ಜಿಲ್ಲೆಗಳು

ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಇಂದು ನಡೆಯುವ ಕಾರ್ಯಕ್ರಮಗಳು…

ಚಲನಚಿತ್ರೋತ್ಸವ

ಬೆಳಿಗ್ಗೆ 10.30ಕ್ಕೆ, ಚಲನಚಿತ್ರ-ಹಿಮಾಲಯ ವಿತ್ ಮೈಕಲ್ ಪಾಲಿನ್-ಲೀಪಿಂಗ್ ಟೈಗರ್ಸ್‌ ಅಂಡ್ ನೇಕೆಡ್ ನಾಗಾಸ್, ಭಾಷೆ-ಇಂಗ್ಲಿಷ್, ನಿರ್ದೇಶನ-ಜಾನ್ ಪಾಲ್ ಡೇವಿಡ್ ಸನ್, ಮಧ್ಯಾಹ್ನ 12ಕ್ಕೆ, ಚಲನಚಿತ್ರ-ಇಂಡೋ-ಪಾಕ್ ಕಾನ್‌ಫ್ಲಿಕ್ಸ್-1971, ನಿರ್ದೇಶನ-ಫಿಲ್ಮ್ ಡಿವಿಷನ್, ಚಲನಚಿತ್ರ-ಮುಕ್ತಿ, ಭಾಷೆ-ಇಂಗ್ಲಿಷ್, ನಿರ್ದೇಶನ-ಮನು ಚೊಬೆ, ಮಧ್ಯಾಹ್ನ ೨ಕ್ಕೆ, ಚಲನಚಿತ್ರ-1971(2000), ಭಾಷೆ-ಹಿಂದಿ, ನಿರ್ದೇಶನ-ಅಮೃತ್ ಸಾಗರ್, ಸ್ಥಳ-ಶ್ರೀರಂಗ ಮಂದಿರ.


ರಾಷ್ಟ್ರೀಯ ವಿಚಾರಸಂಕಿರಣ

ಬೆಳಿಗ್ಗೆ 10.30ಕ್ಕೆ, ಉದ್ಘಾಟನೆ-ಚಿಂತಕರಾದ ಡಾ.ಎಸ್.ಆರ್.ಲೀಲಾ, ಅತಿಥಿಗಳು-ನಾಟಕಕಾರ ಎಸ್.ಎನ್.ಸೇತುರಾಂ, ಅಧ್ಯಕ್ಷತೆ-ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಮಧ್ಯಾಹ್ನ 12.15ಕ್ಕೆ, ಗೋಷ್ಠಿ, ವಿಷಯ-ಪ್ರಾಚೀನ ಸಂಸ್ಕೃತಿ ಮತ್ತು ಭಾರತೀಯತೆ, ಉಪನ್ಯಾಸ-ವಾಗ್ಮಿ ಡಾ.ವಿ.ಬಿ.ಆರತಿ, ಅಧ್ಯಕ್ಷತೆ-ಶಿಕ್ಷಣ ತಜ್ಞ ಕೆ.ಎಂ.ಅಶೋಕ್‌ಗೌಡ, ಮಧ್ಯಾಹ್ನ 2.30ಕ್ಕೆ, ಗೋಷ್ಠಿ 2, ವಿಷಯ-ಭವಿಷ್ಯದಲ್ಲಿ ಭಾರತೀಯತೆ ಸಂಸ್ಕೃತಿ, ಉಪನ್ಯಾಸ-ವಾಗ್ಮಿ ರಮಾನಂದ ಐನಕೈ, ಅಧ್ಯಕ್ಷತೆ-ಸಂಸ್ಕೃತ ವಿದ್ವಾಂಸ ಎಚ್.ವಿ.ನಾಗರಾಜರಾವ್, ಸ್ಥಳ-ಬಿ.ವಿ.ಕಾರಂತ ರಂಗಚಾವಡಿ.


ಬಹುರೂಪಿ ಉತ್ಸವ ಸಮಾರಂಭ

ಸಂಜೆ 5.3೦ಕ್ಕೆ, ಉದ್ಘಾಟನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಂಗೋತ್ಸವ ಪುಸ್ತಿಕೆ ಬಿಡುಗಡೆ-ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬುಲೆಟಿನ್ ಬಿಡುಗಡೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್, ಅತಿಥಿಗಳು-ಮಹಾಪೌರ ಎಂ.ಶಿವಕುಮಾರ್, ಸಂಸದ ಪ್ರತಾಪ್‌ಸಿಂಹ, ನಟ ರಮೇಶ್ ಅರವಿಂದ್, ಅಧ್ಯಕ್ಷತೆ-ಶಾಸಕ ಎಲ್.ನಾಗೇಂದ್ರ, ಸ್ಥಳ-ವನರಂಗ.


ಜನಪದೋತ್ಸವ

ಸಂಜೆ 5.30ಕ್ಕೆ, ಡೊಳ್ಳು ಕುಣಿತ-ಮೈಸೂರಿನ ಸುಂದರೇಶ ಮತ್ತು ತಂಡ, ನಾದಸ್ವರ-ಮೈಸೂರಿನ ಯದುಕುಮಾರ್ ಮತ್ತು ತಂಡ.


ನಾಟಕ ಪ್ರದರ್ಶನ

ಸಂಜೆ 6.30ಕ್ಕೆ, ನಾಟಕ-ಕರ್ಣಭಾರಂ, ಭಾಷೆ-ಸಂಸ್ಕೃತ, ತಂಡ-ಕೇರಳದ ತಿರುವಂತನಪುರಂನ ಸೋಪಾನಂ ತಂಡ, ರಚನೆ-ಮಹಾಕವಿ ಭಾಸ, ನಿರ್ದೇಶನ-ಕೆ.ಎಚ್.ಫಣಿಕ್ಕರ್, ಸ್ಥಳ-ಭೂಮಿಗೀತ. ಸಂಜೆ ೭ಕ್ಕೆ, ನಾಟಕ-ಚಿದಂಬರ ರಹಸ್ಯ, ಭಾಷೆ-ಕನ್ನಡ, ತಂಡ-ಮೈಸೂರು ಅಭಿಯಂತರರು, ರಚನೆ-ಪೂರ್ಣಚಂದ್ರ ತೇಜಸ್ವಿ, ನಿರ್ದೇಶನ-ಎಚ್.ಎಸ್.ಸುರೇಶ್ ಬಾಬು, ಸ್ಥಳ-ಸಂಪತ್ ರಂಗಮಂದಿರ. ಸಂಜೆ 7.30ಕ್ಕೆ, ನಾಟಕ-ಬೋಡಾಸ್ ದೇ ಸಾಂಗ್ರೆ, ಭಾಷೆ-ಹರಿಯಾಣೈ, ತಂಡ-ಪಂಜಾಬ್ ಚಂಡೀಘಡ ವಿಭಾವ, ರಚನೆ-ಫೆಡ್ರಿಕೋ ಗಾರ್ಸಿಯಾ ಲೋರ್ಕಾ, ನಿರ್ದೇಶನ-ನಿತಿನ್ ಶರ್ಮಾ, ಸ್ಥಳ-ವನರಂಗ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago