ಓದುಗರ ಪತ್ರ
ನಂದಿನಿ ‘ಸಮೃದ್ಧಿ’ ಹಾಲನ್ನು ಒಂದು ತಿಂಗಳು ಪ್ರಮೋಷನ್ಗಾಗಿ ಅರ್ಧ ಲೀ.ಗೆ ೨೫ ರೂ.ನಂತೆ ಸರಬರಾಜು ಮಾಡುತ್ತಿದ್ದರು. ಹಾಲು ಗಟ್ಟಿಯಾಗಿತ್ತು. ಒಳ್ಳೆ ಕೆನೆಗಟ್ಟುತ್ತಿತ್ತು. ಬೆಣ್ಣೆಯೂ ಚೆನ್ನಾಗಿ ಬರುತ್ತಿತ್ತು. ಇದೀಗ ಕಳೆದ ಒಂದು ವಾರದಿಂದ ೩ ರೂ. ದರ ಹೆಚ್ಚಿಸಿ ಅರ್ಧ ಲೀ.ಗೆ ೨೭ ರೂ. ನಿಗದಿಪಡಿಸಿದ್ದಾರೆ. ದರವೇನೊ ಹೆಚ್ಚಿಸಿದರು. ಆದರೆ ಗುಣಮಟ್ಟ ಉಳಿಸಿಕೊಳ್ಳಲಿಲ್ಲ.
ಈಗ ದರ ಹೆಚ್ಚು ತೆತ್ತರೂ ಹಾಲು ಮೊದಲಿನಂತೆ ಕೆನೆಗಟ್ಟುವುದೂ ಇಲ್ಲ. ಬೆಣ್ಣೆಯೂ ಬರುವುದಿಲ್ಲ. ಸ್ಪೆಷಲ್ ಹಾಲನ್ನು ಸಮೃದ್ಧಿ ಪ್ಯಾಕೆಟ್ನಲ್ಲಿ ಸರಬರಾಜು ಮಾಡಿ ಗ್ರಾಹಕರನ್ನು ಡೇರಿ ವಂಚಿಸುತ್ತಿರುವಂತಿದೆ. ಇದು ಖಂಡನೀಯ. ತಕ್ಷಣ ಡೇರಿ ಮೊದಲಿನ ಗುಣಮಟ್ಟದಲ್ಲಿ ಸಮೃದ್ಧಿ ಹಾಲು ಪೂರೈಸಲಿ.
-ಹರೀಶ ಬಂದಗದ್ದೆ, ಪತ್ರಕರ್ತ, ಮೈಸೂರು
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…