ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಶೇ.73.04 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಎಂದಿನಂತೆ ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ.
ರಾಜ್ಯಾದ್ಯಂತ 4,41,910 ಬಾಲಕರು, 4,28,058 ಬಾಲಕಿಯರು ಸೇರಿದಂತೆ ಒಟ್ಟು 8,59,967 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 2,87,416 ಬಾಲಕರು, 3,42,788 ಬಾಲಕೀಯರು ಉತ್ತೀರ್ಣರಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶ (ಶೇಕಡಾವಾರು)
1. ಉಡುಪಿ – 94
2. ದಕ್ಷಿಣ ಕನ್ನಡ – 92.12
3. ಶಿವಮೊಗ್ಗ – 88.67
4. ಕೊಡಗು – 88.67
5. ಉತ್ತರ ಕನ್ನಡ – 86.54
6. ಹಾಸನ – 86.28
7. ಮೈಸೂರು -85.5
8. ಶಿರಸಿ – 84.64
9. ಬೆಂಗಳೂರು ಗ್ರಾಮಾಂತರ – 83.67
10. ಚಿಕ್ಕಮಗಳೂರು – 83.39
11. ವಿಜಯಪುರ – 79.82
12. ಬೆಂಗಳೂರು ದಕ್ಷಿಣ – 79
13. ಬಾಗಲಕೋಟೆ – 77.92
14. ಬೆಂಗಳೂರು ಉತ್ತರ – 77.09
15. ಹಾವೇರಿ – 75.89
16. ತುಮಕೂರು – 75.16
17. ಗದಗ – 74.76
18. ಚಿಕ್ಕಬಳ್ಳಾಪುರ – 73.61
19. ಮಂಡ್ಯ – 73.59
20. ಕೋಲಾರ -73.57
21. ಚಿತ್ರದುರ್ಗ – 72.85
22. ಧಾರವಾಡ – 72.67
23. ದಾವಣಗೆರೆ – 72.49
24. ಚಾಮರಾಜನಗರ – 71.59
25. ಚಿಕ್ಕೋಡಿ -69.82
26. ರಾಮನಗರ – 69.53
27. ವಿಜಯನಗರ – 65.61
28. ಬಳ್ಳಾರಿ – 64.99
29. ಬೆಳವಾಗಿ – 64.93
30. ಮಧುಗಿರಿ – 62.44
31. ರಾಯಚೂರು – 61.2
32. ಕೊಪ್ಪಳ – 61.16
33. ಬೀದರ್ – 57.52
34. ಕಲಬುರಗಿ – 53.04
35. ಯಾದಗಿರಿ – 50.59
ಸೂರ್ಯ ಪುತ್ರ ಆತನ ಹೆಸರು ದೀಪಕ್. ಮಲ್ಟಿ ನ್ಯಾಷನಲ್ ಕಂಪೆನಿ ಉದ್ಯೋಗಿ. ಕೇರಳದ ಕಣ್ಣೂರಿನ ರೈಲ್ವೇ ಸ್ಟೇಷನ್ ಪಕ್ಕದಿಂದ ಜನ…
ಸಿರಿ ಮೈಸೂರು ಬೆಳ್ಳಿಮೋಡ, ಗೆಜ್ಜೆಪೂಜೆ, ಎಡಕಲ್ಲು ಗುಡ್ಡದ ಮೇಲೆ, ಬಿಳಿ ಹೆಂಡ್ತಿ, ನಾಗರ ಹಾವು, ರಂಗನಾಯಕಿ, ಮಸಣದ ಹೂವು, ಶರಪಂಜರ...…
ಅಕ್ಷತಾ ನೀವು ಬೆಕ್ಕುಪ್ರಿಯರಾಗಿದ್ದರೆ ಮೈಸೂರು-ನಂಜನಗೂಡು ರಸ್ತೆಯ ಈ ಮಾರ್ಜಾಲ ಸಂಗ್ರಹಾಲಯಕ್ಕೆ ಭೇಟಿಕೊಡಿ. ಮುದ್ದಿನ ಸಾಕುಪ್ರಾಣಿಯಾಗಿ ಮನೆಯೊಳಗಿರುವ ಬೆಕ್ಕನ್ನು ಕೌತುಕದ ಕಣ್ಣಿನಿಂದ…
ತಾಯಿಯೇ ಮೊದಲ ಶಿಕ್ಷಕಿ; ಮನೆಯೇ ಮೊದಲ ಪಾಠ ಶಾಲೆ’ ಎನ್ನುವ ನಾಣ್ಣುಡಿಯನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ದಲಿತರಲ್ಲದ ಬಲಿಷ್ಠ ಜಾತಿಗಳ ಅಷ್ಟೇ…
ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…
ಖಾದಿ ಉದ್ಯಮಕ್ಕೆ ಹೆಚ್ಚಿನ ಅವಕಾಶ ಹಾಗೂ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ, ಸರಕಾರಿ ನೌಕರರು ಇನ್ನು ಮುಂದೆ ಪ್ರತಿ…