ಚಲನಚಿತ್ರೋತ್ಸವ
ಬೆಳಿಗ್ಗೆ 10.30ಕ್ಕೆ, ಚಲನಚಿತ್ರ-ಹಿಮಾಲಯ ವಿತ್ ಮೈಕಲ್ ಪಾಲಿನ್-ಲೀಪಿಂಗ್ ಟೈಗರ್ಸ್ ಅಂಡ್ ನೇಕೆಡ್ ನಾಗಾಸ್, ಭಾಷೆ-ಇಂಗ್ಲಿಷ್, ನಿರ್ದೇಶನ-ಜಾನ್ ಪಾಲ್ ಡೇವಿಡ್ ಸನ್, ಮಧ್ಯಾಹ್ನ 12ಕ್ಕೆ, ಚಲನಚಿತ್ರ-ಇಂಡೋ-ಪಾಕ್ ಕಾನ್ಫ್ಲಿಕ್ಸ್-1971, ನಿರ್ದೇಶನ-ಫಿಲ್ಮ್ ಡಿವಿಷನ್, ಚಲನಚಿತ್ರ-ಮುಕ್ತಿ, ಭಾಷೆ-ಇಂಗ್ಲಿಷ್, ನಿರ್ದೇಶನ-ಮನು ಚೊಬೆ, ಮಧ್ಯಾಹ್ನ ೨ಕ್ಕೆ, ಚಲನಚಿತ್ರ-1971(2000), ಭಾಷೆ-ಹಿಂದಿ, ನಿರ್ದೇಶನ-ಅಮೃತ್ ಸಾಗರ್, ಸ್ಥಳ-ಶ್ರೀರಂಗ ಮಂದಿರ.
ರಾಷ್ಟ್ರೀಯ ವಿಚಾರಸಂಕಿರಣ
ಬೆಳಿಗ್ಗೆ 10.30ಕ್ಕೆ, ಉದ್ಘಾಟನೆ-ಚಿಂತಕರಾದ ಡಾ.ಎಸ್.ಆರ್.ಲೀಲಾ, ಅತಿಥಿಗಳು-ನಾಟಕಕಾರ ಎಸ್.ಎನ್.ಸೇತುರಾಂ, ಅಧ್ಯಕ್ಷತೆ-ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಮಧ್ಯಾಹ್ನ 12.15ಕ್ಕೆ, ಗೋಷ್ಠಿ, ವಿಷಯ-ಪ್ರಾಚೀನ ಸಂಸ್ಕೃತಿ ಮತ್ತು ಭಾರತೀಯತೆ, ಉಪನ್ಯಾಸ-ವಾಗ್ಮಿ ಡಾ.ವಿ.ಬಿ.ಆರತಿ, ಅಧ್ಯಕ್ಷತೆ-ಶಿಕ್ಷಣ ತಜ್ಞ ಕೆ.ಎಂ.ಅಶೋಕ್ಗೌಡ, ಮಧ್ಯಾಹ್ನ 2.30ಕ್ಕೆ, ಗೋಷ್ಠಿ 2, ವಿಷಯ-ಭವಿಷ್ಯದಲ್ಲಿ ಭಾರತೀಯತೆ ಸಂಸ್ಕೃತಿ, ಉಪನ್ಯಾಸ-ವಾಗ್ಮಿ ರಮಾನಂದ ಐನಕೈ, ಅಧ್ಯಕ್ಷತೆ-ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜರಾವ್, ಸ್ಥಳ-ಬಿ.ವಿ.ಕಾರಂತ ರಂಗಚಾವಡಿ.
ಬಹುರೂಪಿ ಉತ್ಸವ ಸಮಾರಂಭ
ಸಂಜೆ 5.3೦ಕ್ಕೆ, ಉದ್ಘಾಟನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಂಗೋತ್ಸವ ಪುಸ್ತಿಕೆ ಬಿಡುಗಡೆ-ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬುಲೆಟಿನ್ ಬಿಡುಗಡೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ಕುಮಾರ್, ಅತಿಥಿಗಳು-ಮಹಾಪೌರ ಎಂ.ಶಿವಕುಮಾರ್, ಸಂಸದ ಪ್ರತಾಪ್ಸಿಂಹ, ನಟ ರಮೇಶ್ ಅರವಿಂದ್, ಅಧ್ಯಕ್ಷತೆ-ಶಾಸಕ ಎಲ್.ನಾಗೇಂದ್ರ, ಸ್ಥಳ-ವನರಂಗ.
ಜನಪದೋತ್ಸವ
ಸಂಜೆ 5.30ಕ್ಕೆ, ಡೊಳ್ಳು ಕುಣಿತ-ಮೈಸೂರಿನ ಸುಂದರೇಶ ಮತ್ತು ತಂಡ, ನಾದಸ್ವರ-ಮೈಸೂರಿನ ಯದುಕುಮಾರ್ ಮತ್ತು ತಂಡ.
ನಾಟಕ ಪ್ರದರ್ಶನ
ಸಂಜೆ 6.30ಕ್ಕೆ, ನಾಟಕ-ಕರ್ಣಭಾರಂ, ಭಾಷೆ-ಸಂಸ್ಕೃತ, ತಂಡ-ಕೇರಳದ ತಿರುವಂತನಪುರಂನ ಸೋಪಾನಂ ತಂಡ, ರಚನೆ-ಮಹಾಕವಿ ಭಾಸ, ನಿರ್ದೇಶನ-ಕೆ.ಎಚ್.ಫಣಿಕ್ಕರ್, ಸ್ಥಳ-ಭೂಮಿಗೀತ. ಸಂಜೆ ೭ಕ್ಕೆ, ನಾಟಕ-ಚಿದಂಬರ ರಹಸ್ಯ, ಭಾಷೆ-ಕನ್ನಡ, ತಂಡ-ಮೈಸೂರು ಅಭಿಯಂತರರು, ರಚನೆ-ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ-ಎಚ್.ಎಸ್.ಸುರೇಶ್ ಬಾಬು, ಸ್ಥಳ-ಸಂಪತ್ ರಂಗಮಂದಿರ. ಸಂಜೆ 7.30ಕ್ಕೆ, ನಾಟಕ-ಬೋಡಾಸ್ ದೇ ಸಾಂಗ್ರೆ, ಭಾಷೆ-ಹರಿಯಾಣೈ, ತಂಡ-ಪಂಜಾಬ್ ಚಂಡೀಘಡ ವಿಭಾವ, ರಚನೆ-ಫೆಡ್ರಿಕೋ ಗಾರ್ಸಿಯಾ ಲೋರ್ಕಾ, ನಿರ್ದೇಶನ-ನಿತಿನ್ ಶರ್ಮಾ, ಸ್ಥಳ-ವನರಂಗ.
ಬೆಂಗಳೂರು : ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ…
ಆನೇಕಲ್ ಇಂಡ್ಲವಾಡಿಯ ಸೂರ್ಯನಗರದಲ್ಲಿ ನಿರ್ಮಾಣ ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ,…
ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಬವಾಗುವ ನಿರೀಕ್ಷೆ ಬೆಂಗಳೂರು : ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಈ ಬಾರಿಯ ಮಳೆಗಾಲದ…
ನವದೆಹಲಿ : ಬದಲಾವಣೆ ಬಯಸುತ್ತಿರುವ ಯುವ ಮನಸ್ಸುಗಳು ಕಾಕ್ರೋಚ್ ಜನತಾ ಪಾರ್ಟಿಯ ಮೂಲಕ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿವೆ. ಈ…
ಕಲಬುರ್ಗಿ: ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ…
ಬೆಂಗಳೂರು: ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…