ಜಿಲ್ಲೆಗಳು

ದಸರಾದಲ್ಲಿ ಇಂದು

ಜಗನ್ಮೋಹನ ಅರಮನೆ ವೇದಿಕೆ

ಸಂಜೆ ೬ಕ್ಕೆ, ಗೊರವರ ಕುಣಿತ-ಶಿವಮಲ್ಲೇಶಗೌಡ ಮತ್ತು ತಂಡ.

ಸಂಜೆ ೬.೪೫ಕ್ಕೆ, ವೋಂಲಿನ್-ಮೈಸೂರು ಆರ್.ದಯಾಕರ್.

ರಾತ್ರಿ ೭.೩೦ಕ್ಕೆ, ಸುಗಮ ಸಂಗೀತ-ಬಿ.ರಶ್ಮಿ.

ರಾತ್ರಿ ೮.೩೦ಕ್ಕೆ, ಭರತನಾಟ್ಯ-ಮೋನಿಷಾ.

—————-

ಕರ್ನಾಟಕ ಕಲಾಮಂದಿರ ವೇದಿಕೆ

ಸಂಜೆ ೬ಕ್ಕೆ, ಪೂಜಾ ಕುಣಿತ-ಸುನಿಲ್ ಮತ್ತು ತಂಡ.

ಸಂಜೆ ೬.೪೫ಕ್ಕೆ, ಸಾಂಪ್ರಾಯಿಕ ಗೀತೆಗಳು-ಡಾ.ಮನೋನ್ಮಣಿ.

ರಾತ್ರಿ ೭.೩೦ಕ್ಕೆ, ವೀಣಾವಾದನ-ಟಿ.ಎಂ.ಶಂಕರ.

ರಾತ್ರಿ ೮.೩೦ಕ್ಕೆ, ದೇಶಭಕ್ತಿಗೀತೆ-ಪ್ರಕಾಶ್ ದೇವಾಡಿಗ ರಾಗಲಹರಿ ತಂಡ.

——————-

ಗಾನಭಾರತಿ ವೇದಿಕೆ

ಸಂಜೆ ೬ಕ್ಕೆ, ತಾಸೇವಾದನ-ಬಾಳಪ್ಪ ಯಮನಪ್ಪ ಭಜಂತ್ರಿ.

ಸಂಜೆ ೬.೪೫ಕ್ಕೆ, ಶಾಸ್ತ್ರೀಯ ಸಂಗೀತ-ಶ್ರೀಲಕ್ಷಿ ್ಮೀ ಹೆಗಡೆ.

ರಾತ್ರಿ ೭.೩೦ಕ್ಕೆ, ನೃತ್ಯ-ನಾಗಶ್ರೀ ಶ್ರೀನಿವಾಸ ಮತ್ತು ತಂಡ.

ರಾತ್ರಿ ೮.೩೦ಕ್ಕೆ, ಕನ್ನಡ ಗೀತೆಗಳು-ಶ್ರೀ ರಾಘವೇಂದ್ರ ರತ್ನಾಕರ.

———————-

ನಾದಬ್ರಹ್ಮ ಸಂಗೀತ ಸಭಾ ವೇದಿಕೆ 

ಸಂಜೆ ೬ಕ್ಕೆ, ಶಹನಾಯಿ ವಾದನ-ಗಿರಿಮಲ್ಲಪ್ಪ ಸ. ಭಜಂತ್ರಿ

ಸಂಜೆ ೬.೪೫ಕ್ಕೆ, ಸುಗಮ ಸಂಗೀತ-ವೆಂಕಟೇಶ್ ಆಲಕೋಡ

ರಾತ್ರಿ ೭.೩೦ಕ್ಕೆ, ಭತರನಾಟ್ಯ-ಸಿರಿಕಿಣಿ.

ರಾತ್ರಿ ೮.೩೦ಕ್ಕೆ, ಬುರ್ರಾಕಥೆ-ಬುರ್ರಾಕಥೆ ಕಲಾವಿದರ ಸಂಘ.

———————-

ಚಿಕ್ಕಗಡಿಯಾರ ವೇದಿಕೆ

ಸಂಜೆ ೫.೩೦ಕ್ಕೆ, ತಾಳವಾದ್ಯ-ಎಂ.ನಾರಾಯಣ್

ಸಂಜೆ ೬ಕ್ಕೆ, ಸುಗಮ ಸಂಗೀತ-ಎಂ.ಯಶ್ವಂತ್ ಕುಮಾರ್

ರಾತ್ರಿ ೭ಕ್ಕೆ, ಬೀಸು ಕಂಸಾಳೆ-ಶ್ರೀ ಮಲೈ ಮಹದೇವಶ್ವರ ಕಂಸಾಳೆ ಕಲಾವಿದರ ಸಂಘ.

ರಾತ್ರಿ ೮ಕ್ಕೆ, ತತ್ವಪದ-ಶಿವಶರಣಯ್ಯ ಎಸ್ ಸ್ವಾಮಿ.

————————

ಪುರಭವನ ವೇದಿಕೆ

ಬೆಳಿಗ್ಗೆ ೧೦.೩೦ಕ್ಕೆ, ‘ಶ್ರೀ ಜಗಜ್ಯೋತಿ ಬಸವೇಶ್ವರ’ ಸಾಮಾಜಿಕ ನಾಟಕ-ಸಿದ್ದಪ್ಪ ಬಸಪ್ಪ ಉಪ್ಪಲದಿನ್ನಿ.

ಮಧ್ಯಾಹ್ನ ೩ಕ್ಕೆ, ‘ಬಿಚ್ಚು ಕತ್ತಿ’ ಐತಿಹಾಸಿಕ ನಾಟಕ-ಶ್ರೀ ಆಲ್ಬರ್ಟ ಮತ್ತು ತಂಡ.

ಸಂಜೆ ೬ಕ್ಕೆ, ‘ಕೃಷ್ಣ ಸಂಧಾನ’ ಐತಿಹಾಸಿಕ ನಾಟಕ-ವೃತ್ತಿ ಕಲಾವಿದರ ಸಂಘ.

——————–

ಕಿರುರಂಗಮಂದಿರ ವೇದಿಕೆ

ಬೆಳಿಗ್ಗೆ ೧೧ಕ್ಕೆ, ‘ರಕ್ತ ಕಣಗಿಲೆ’ ನಾಟಕ-ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್.

ಮಧ್ಯಾಹ್ನ ೩ಕ್ಕೆ, ‘ಸಂಗ್ರಾಮ ಭಾರತ’ ನಾಟಕ-ರಂಗೋತ್ರಿ ಕಲಾತಂಡ.

ರಾತ್ರಿ ೭ಕ್ಕೆ, ‘ಸೋಲಿಗರ ಬಾಲೆ’ ನಾಟಕ-ರಂಗಯಾನ ಟ್ರಸ್ಟ್.

—————-

ನಂಜನಗೂಡು ಅರಮನೆ ಮಾಳ

ಸಂಜೆ ೫.೩೦ಕ್ಕೆ, ಜಾನಪದ ಸಂಗೀತ-ಉಮಾಶಂಕರ್ ಗೋಪಾಲ್.

ಸಂಜೆ ೬ಕ್ಕೆ, ರಂಗಗೀತೆ-ವೀರಭದ್ರಸ್ವಾಮಿ ಯುವ ಕಲಾರಂಗ.

ರಾತ್ರಿ ೭ಕ್ಕೆ, ನೃತ್ಯರೂಪಕ-ಶೈಲಕ ಮತ್ತು ತಂಡ.

ರಾತ್ರಿ ೮ಕ್ಕೆ, ಸುಗಮ ಸಂಗೀತ-ಎಸ್.ಎಲ್.ಸುಮತಾ ಮತ್ತು ತಂಡ.

andolana

Recent Posts

ಒಳಮೀಸಲಾತಿ: ಕರ್ನಾಟಕ ಮಾಡೆಲ್

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯ ಸೂತ್ರವನ್ನು ಹೆಣೆಯುವಲ್ಲಿ ಕರ್ನಾಟಕ ಸರ್ಕಾರ ಕೊನೆಗೂ ಯಶಸ್ವಿಯಾಗಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಬಲಗೈ, ಎಡಗೈಗೆ ತಲಾ…

19 mins ago

ಮುಸ್ಲಿಂ ನಂಬಿಕೆ; ಕಾಂಗ್ರೆಸ್‌ಗೆ ಬೇಕು ಹೊಣೆಗಾರಿಕೆ

ಪ್ರೊ.ಶಬ್ಬೀರ್ ಮುಸ್ತಾಫಾ ಜಿ.ಪಿ.ಬಸವರಾಜು ಸಮುದಾಯದ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದದ್ದು ಕಾಂಗ್ರೆಸ್ ಪಕ್ಷದ ಹೊಣೆ ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆ ಎನ್ನುವುದು ನಿರಂತರ…

27 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ

ಜನನಾಯಕನ ಪೌರುಷವನ್ನು ಕೆಣಕುತ್ತಿದ್ದಾರೆ ಸಿದ್ದು ಆಪ್ತರು ರಾಜ್ಯದ ಆಡಳಿತ ಯಂತ್ರದ ಚುರುಕಿಗೆ ಸಚಿವ ಸಂಪುಟ ಪುನರ್‌ರಚಿಸಬೇಕೆಂಬ ಒತ್ತಾಸೆಯೂ ಇದೆ ಕಳೆದ…

35 mins ago

ಚಾರಣಕ್ಕೆ ಹೊಸ ಮಾರ್ಗಸೂಚಿ; ಮೆಚ್ಚುಗೆ

ನವೀನ್ ಡಿಸೋಜ ಚಾರಣಿಗರ ಸುರಕ್ಷತೆ, ಪ್ರಕೃತಿ ಸಂಪತ್ತಿನ ಉಳಿವಿಗೆ ಹೊಸ ಮಾರ್ಗಸೂಚಿ ಸಹಕಾರಿ; ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತಾಯ ಮಡಿಕೇರಿ: ಅರಣ್ಯ…

4 hours ago

ಖಾಸಗಿ ಶಾಲೆಗಳ ಆರ್ಭಟಕ್ಕೆ ಬಾಡಿದ ಸರ್ಕಾರಿ ಶಾಲೆ

ವರಹಳ್ಳಿ ಆನಂದ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಶಾಲೆಯಲ್ಲೀಗ ಕಲಿಯುತ್ತಿರುವುದು ಕೇವಲ ೩೯ ಮಕ್ಕಳು ಮೈಸೂರು: ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ…

4 hours ago

‘ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ ಮಕ್ಕಳ ಭವಿಷ್ಯದ ಬಗ್ಗೆ ಭಯವಾಗುತ್ತದೆ…’

ಭಾರತದ ಕುರಿತು ಟ್ರಂಪ್ ಅವಹೇಳನಕಾರಿ ಹೇಳಿಕೆಗೆ ಒಂದು ಪ್ರತಿಕ್ರಿಯೆ ನಾನು ಅಮೆರಿಕಕ್ಕೆ ಪ್ರಥಮ ಬಾರಿಗೆ ಕಾಲಿಟ್ಟಿದ್ದು ಮೂರೂವರೆ ದಶಕಗಳಿಗೂ ಹಿಂದೆ.…

4 hours ago