ನಂಜನಗೂಡು ರೈಲು, ಬಸ್, ಕಾರು ಇತ್ಯಾದಿ ಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ. ಆದರೆ, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಬಸ್ ಸೇವೆ ಆರಂಭವಾಗಿದ್ದು, ಮೈಸೂರು- ನಂಜನಗೂಡು ನಡುವೆ ಎಂಬುದು ವಿಶೇಷ. ಮೈಸೂರು ರಾಜರ ಆಡಳಿತ ಕಾಲ ದಲ್ಲಿ ರಾಜ್ಯ ದಲ್ಲೇ ಪ್ರಥಮ ಬಾರಿಗೆ ಸಾರ್ವಜ ನಿಕರಿಗೆ ಸಾರಿಗೆ ಸೇವೆ ಒದಗಿಸಿ ದ ಕೀರ್ತಿಗೆ ವಲ್ಕನ್ ಬಸ್ ಸರ್ವೀಸ್ ಸಂಸ್ಥೆ ಭಾಜನವಾಗಿ ದೆ. ಈ ಸಂಸ್ಥೆಯಲ್ಲಿ ೫-೬ ಬಸ್ಗಳಿ ದು, ಮೈಸೂರು- ನಂಜನಗೂಡು ನಡುವೆ ಸಂಚರಿಸುತ್ತಿದ್ದವು ೧೯೨೦ರಲ್ಲಿ ಈ ಸಂಸ್ಥೆ ಬಸ್ ಸೇವೆ ಆರಂಭಿಸಿತ್ತು. ಯಳಂದೂರು ಜಹಗೀರ್ ದಾರರ ಮನೆತನಕ್ಕೆ ಸೇರಿದ್ದ ಜಿ. ಕೃಷ್ಣಮೂರ್ತಿ ಅವರು ಈ ಸಂಸ್ಥೆಯ ಮಾಲೀಕರಾಗದ್ದರು. ಇವರ ತಾತ ಗುರುರಾಯರು ನಂಜನಗೂಡಿನಲ್ಲಿ ಮೊಟ್ಟಮೊದಲ ತಲೆಮಾರಿನ ವಕೀಲರ ಗುಂ೨ಗೆ ಸೇರಿ ದರು.
೧೯೨೯ರಲ್ಲಿ ನಂಜನಗೂಡಿಗೆ ಗೃಹೋಪಯೋಗಿ ವಿದ್ಯುಚ್ಛಕ್ತಿ: ನಂಜನಗೂಡಿಗೆ ಮೊಟ್ಟಮೊ ದಲ ಗೃಹಪಯೋಗಿ ವಿದ್ಯುಚ್ಛಕ್ತಿ ಬಂದದ್ದು ೧೯೨೯ರಲ್ಲಿ. ಬಿ.ಎಂ.ಶಿವರಾಮಯ್ಯ ಎಂಬವರು ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಪಡೆದ ಮೊದಲಿಗರು. ಇವರು ಸಾಹಿತಿ ಬಿ.ಎಂ. ಶ್ರೀಕಂಠಯ್ಯ ಅವರ ಸಹೋ ದರ. ರಾಷ್ಟ್ರಪತಿ ರಸ್ತೆಯಲ್ಲಿ ಇರುವ ನೀಲಕಂಠೇಶ್ವರ ಶಾಲೆಯ ಆವರಣ ದಲ್ಲಿಯೇ ಇವರ ಮನೆ ಇತ್ತು.
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ಕೆರೆಯ ಸಮೀಪವಿರುವ ರೈತ ಕೆಂಪಯ್ಯ ಅವರ ತೋಟದ ಬಳಿ ಮಂಗಳವಾರ ಹುಲಿ ಕಾಣಿಸಿಕೊಂಡಿದ್ದು,…
ಮೈಸೂರು : ಎಲ್ಲರಿಗೂ ಸಮಾನ ಅವಕಾಶ, ಸಮಾನ ಹಕ್ಕುಗಳನ್ನು ಒದಗಿಸಿರುವ ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡರೆ ಮಾತ್ರ ಕೋಮು…
ಬೆಂಗಳೂರು : ಗೃಹಲಕ್ಷ್ಮಿ ಯೋಜನೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಚಿವರು 1.20…
ಬೆಂಗಳೂರು: ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಡಿಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ…
ಬೆಳಗಾವಿ: ಬಿಜೆಪಿಯು ದ್ವೇಷ ರಾಜಕಾರಣದಲ್ಲಿ ತೊಡಗಿದ್ದು, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಈ…
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಎಸ್.ಎನ್.ಹೆಗ್ಡೆ ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಪ್ರೊ.ಎಸ್.ಎನ್.ಹೆಗ್ಡೆ…