ಜಿಲ್ಲೆಗಳು

ದಸರಾದಲ್ಲಿ ಇಂದು

ಜಗನ್ಮೋಹನ ಅರಮನೆ ವೇದಿಕೆ

ಸಂಜೆ ೬ಕ್ಕೆ, ಗೊರವರ ಕುಣಿತ-ಶಿವಮಲ್ಲೇಶಗೌಡ ಮತ್ತು ತಂಡ.

ಸಂಜೆ ೬.೪೫ಕ್ಕೆ, ವೋಂಲಿನ್-ಮೈಸೂರು ಆರ್.ದಯಾಕರ್.

ರಾತ್ರಿ ೭.೩೦ಕ್ಕೆ, ಸುಗಮ ಸಂಗೀತ-ಬಿ.ರಶ್ಮಿ.

ರಾತ್ರಿ ೮.೩೦ಕ್ಕೆ, ಭರತನಾಟ್ಯ-ಮೋನಿಷಾ.

—————-

ಕರ್ನಾಟಕ ಕಲಾಮಂದಿರ ವೇದಿಕೆ

ಸಂಜೆ ೬ಕ್ಕೆ, ಪೂಜಾ ಕುಣಿತ-ಸುನಿಲ್ ಮತ್ತು ತಂಡ.

ಸಂಜೆ ೬.೪೫ಕ್ಕೆ, ಸಾಂಪ್ರಾಯಿಕ ಗೀತೆಗಳು-ಡಾ.ಮನೋನ್ಮಣಿ.

ರಾತ್ರಿ ೭.೩೦ಕ್ಕೆ, ವೀಣಾವಾದನ-ಟಿ.ಎಂ.ಶಂಕರ.

ರಾತ್ರಿ ೮.೩೦ಕ್ಕೆ, ದೇಶಭಕ್ತಿಗೀತೆ-ಪ್ರಕಾಶ್ ದೇವಾಡಿಗ ರಾಗಲಹರಿ ತಂಡ.

——————-

ಗಾನಭಾರತಿ ವೇದಿಕೆ

ಸಂಜೆ ೬ಕ್ಕೆ, ತಾಸೇವಾದನ-ಬಾಳಪ್ಪ ಯಮನಪ್ಪ ಭಜಂತ್ರಿ.

ಸಂಜೆ ೬.೪೫ಕ್ಕೆ, ಶಾಸ್ತ್ರೀಯ ಸಂಗೀತ-ಶ್ರೀಲಕ್ಷಿ ್ಮೀ ಹೆಗಡೆ.

ರಾತ್ರಿ ೭.೩೦ಕ್ಕೆ, ನೃತ್ಯ-ನಾಗಶ್ರೀ ಶ್ರೀನಿವಾಸ ಮತ್ತು ತಂಡ.

ರಾತ್ರಿ ೮.೩೦ಕ್ಕೆ, ಕನ್ನಡ ಗೀತೆಗಳು-ಶ್ರೀ ರಾಘವೇಂದ್ರ ರತ್ನಾಕರ.

———————-

ನಾದಬ್ರಹ್ಮ ಸಂಗೀತ ಸಭಾ ವೇದಿಕೆ 

ಸಂಜೆ ೬ಕ್ಕೆ, ಶಹನಾಯಿ ವಾದನ-ಗಿರಿಮಲ್ಲಪ್ಪ ಸ. ಭಜಂತ್ರಿ

ಸಂಜೆ ೬.೪೫ಕ್ಕೆ, ಸುಗಮ ಸಂಗೀತ-ವೆಂಕಟೇಶ್ ಆಲಕೋಡ

ರಾತ್ರಿ ೭.೩೦ಕ್ಕೆ, ಭತರನಾಟ್ಯ-ಸಿರಿಕಿಣಿ.

ರಾತ್ರಿ ೮.೩೦ಕ್ಕೆ, ಬುರ್ರಾಕಥೆ-ಬುರ್ರಾಕಥೆ ಕಲಾವಿದರ ಸಂಘ.

———————-

ಚಿಕ್ಕಗಡಿಯಾರ ವೇದಿಕೆ

ಸಂಜೆ ೫.೩೦ಕ್ಕೆ, ತಾಳವಾದ್ಯ-ಎಂ.ನಾರಾಯಣ್

ಸಂಜೆ ೬ಕ್ಕೆ, ಸುಗಮ ಸಂಗೀತ-ಎಂ.ಯಶ್ವಂತ್ ಕುಮಾರ್

ರಾತ್ರಿ ೭ಕ್ಕೆ, ಬೀಸು ಕಂಸಾಳೆ-ಶ್ರೀ ಮಲೈ ಮಹದೇವಶ್ವರ ಕಂಸಾಳೆ ಕಲಾವಿದರ ಸಂಘ.

ರಾತ್ರಿ ೮ಕ್ಕೆ, ತತ್ವಪದ-ಶಿವಶರಣಯ್ಯ ಎಸ್ ಸ್ವಾಮಿ.

————————

ಪುರಭವನ ವೇದಿಕೆ

ಬೆಳಿಗ್ಗೆ ೧೦.೩೦ಕ್ಕೆ, ‘ಶ್ರೀ ಜಗಜ್ಯೋತಿ ಬಸವೇಶ್ವರ’ ಸಾಮಾಜಿಕ ನಾಟಕ-ಸಿದ್ದಪ್ಪ ಬಸಪ್ಪ ಉಪ್ಪಲದಿನ್ನಿ.

ಮಧ್ಯಾಹ್ನ ೩ಕ್ಕೆ, ‘ಬಿಚ್ಚು ಕತ್ತಿ’ ಐತಿಹಾಸಿಕ ನಾಟಕ-ಶ್ರೀ ಆಲ್ಬರ್ಟ ಮತ್ತು ತಂಡ.

ಸಂಜೆ ೬ಕ್ಕೆ, ‘ಕೃಷ್ಣ ಸಂಧಾನ’ ಐತಿಹಾಸಿಕ ನಾಟಕ-ವೃತ್ತಿ ಕಲಾವಿದರ ಸಂಘ.

——————–

ಕಿರುರಂಗಮಂದಿರ ವೇದಿಕೆ

ಬೆಳಿಗ್ಗೆ ೧೧ಕ್ಕೆ, ‘ರಕ್ತ ಕಣಗಿಲೆ’ ನಾಟಕ-ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್.

ಮಧ್ಯಾಹ್ನ ೩ಕ್ಕೆ, ‘ಸಂಗ್ರಾಮ ಭಾರತ’ ನಾಟಕ-ರಂಗೋತ್ರಿ ಕಲಾತಂಡ.

ರಾತ್ರಿ ೭ಕ್ಕೆ, ‘ಸೋಲಿಗರ ಬಾಲೆ’ ನಾಟಕ-ರಂಗಯಾನ ಟ್ರಸ್ಟ್.

—————-

ನಂಜನಗೂಡು ಅರಮನೆ ಮಾಳ

ಸಂಜೆ ೫.೩೦ಕ್ಕೆ, ಜಾನಪದ ಸಂಗೀತ-ಉಮಾಶಂಕರ್ ಗೋಪಾಲ್.

ಸಂಜೆ ೬ಕ್ಕೆ, ರಂಗಗೀತೆ-ವೀರಭದ್ರಸ್ವಾಮಿ ಯುವ ಕಲಾರಂಗ.

ರಾತ್ರಿ ೭ಕ್ಕೆ, ನೃತ್ಯರೂಪಕ-ಶೈಲಕ ಮತ್ತು ತಂಡ.

ರಾತ್ರಿ ೮ಕ್ಕೆ, ಸುಗಮ ಸಂಗೀತ-ಎಸ್.ಎಲ್.ಸುಮತಾ ಮತ್ತು ತಂಡ.

andolana

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

2 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

2 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

3 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

5 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

9 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

9 hours ago