ಆಂದೋಲನ 50

ನೊಂದವರ ಪರವಾಗಿ ಸ್ಪಂದಿಸಿದ ಪತ್ರಿಕೆ ಆಂದೋಲನ : ಆರ್ ಧ್ರುವ ನಾರಾಯಣ್

ಮೈಸೂರು: ನೊಂದವರ ಪರವಾಗಿ ಸ್ಪಂದಿಸಿದ ಪತ್ರಿಕೆ ಆಂದೋಲನ: ಆರ್.ಧ್ರುವ ನಾರಾಯಣ್
ಮೈಸೂರು: ಬಡವರ, ಶೋಷಿತರ, ರೈತರ ಬಗ್ಗೆ, ನೊಂದವರ ಪರವಾಗಿ ಸ್ಪಂದಿಸಿ ಕೆಲಸ ಮಾಡಿದ ಪತ್ರಿಕೆ ಎಂದರೆ ಅದು ಆಂದೋಲನ ಪತ್ರಿಕೆ. ತನ್ನ ವಸ್ತುನಿಷ್ಠೆ ವರದಿಯಿಂದಲೇ ಜನಪ್ರಿಯತೆಯನ್ನು ಗಳಿಸಿತ್ತು ಮತ್ತು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ವದಗಿಸುವ ನಿಟ್ಟಿನಲ್ಲಿ ಅವರ ಪರವಾಗಿ ನಿಂತು ದುಡಿದ ಪತ್ರಿಕೆ. ಎಲ್ಲಾ ಸಂದರ್ಭದಲ್ಲಿಯೂ ಮುಂಚೂಣಿಯಲ್ಲಿ ನಿಂತು ನಿಖರ ವರದಿಗಳನ್ನು ಜನರ ಮುಂದಿಡುತ್ತಿದೆ. ಮುಂದಿನ ದಿನಗಳಲ್ಲಿ ಈ ಪತ್ರಿಕೆ ರಾಜ್ಯವ್ಯಾಪಿ ಬೆಳವಣಿಗೆಯಾಗಲಿ ಎಂದು ಹಾರೈಸುತೇನೆ.

­ಆರ್.ಧ್ರುವ ನಾರಾಯಣ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದರು

AddThis Website Tools
andolana

Recent Posts

ನಾವು ಯುದ್ಧದ ಪರ ಇಲ್ಲ, ಶಾಂತಿಯ ಪರ : ಸಿಎಂನಾವು ಯುದ್ಧದ ಪರ ಇಲ್ಲ, ಶಾಂತಿಯ ಪರ : ಸಿಎಂ

ನಾವು ಯುದ್ಧದ ಪರ ಇಲ್ಲ, ಶಾಂತಿಯ ಪರ : ಸಿಎಂ

ಮೈಸೂರು: ನಾನು ಯುದ್ದದ ಪರ ಅಲ್ಲ, ಶಾಂತಿಯ ಪರ. ಯುದ್ದದ ಬದಲು ಪಾಕಿಸ್ತಾನ ಮತ್ತು ಉಗ್ರರ ವಿರುದ್ಧ ಕಠಿಣ ಕ್ರಮ…

1 hour ago
ರಾಜ್ಯದಲ್ಲೂ ಪಾಕ್‌ ಪ್ರಜೆಗಳ ತಪಾಸಣೆ : ಸಿಎಂ ಸಿದ್ದರಾಮಯ್ಯರಾಜ್ಯದಲ್ಲೂ ಪಾಕ್‌ ಪ್ರಜೆಗಳ ತಪಾಸಣೆ : ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲೂ ಪಾಕ್‌ ಪ್ರಜೆಗಳ ತಪಾಸಣೆ : ಸಿಎಂ ಸಿದ್ದರಾಮಯ್ಯ

ಮೈಸೂರು : ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು…

1 hour ago
ಸ್ವಾತಂತ್ರ್ಯ ಹೋರಾಟಕ್ಕೆ ಬರದೆ ಸಂಘ ಪರಿವಾರ, ದೇಶಭಕ್ತಿ ಬಗ್ಗೆ ಮತಾಡ್ತಾರೆ ; ಸಿ.ಎಂ ವ್ಯಂಗ್ಯಸ್ವಾತಂತ್ರ್ಯ ಹೋರಾಟಕ್ಕೆ ಬರದೆ ಸಂಘ ಪರಿವಾರ, ದೇಶಭಕ್ತಿ ಬಗ್ಗೆ ಮತಾಡ್ತಾರೆ ; ಸಿ.ಎಂ ವ್ಯಂಗ್ಯ

ಸ್ವಾತಂತ್ರ್ಯ ಹೋರಾಟಕ್ಕೆ ಬರದೆ ಸಂಘ ಪರಿವಾರ, ದೇಶಭಕ್ತಿ ಬಗ್ಗೆ ಮತಾಡ್ತಾರೆ ; ಸಿ.ಎಂ ವ್ಯಂಗ್ಯ

ಮೈಸೂರು : ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ. ಈಗ ದೇಶಭಕ್ತಿ ಬಗ್ಗೆ ಮಾತಾಡ್ತಾರೆ. ಸಾವರ್ಕರ್ ಮತ್ತು…

1 hour ago

ಮೈಸೂರು : ಬಿಜೆಪಿ ಕಚೇರಿಗೆ ಬಿ.ಎಲ್‌ ಸಂತೋಷ್‌ ಭೇಟಿ

ಮೈಸೂರು : ಇಲ್ಲಿನ ಬಿಜೆಪಿ ಕಚೇರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಶನಿವಾರ ಭೇಟಿ ನೀಡಿದರು. ಸೌಜನ್ಯಯುತ…

2 hours ago

ಆಕ್ಸಿಜನ್‌ ದುರಂತ ಸಂತ್ರಸ್ತರು: ಕಾಂಗ್ರೆಸ್ ನೀಡಿದ್ದ ಹಣ ವಾಪಾಸ್ ಕೊಡಲು ತೀರ್ಮಾನ

ಚಾಮರಾಜನಗರ : ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ದೊರಕದೆ ಮೃ*ತಪಟ್ಟ ಕುಟುಂಬಗಳಿಗೆ ಸರಕಾರಿ ನೌಕರಿ ನೀಡುವ ಬಗ್ಗೆ ಮಲೆ ಮಹದೇಶ್ವರ…

2 hours ago

ಈಗ ಚಾರಣಕ್ಕೆ ಮುಕ್ತ ಕುದುರೆಮುಖ; ಬುಕಿಂಗ್‌ ಮಾಡುವ ವಿಧಾನ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಚಿಕ್ಕಮಗಳೂರು : ಕುದುವರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ ಪೀಕ್‌, ಕುದುರೆಮುಖ ಪೀಕ್‌, ನರಸಿಂಹಪರ್ವ, ಹಿಡ್ಲುಮನೆ ಫಾಲ್ಸ್‌ ಹಾಗೂ ಕೊಡಚಾದ್ರಿ ಟ್ರೆಕ್‌ಗಳನ್ನು…

2 hours ago