ಬೆಂಗಳೂರು: ಕಳೆದ ಮಾರ್ಚ್ 1ರಿಂದ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ( ಏಪ್ರಿಲ್ 10 ) ಪ್ರಕಟಗೊಂಡಿದೆ. ಈ ಬಾರಿ 5,52,690 ( ಶೇ. 81.15 ) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 80.94% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ 89.96% ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ 68.36% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನು ಯಾವ ಜಿಲ್ಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂಬ ಶೇಕಡಾವಾರು ಮಾಹಿತಿ ಈ ಕೆಳಕಂಡಂತಿದೆ.
1. ದಕ್ಷಿಣ ಕನ್ನಡ – 97.37%
2. ಉಡುಪಿ – 96.80%
3. ವಿಜಯಪುರ – 94.89%
4. ಉತ್ತರ ಕನ್ನಡ – 92.51%
5. ಕೊಡಗು – 92.13%
6. ಬೆಂಗಳೂರು ದಕ್ಷಿಣ – 89.57%
7. ಬೆಂಗಳೂರು ಉತ್ತರ – 88.67%
8. ಶಿವಮೊಗ್ಗ – 88.58%
9. ಚಿಕ್ಕಮಗಳೂರು – 88.20%
10. ಬೆಂಗಳೂರು ಗ್ರಾಮಾಂತರ – 87.55%
11. ಬಾಗಲಕೋಟೆ – 87.54%
12. ಕೋಲಾರ – 86.12%
13. ಹಾಸನ – 85.83%
14. ಚಾಮರಾಜನಗರ – 84.99%
15. ಚಿಕ್ಕೋಡಿ – 84.10%
16. ರಾಮನಗರ – 83.58%
17. ಮೈಸೂರು – 83.13%
18. ಚಿಕ್ಕಬಳ್ಳಾಪುರ – 82.84%
19. ಬೀದರ್ – 81.69%
20. ತುಮಕೂರು – 81.03%
21. ದಾವಣಗೆರೆ – 80.96%
22. ಕೊಪ್ಪಳ – 80.83%
23. ಧಾರವಾಡ – 80.70%
24. ಮಂಡ್ಯ – 80.56%
25. ಹಾವೇರಿ – 78.36%
26.ಯಾದಗಿರಿ – 77.29%
27. ಬೆಳಗಾವಿ – 77.20%
28. ಕಲಬುರಗಿ – 75.48%
29. ಬಳ್ಳಾರಿ 74.70%
30. ರಾಯಚೂರು – 73.11%
31. ಚಿತ್ರದುರ್ಗ – 72.92%
32. ಗದಗ – 72.86%
ದೇಶದ ಸಾವಿರಾರು ಮಂದಿ ಅಸಂಘಟಿತ ಕಾರ್ಮಿಕರು ಹೊಟ್ಟೆಪಾಡಿಗಾಗಿ ಮಾಡುವ ಉದ್ಯೋಗವೇ ಅವರ ಜೀವಕ್ಕೆ ಮುಳುವಾಗುತ್ತಿದೆ. ಭಾನುವಾರ ಉತ್ತರ ಕನ್ನಡ ಜಿಲ್ಲೆಯ…
ಮೈಸೂರಿನ ಮಾನಸ ಗಂಗೋತ್ರಿಯ ರೌಂಡ್ ಕ್ಯಾಂಟೀನ್ ಕಳೆದ ೫೦ ವರ್ಷಗಳಿಂದ ವಿದ್ಯಾರ್ಥಿಗಳನ್ನು, ಬೋಧಕ -ಬೋಧಕೇತರ ಸಿಬ್ಬಂದಿಗಳನ್ನು ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಇದು…
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಕೆ.ಪಿ.ಎಸ್. ಶಾಲೆಗಳ ರೂಪರೇಷೆ ಹಾಗೂ ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ…
ಇತ್ತೀಚಿನ ದಿನಗಳಲ್ಲಿ ನಡೆಯುವ ಸಾರ್ವಜನಿಕ ಸಭೆ ಸಮಾರಂಭಗಳು, ವಿಶ್ವವಿದ್ಯಾನಿಲಯ, ಶಾಲಾ ಕಾಲೇಜು ಮೊದಲಾದ ಕಡೆ ನಡೆಯುವ ಚರ್ಚಾಗೋಷ್ಠಿ , ವಿಚಾರಸಂಕಿರಣಗಳಲ್ಲಿ…
ರಾಜಾರಾಂ ತಲ್ಲೂರು ಇಂದು ದೇಶ ಅನುಭವಿಸುತ್ತಿರುವ ತೈಲ ಶಾಕ್ಗೆ ಸರ್ಕಾರದ ಅನಧಿಕೃತ ಹಸ್ತಕ್ಷೇಪ ಕಾರಣ ಸುವ್ಯವಸ್ಥೆಗೆಂದು ರೂಪಿಸಲಾದ ನಿಯಮಗಳನ್ನು, ಆ…
ನವೀನ್ ಡಿಸೋಜ ಕಂಡ ಕಂಡವರನ್ನು ನಿಂದಿಸಿ, ಹಣ ಸಂಗ್ರಹಿಸುವ ವಿಭಿನ್ನ ಹಬ್ಬ; ಕಾನೂನು ಪಾಲಿಸಲು ಪೊಲೀಸ್ ಇಲಾಖೆ ಸೂಚನೆ ಮಡಿಕೇರಿ: ಅಶ್ಲೀಲ…