲನ ಪುರವಣಿ

ಅವ್ವನ ಮಡಿಲಲ್ಲಿ ಅರಸು

ಅವ್ವನ ಮಡಿಲಲ್ಲಿ ಅರಸು

‘ನನ್ನ ಬದುಕಿನ ವಿಶೇಷ ಪಂಕ್ತಿಯಲ್ಲಿ ನಿಲ್ಲುವ ವಿಷಯ ಅಂದ್ರೆ ಅವ್ವ. ನಾನು ಊರಿಗೋದ್ರೂ, ಅವ್ವ ಬೆಂಗಳೂರಿಗೆ ಬಂದ್ರೂ ಅವಳ ಕೈ ತುತ್ತೇ ತಿನ್ನೋದು’ ಎಂದು ಸೋಷಲ್ ಮೀಡಿಯಾದಲ್ಲಿ ಬರೆದುಕೊಂಡು ಅವ್ವ ಕೈತುತ್ತು ತಿನ್ನಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ ಮಂಡ್ಯ ಮೂಲದ ನಿರ್ದೇಶಕ, ಚಿತ್ರ ಸಾಹಿತಿ ಅರಸು ಅಂತಾರೆ.

ತಾಯಿಯ ಮೇಲಿನ ಪ್ರೀತಿಯನ್ನು ಅತ್ಯಾಪ್ತವಾಗಿ ದಾಖಲಿಸಿ ಒಂದು ಕವಿತೆಯನ್ನೂ ‘ಆಂದೋಲನ’ಕ್ಕೆ ಬರೆದಿದ್ದಾರೆ ಅರಸು ಅಂತಾರೆ.

ಲಾಲಿ ಲಾಲಿ ಲಾಲಿ ಲಾಲಿ
ಲೋಕ ಎಲ್ಲಾ ಈ ತಂಗಾಳಿ
ಗುಡಿಯಲ್ಲಿ ಇವಳಿಲ್ಲ
ಹುಡುಕುವ ಹಾಗಿಲ್ಲ
ನಡೆದಾಡೋ ದೈವ ಅವ್ವ ಅವ್ವ

ಹೊತ್ತುಟ್ಟೋ ಮುಂಚೆನೇ ಏಳೋದು ಇವಳೇನೇ
ಅರ್ಕ ನಿನಗಿಂತಾಲೂ ಮುಂದು ಅವ್ವ
ದಿಕ್ಕು ದಿಕ್ಕಾಪಾಲು ನೀನಿಲ್ಲದೆ
ಹುತ್ತು ಬಿತ್ತೋಳೆ ಜಗವನ್ನೇ

ನೀತಿಯ ಪದ ಹಾಡಿ ಮನಸಿಗೆ ಮುದ ನೀಡಿ
ಬದುಕನ್ನು ಹದ ಮಾಡೋ ವೇದ ಅವ್ವ
ಸೋತು ಗೆದ್ದ ಕರ್ಣ ನಿನ್ನಿಂದಲೇ
ಲೋಕದ ಓಂಕಾರ ತಾಯೇ

andolanait

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

8 mins ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

58 mins ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

1 hour ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

1 hour ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

1 hour ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

2 hours ago