ಜಿಲ್ಲೆಗಳು

ದಸರಾದಲ್ಲಿ ಇಂದು

ಜಗನ್ಮೋಹನ ಅರಮನೆ ವೇದಿಕೆ

ಸಂಜೆ ೬ಕ್ಕೆ, ಗೊರವರ ಕುಣಿತ-ಶಿವಮಲ್ಲೇಶಗೌಡ ಮತ್ತು ತಂಡ.

ಸಂಜೆ ೬.೪೫ಕ್ಕೆ, ವೋಂಲಿನ್-ಮೈಸೂರು ಆರ್.ದಯಾಕರ್.

ರಾತ್ರಿ ೭.೩೦ಕ್ಕೆ, ಸುಗಮ ಸಂಗೀತ-ಬಿ.ರಶ್ಮಿ.

ರಾತ್ರಿ ೮.೩೦ಕ್ಕೆ, ಭರತನಾಟ್ಯ-ಮೋನಿಷಾ.

—————-

ಕರ್ನಾಟಕ ಕಲಾಮಂದಿರ ವೇದಿಕೆ

ಸಂಜೆ ೬ಕ್ಕೆ, ಪೂಜಾ ಕುಣಿತ-ಸುನಿಲ್ ಮತ್ತು ತಂಡ.

ಸಂಜೆ ೬.೪೫ಕ್ಕೆ, ಸಾಂಪ್ರಾಯಿಕ ಗೀತೆಗಳು-ಡಾ.ಮನೋನ್ಮಣಿ.

ರಾತ್ರಿ ೭.೩೦ಕ್ಕೆ, ವೀಣಾವಾದನ-ಟಿ.ಎಂ.ಶಂಕರ.

ರಾತ್ರಿ ೮.೩೦ಕ್ಕೆ, ದೇಶಭಕ್ತಿಗೀತೆ-ಪ್ರಕಾಶ್ ದೇವಾಡಿಗ ರಾಗಲಹರಿ ತಂಡ.

——————-

ಗಾನಭಾರತಿ ವೇದಿಕೆ

ಸಂಜೆ ೬ಕ್ಕೆ, ತಾಸೇವಾದನ-ಬಾಳಪ್ಪ ಯಮನಪ್ಪ ಭಜಂತ್ರಿ.

ಸಂಜೆ ೬.೪೫ಕ್ಕೆ, ಶಾಸ್ತ್ರೀಯ ಸಂಗೀತ-ಶ್ರೀಲಕ್ಷಿ ್ಮೀ ಹೆಗಡೆ.

ರಾತ್ರಿ ೭.೩೦ಕ್ಕೆ, ನೃತ್ಯ-ನಾಗಶ್ರೀ ಶ್ರೀನಿವಾಸ ಮತ್ತು ತಂಡ.

ರಾತ್ರಿ ೮.೩೦ಕ್ಕೆ, ಕನ್ನಡ ಗೀತೆಗಳು-ಶ್ರೀ ರಾಘವೇಂದ್ರ ರತ್ನಾಕರ.

———————-

ನಾದಬ್ರಹ್ಮ ಸಂಗೀತ ಸಭಾ ವೇದಿಕೆ 

ಸಂಜೆ ೬ಕ್ಕೆ, ಶಹನಾಯಿ ವಾದನ-ಗಿರಿಮಲ್ಲಪ್ಪ ಸ. ಭಜಂತ್ರಿ

ಸಂಜೆ ೬.೪೫ಕ್ಕೆ, ಸುಗಮ ಸಂಗೀತ-ವೆಂಕಟೇಶ್ ಆಲಕೋಡ

ರಾತ್ರಿ ೭.೩೦ಕ್ಕೆ, ಭತರನಾಟ್ಯ-ಸಿರಿಕಿಣಿ.

ರಾತ್ರಿ ೮.೩೦ಕ್ಕೆ, ಬುರ್ರಾಕಥೆ-ಬುರ್ರಾಕಥೆ ಕಲಾವಿದರ ಸಂಘ.

———————-

ಚಿಕ್ಕಗಡಿಯಾರ ವೇದಿಕೆ

ಸಂಜೆ ೫.೩೦ಕ್ಕೆ, ತಾಳವಾದ್ಯ-ಎಂ.ನಾರಾಯಣ್

ಸಂಜೆ ೬ಕ್ಕೆ, ಸುಗಮ ಸಂಗೀತ-ಎಂ.ಯಶ್ವಂತ್ ಕುಮಾರ್

ರಾತ್ರಿ ೭ಕ್ಕೆ, ಬೀಸು ಕಂಸಾಳೆ-ಶ್ರೀ ಮಲೈ ಮಹದೇವಶ್ವರ ಕಂಸಾಳೆ ಕಲಾವಿದರ ಸಂಘ.

ರಾತ್ರಿ ೮ಕ್ಕೆ, ತತ್ವಪದ-ಶಿವಶರಣಯ್ಯ ಎಸ್ ಸ್ವಾಮಿ.

————————

ಪುರಭವನ ವೇದಿಕೆ

ಬೆಳಿಗ್ಗೆ ೧೦.೩೦ಕ್ಕೆ, ‘ಶ್ರೀ ಜಗಜ್ಯೋತಿ ಬಸವೇಶ್ವರ’ ಸಾಮಾಜಿಕ ನಾಟಕ-ಸಿದ್ದಪ್ಪ ಬಸಪ್ಪ ಉಪ್ಪಲದಿನ್ನಿ.

ಮಧ್ಯಾಹ್ನ ೩ಕ್ಕೆ, ‘ಬಿಚ್ಚು ಕತ್ತಿ’ ಐತಿಹಾಸಿಕ ನಾಟಕ-ಶ್ರೀ ಆಲ್ಬರ್ಟ ಮತ್ತು ತಂಡ.

ಸಂಜೆ ೬ಕ್ಕೆ, ‘ಕೃಷ್ಣ ಸಂಧಾನ’ ಐತಿಹಾಸಿಕ ನಾಟಕ-ವೃತ್ತಿ ಕಲಾವಿದರ ಸಂಘ.

——————–

ಕಿರುರಂಗಮಂದಿರ ವೇದಿಕೆ

ಬೆಳಿಗ್ಗೆ ೧೧ಕ್ಕೆ, ‘ರಕ್ತ ಕಣಗಿಲೆ’ ನಾಟಕ-ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್.

ಮಧ್ಯಾಹ್ನ ೩ಕ್ಕೆ, ‘ಸಂಗ್ರಾಮ ಭಾರತ’ ನಾಟಕ-ರಂಗೋತ್ರಿ ಕಲಾತಂಡ.

ರಾತ್ರಿ ೭ಕ್ಕೆ, ‘ಸೋಲಿಗರ ಬಾಲೆ’ ನಾಟಕ-ರಂಗಯಾನ ಟ್ರಸ್ಟ್.

—————-

ನಂಜನಗೂಡು ಅರಮನೆ ಮಾಳ

ಸಂಜೆ ೫.೩೦ಕ್ಕೆ, ಜಾನಪದ ಸಂಗೀತ-ಉಮಾಶಂಕರ್ ಗೋಪಾಲ್.

ಸಂಜೆ ೬ಕ್ಕೆ, ರಂಗಗೀತೆ-ವೀರಭದ್ರಸ್ವಾಮಿ ಯುವ ಕಲಾರಂಗ.

ರಾತ್ರಿ ೭ಕ್ಕೆ, ನೃತ್ಯರೂಪಕ-ಶೈಲಕ ಮತ್ತು ತಂಡ.

ರಾತ್ರಿ ೮ಕ್ಕೆ, ಸುಗಮ ಸಂಗೀತ-ಎಸ್.ಎಲ್.ಸುಮತಾ ಮತ್ತು ತಂಡ.

andolana

Recent Posts

ಚಾರಣಕ್ಕೆ ಹೊಸ ಮಾರ್ಗಸೂಚಿ; ಮೆಚ್ಚುಗೆ

ನವೀನ್ ಡಿಸೋಜ ಚಾರಣಿಗರ ಸುರಕ್ಷತೆ, ಪ್ರಕೃತಿ ಸಂಪತ್ತಿನ ಉಳಿವಿಗೆ ಹೊಸ ಮಾರ್ಗಸೂಚಿ ಸಹಕಾರಿ; ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತಾಯ ಮಡಿಕೇರಿ: ಅರಣ್ಯ…

1 hour ago

ಖಾಸಗಿ ಶಾಲೆಗಳ ಆರ್ಭಟಕ್ಕೆ ಬಾಡಿದ ಸರ್ಕಾರಿ ಶಾಲೆ

ವರಹಳ್ಳಿ ಆನಂದ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಶಾಲೆಯಲ್ಲೀಗ ಕಲಿಯುತ್ತಿರುವುದು ಕೇವಲ ೩೯ ಮಕ್ಕಳು ಮೈಸೂರು: ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ…

1 hour ago

‘ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ ಮಕ್ಕಳ ಭವಿಷ್ಯದ ಬಗ್ಗೆ ಭಯವಾಗುತ್ತದೆ…’

ಭಾರತದ ಕುರಿತು ಟ್ರಂಪ್ ಅವಹೇಳನಕಾರಿ ಹೇಳಿಕೆಗೆ ಒಂದು ಪ್ರತಿಕ್ರಿಯೆ ನಾನು ಅಮೆರಿಕಕ್ಕೆ ಪ್ರಥಮ ಬಾರಿಗೆ ಕಾಲಿಟ್ಟಿದ್ದು ಮೂರೂವರೆ ದಶಕಗಳಿಗೂ ಹಿಂದೆ.…

1 hour ago

ಕಾವೇರಿ ನದಿಯಲ್ಲಿ ಬರೀ ಬಂಡೆಗಲ್ಲುಗಳ ದರ್ಶನ

ಭೇರ್ಯ ಮಹೇಶ್ ಬಿರುಬಿಸಿಲಿಗೆ ನದಿಯಲ್ಲಿ ಕಡಿಮೆಯಾದ ನೀರಿನ ಹರಿವು; ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಆತಂಕ  ಕೆ.ಆರ್.ನಗರ: ಬಿರುಬಿಸಿಲಿನ ಝಳಕ್ಕೆ ಭತ್ತದ…

2 hours ago

ಮದ್ದೂರಮ್ಮ ಉತ್ಸವ; ಕಳೆಗಟ್ಟಿದ ದನಗಳ ಜಾತ್ರೆ

ಎಂ.ಆರ್.ಚಕ್ರಪಾಣಿ ಜಾತ್ರೆಯಲ್ಲಿ ಹಳ್ಳಿಕಾರ್ ಎತ್ತುಗಳು, ಟಗರುಗಳ ಆಕರ್ಷಣೆ; ಸ್ಥಳವಕಾಶದ ಕೊರತೆಗೆ ರೈತರು ಬೇಸರ ಮದ್ದೂರು: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಶನಿವಾರ…

2 hours ago