ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಡವರ ಹಾಗೂ ಶ್ರಮಿಕರ ಅಭಿವೃದ್ದಿ ಜೊತೆಗೆ ವಿವಿಧ ವಲಯಗಳ ಅಭಿವೃದ್ದಿಗಾಗಿ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ.
ಅಯವ್ಯಯ ಪಕ್ಷಿನೋಟ:
* ಅಯವ್ಯಯ ಗಾತ್ರ (ಸಂಚಿತ ನಿಧಿ)- 4,09,549 ಕೋಟಿ ರೂ.
* ಒಟ್ಟು ಸ್ವೀಕೃತಿ- 4,08647 ಕೋಟಿ ರೂ.
* ರಾಜಸ್ವ ಸ್ವೀಕೃತಿ- 2,92,477 ಕೋಟಿ ರೂ.
* ಸಾರ್ವಜನಿಕ ಋಣ- 1,16,000 ಸೇರಿದಂತೆ ಬಂಡವಾಳ ಸ್ವೀಕೃತಿ- 1,16,170 ಕೋಟಿ ರೂ.
* ಒಟ್ಟು ವೆಚ್ಚ- 4,09,549 ಕೋಟಿ ರೂ.
* ರಾಜಸ್ವ ವೆಚ್ಚ- 3,11,739 ಕೋಟಿ ರೂ.
* ಬಂಡವಾಳ ವೆಚ್ಚ- 71,336 ಕೋಟಿ ರೂ.
ಕರ್ನಾಟಕ ಬಜೆಟ್ 2025: ಅಯವ್ಯಯದ ಪಕ್ಷಿನೋಟ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಅಭಿವೃದ್ದಿಗಾಗಿ ವಿವಿಧ ವಲಯಗಳಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ.
ಅಯವ್ಯಯ ಪಕ್ಷಿನೋಟ:
* ಅಯವ್ಯಯ ಗಾತ್ರ (ಸಂಚಿತ ನಿಧಿ)- 4,09,549 ಕೋಟಿ ರೂ.
* ಒಟ್ಟು ಸ್ವೀಕೃತಿ- 4,08647 ಕೋಟಿ ರೂ.
* ರಾಜಸ್ವ ಸ್ವೀಕೃತಿ- 2,92,477 ಕೋಟಿ ರೂ.
* ಸಾರ್ವಜನಿಕ ಋಣ- 1,16,000 ಸೇರಿದಂತೆ ಬಂಡವಾಳ ಸ್ವೀಕೃತಿ- 1,16,170 ಕೋಟಿ ರೂ.
* ಒಟ್ಟು ವೆಚ್ಚ- 4,09,549 ಕೋಟಿ ರೂ.
* ರಾಜಸ್ವ ವೆಚ್ಚ- 3,11,739 ಕೋಟಿ ರೂ.
* ಬಂಡವಾಳ ವೆಚ್ಚ- 71,336 ಕೋಟಿ ರೂ.
* ಸಾಲ ಮರುಪಾವತಿ- 26,474 ಕೋಟಿ ರೂ.
* ಎಸ್ಸಿಪಿ ಹಾಗೂ ಎಸ್ಟಿಪಿ ಅಡಿಯಲ್ಲಿ ಅಯವ್ಯಯದಲ್ಲಿ ಒದಗಿಸಿದ ಅನುದಾನ- 42,018 ಕೋಟಿ ರೂ.
* ಮಹಿಳಾ ಅಯವ್ಯಯದಲ್ಲಿ ಒದಗಿಸಿದ ಅನುದಾನ- 94,084 ಕೋಟಿ ರೂ.
* ಮಕ್ಕಳ ಅಯವ್ಯಯದಲ್ಲಿ ಒದಗಿಸಿದ ಅನುದಾನ- 62,033 ಕೋಟಿ ರೂ.
* ರಾಜ್ಯದ ರಸ್ತೆ ಮತ್ತು ಮೂಲ ಸೌಕರ್ಯ ಅಭಿವೃದ್ದಿಗಾಗಿ 800 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ದಿ ಅಕರ್ಯಕ್ರಮ.
* ಸಾಲ ಮರುಪಾವತಿ- 26,474 ಕೋಟಿ ರೂ.
* ಎಸ್ಸಿಪಿ ಹಾಗೂ ಎಸ್ಟಿಪಿ ಅಡಿಯಲ್ಲಿ ಅಯವ್ಯಯದಲ್ಲಿ ಒದಗಿಸಿದ ಅನುದಾನ- 42,018 ಕೋಟಿ ರೂ.
* ಮಹಿಳಾ ಅಯವ್ಯಯದಲ್ಲಿ ಒದಗಿಸಿದ ಅನುದಾನ- 94,084 ಕೋಟಿ ರೂ.
* ಮಕ್ಕಳ ಅಯವ್ಯಯದಲ್ಲಿ ಒದಗಿಸಿದ ಅನುದಾನ- 62,033 ಕೋಟಿ ರೂ.
* ರಾಜ್ಯದ ರಸ್ತೆ ಮತ್ತು ಮೂಲ ಸೌಕರ್ಯ ಅಭಿವೃದ್ದಿಗಾಗಿ 800 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ದಿ ಅಕರ್ಯಕ್ರಮ.
ನವೀನ್ ಡಿಸೋಜ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಸಾಧನೆ ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ ಮಡಿಕೇರಿ: ಪ್ರಾದೇಶಿಕ…
ನಾಗರಹೊಳೆ ಅರಣ್ಯದ ಮಧ್ಯಭಾಗದಲ್ಲಿರುವ ದೇವಸ್ಥಾನಕ್ಕೆ ವಿವಿಧೆಡೆಯಿಂದ ಸಾವಿರಾರು ಮಂದಿ ಭೇಟಿ ಪಿರಿಯಾಪಟ್ಟಣ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು…
ಎಂ.ಗೂಳೀಪುರ ನಂದೀಶ್ ಕೆಸ್ತೂರು ಪ್ರೌಢಶಾಲೆಯ ಸುತ್ತುಗೋಡೆಯಲ್ಲಿ ಕನ್ನಡ ಸಾಹಿತಿಗಳ, ಸಾಧಕರ ಸೊಗಸಾದ ಚಿತ್ರಗಳ ಚಿತ್ತಾರ ಯಳಂದೂರು: ಶಾಲೆಯ ಸುತ್ತುಗೋಡೆಯಲ್ಲಿ ರಾರಾಜಿಸುತ್ತಿರುವ…
ಎಂ.ಬಿ.ರಂಗಸ್ವಾಮಿ ಮೂಗೂರಿನ ತ್ರಿಪುರ ಸುಂದರಿ ದೇಗುಲದ ನೂತನ ಕಲ್ಯಾಣಿಯಲ್ಲಿ ೪ ವರ್ಷಗಳಿಂದ ನಡೆಯದ ತೆಪ್ಪೋತ್ಸವ ಮೂಗೂರು: ಐತಿಹಾಸಿಕ ಹಿನ್ನೆಲೆಯುಳ್ಳ ಧಾರ್ಮಿಕ…
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…