ಜಿಲ್ಲೆಗಳು

ಕೊಳ್ಳೇಗಾಲ ನಗರಸಭೆ : 25 ನಾಮಪತ್ರಗಳ ಸಲ್ಲಿಕೆ

ಕೊಳ್ಳೇಗಾಲ: ನಗರಸಭೆ ಉಪ ಚುನಾವಣೆಗೆ ಕೊನೆಯ ದಿನವಾದ ಸೋಮವಾರ ಒಟ್ಟು ೨೫ ಮಂದಿ ನಾಮಪತ್ರಗಳು ಸಲ್ಲಿಕೆಾಂಗಿವೆ. ಕಾಂಗ್ರೆಸ್‌ನಿಂದ ಏಳು, ಬಿಜೆಪಿಯಿಂದ ಏಳು, ಬಿಎಸ್ಪಿಯಿಂದ ಮೂರು, ಜಾ.ದಳದಿಂದ ಎರಡು, ಕೆ.ಆರ್.ಎಸ್. ಪಕ್ಷದಿಂದ ಒಂದು , ಎಸ್.ಡಿ.ಪಿ.ಐ.ನಿಂದ ಒಂದು ಹಾಗೂ ನಾಲ್ವರು ಪಕ್ಷೇತರರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಅನರ್ಹಗೊಂಡಿದ್ದ ಏಳು ಮಂದಿ ಸದಸ್ಯರ ಪೈಕಿ ಆರು ಮಂದಿ ಕಣದಲ್ಲಿ ಇದ್ದಾರೆ. (೨ನೇ ವಾರ್ಡ್‌ನಿಂದ ನಾಗಮಣಿ ಗೋಪಾಲ್, ೭ನೇ ವಾರ್ಡ್‌ನಿಂದ ನಾಸಿರ್ ಷರೀಫ್, ೧೩ ನೇ ವಾರ್ಡ್‌ನಿಂದ ಪವಿತ್ರ ರಮೇಶ್, ೨೧ ನೇ ವಾರ್ಡ್‌ನಿಂದ ಪ್ರಕಾಶ್, ೨೫ನೇ ವಾರ್ಡ್‌ನಿಂದ ರಾಮಕೃಷ್ಣ, ೨೬ ನೇ ವಾರ್ಡ್‌ನಿಂದ ನಾಗಸುಂದ್ರಮ್ಮ ಜಗದೀಶ್, ೬ ನೇ ವಾರ್ಡಿನಲ್ಲಿ ವಾತ್ರ ಅನರ್ಹಗೊಂಡಿದ್ದ ಗಂಗಮ್ಮರ ಬದಲು ಅವರ ಸಂಬಂಧಿ ಮಾನಸ ಜಂಗು ನಾಮಪತ್ರ ಸಲ್ಲಿಸಿದ್ದಾರೆ.
೨೫ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ವಾಜಿ ನಗರಸಭೆ ಅಧ್ಯಕ್ಷ ಎಸ್.ರಮೇಶ್, ೨ ನೇ ವಾರ್ಡ್‌ನಿಂದ ಭಾಗ್ಯ, ೬ ನೇ ವಾರ್ಡ್‌ನಿಂದ ಸಂಪತ್ತು ಕುಮಾರಿ, ೭ ನೇ ವಾರ್ಡ್‌ನಿಂದ ಅಹಮದ್ ಕಿಜರ್, ೧೩ನೇ ವಾರ್ಡ್ ನಿಂದ ಹಾಲಿ ನಗರಸಭೆ ಸದಸ್ಯ ಮನೋಹರ್ ಪತ್ನಿ ಪಿ.ಎಲ್. ಸರಸ್ವತಿ ಮನೋಹರ್, ೨೧ನೇ ವಾರ್ಡ್ ಕೆ.ಕೆ.ಮೂರ್ತಿ, ೨೬ ನೇ ವಾರ್ಡ್‌ನಿಂದ ಸುನೀತಾ ಮಹದೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಬಿಎಸ್ಪಿ ಪಕ್ಷದಿಂದ ೨೫ನೇ ವಾರ್ಡಿನಿಂದ ರಂಗಸ್ವಾಮಿ, ೭ನೇ ವಾರ್ಡ್ ನಿಂದ ಇನಾುಂತ್ ಪಾಷ, ೨೧ನೇ ವಾರ್ಡ್‌ನಿಂದ ಲೋಕೇಶ್, ೨೬ ನೇ ವಾರ್ಡ್‌ನಿಂದ ಜಾ.ದಳ ಅಭ್ಯರ್ಥಿ ಮಂಗಳಮ್ಮ, ೭ ನೇ ವಾರ್ಡ್‌ನಿಂದ ಜಾ.ದಳ ಅಭ್ಯರ್ಥಿ ಇರ್ಫಾನ್, ೨ ನೇ ವಾರ್ಡ್‌ನಿಂದ ಎಸ್.ಡಿ.ಪಿ.ಐ ಅಭ್ಯರ್ಥಿ ಹೆಚ್.ಕೆ ಶಾಂತಲಕ್ಷ್ಮಿ, ೨೬ ನೇ ವಾರ್ಡ್‌ನಿಂದ ಕವಿತಾ ಶೇಖರ್, ಪಕ್ಷೇತರರಲ್ಲಿ ೭ ನೇ ವಾರ್ಡ್‌ನಿಂದ ಶಿವಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ೨೧ ನೇ ವಾರ್ಡ್‌ನಿಂದ ಕೆ.ಆರ್.ಎಸ್ ಪಕ್ಷದ ಜಗದೀಶ್, ೨೫ ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿ ನಿವೃತ್ತ ಯೋಧ ಎಂ.ಮಹದೇವ, ೨೫ ನೇ ವಾರ್ಡ್‌ನಿಂದ ಶಿವಮಲ್ಲು ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ.

andolanait

Recent Posts

ಕೃಷಿ ಕ್ಷೇತ್ರ ಅಭಿವೃದ್ಧಿ ಅಪರಿಮಿತ ಸಾಧನೆ : ಸಚಿವ ಎನ್ ಚಲುವರಾಯಸ್ವಾಮಿ

ಬೆಂಗಳೂರು : ಕೃಷಿ ಕ್ಷೇತ್ರದ ಅಭಿವೃದ್ಧಿ-ರೈತರ ಕಲ್ಯಾಣದಲ್ಲಿ ಕರ್ನಾಟಕ ದೇಶದಲ್ಲೆ ಅತಿ ಹೆಚ್ಚಿನ ಸಾಧನೆ ಮಾಡಿದ ರಾಜ್ಯವಾಗಿದ್ದು, ಬೆಳೆ ವಿಮೆಯಲ್ಲಿ…

4 hours ago

ವಿದೇಶಿ ಉದ್ಯೋಗ ಆಮಿಷ : ವಿದ್ಯಾರ್ಥಿಗೆ 1.80 ಕೋಟಿ ವಂಚನೆ!

ಮೈಸೂರು : ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ಕೆರಳ ಮೂಲದ ಇಬ್ಬರು ದುಷ್ಕರ್ಮಿಗಳು ನಗರದ ವಿದ್ಯಾರ್ಥಿಯೋರ್ವನಿಗೆ 1.80 ಕೋಟಿ…

4 hours ago

ಟಿ20 ವಿಶ್ವಕಪ್ 2026 : ಕಣದಲ್ಲಿವೆ 20 ತಂಡಗಳು

ಕೊಲಂಬೊ : ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಹತ್ತನೇ ಆವೃತ್ತಿ ನಾಳೆ (ಫೆಬ್ರವರಿ 7) ಭಾರತ ಮತ್ತು ಶ್ರೀಲಂಕಾ…

5 hours ago

ಅರಣ್ಯ ಭೂಮಿಯಲ್ಲಿ ನಿಯಮ ಬಾಹಿರ ರೆಸಾರ್ಟ್ ನಿರ್ಮಿಸಿದರೆ ನಿರ್ದಾಕ್ಷಿಣ್ಯ ಕ್ರಮ : ನಿತೇಶ್‌ ಪಾಟೀಲ್‌ ಎಚ್ಚರಿಕೆ

ಚಾಮರಾಜನಗರ : ಅರಣ್ಯ ಭೂಮಿಯಲ್ಲಿ ನಿಯಮಬಾಹಿರವಾಗಿ ರೆಸಾರ್ಟ್, ಹೋಂ ಸ್ಟೇ, ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು…

5 hours ago

ಉದ್ಯಮಿ ಅರವಿಂದ್‌ ರೆಡ್ಡಿಗೆ ಕೊಲೆ ಬೆದರಿಕೆ ; ಆರೋಪಿ ಬಂಧನ

ಬೆಂಗಳೂರು : ವಿಆರ್ ಗ್ರೂಪ್‌ನ ಸಂಸ್ಥಾಪಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರಿಗೆ ಕೊಲೆ ಬೆದರಿಕೆ…

6 hours ago

ಯತೀಂದ್ರ ನಮ್ಮ ಹೈಕಮಾಂಡ್‌, ಅವರು ಹೇಳಿದ ಮೇಲೆ ಇನ್ನೇನಿದೆ : ಡಿಸಿಎಂ ಡಿಕೆಶಿ

ಮಂಗಳೂರು : ಯತೀಂದ್ರ ಸಿದ್ದರಾಮಯ್ಯ ಅವರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಮುಗಿಯಿತು. ಈ ಬಗ್ಗೆ ನನಗೆ…

7 hours ago