ದಸರಾ ಚಲನಚಿತ್ರೋತ್ಸವ
ಕನ್ನಡ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೨
ಬೆಳಿಗ್ಗೆ ೧೦-೧೦೦, ಮಧ್ಯಾಹ್ನ ೧-ಆ್ಯಂಗರ್, ಸಂಜೆ ೪-ಇಂಡಿಯಾ / ಇಂಗ್ಲೆಂಡ್, ರಾತ್ರಿ ೭-ಪೈಲ್ವಾನ್.
—-
ಭಾರತೀಯ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೩
ಬೆಳಿಗ್ಗೆ ೧೦.೧೫-ಐಸೇ ಹೀ, ಮಧ್ಯಾಹ್ನ ೧.೧೫-ದೊಡ್ಡಹಟ್ಟಿ ಬೋರೇಗೌಡ, ಸಂಜೆ ೪.೧೫-ಇ-ಮಣ್ಣು, ರಾತ್ರಿ ೭.೧೫-ಅಡಿಯು ಗೊಡಾರ್ಡ್.
—-
ವಿಶ್ವ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೪
ಬೆಳಿಗ್ಗೆ ೧೦.೩೦-ಬೈಸಿಕಲ್ ಥೀವ್ಸ್, ಮಧ್ಯಾಹ್ನ ೧.೩೦-ಅನ್ಡೈನ್, ಸಂಜೆ ೪.೩೦-ವೈಫ್ ಆಫ್ ಎ ಸೈ, ರಾತ್ರಿ ೭.೩೦-ಸ್ಪೆನ್ಸರ್.
—-
ಕನ್ನಡ ಚಿತ್ರಗಳು: ಡಿಆರ್ಸಿ, ಸ್ಕ್ರೀನ್-೧
ಬೆಳಿಗ್ಗೆ ೧೦.೩೦-ಅವನೇ ಶ್ರೀಮನ್ನಾರಾಯಣ, ಮಧ್ಯಾಹ್ನ ೧.೩೦-ಅವತಾರ ಪುರುಷ, ಸಂಜೆ ೪.೩೦-ಕವಲುದಾರಿ, ರಾತ್ರಿ ೭.೩೦-ಕೆಜಿಎಫ್ ಪಾರ್ಟ್-೧.
—
ಮಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಇದೀಗ ಬುರುಡೆ ಗ್ಯಾಂಗ್ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.…
ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಗೆ ಅಂಕಿತ ಹಾಕಬಾರದು…
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…
ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ,…
ಬುದ್ಧನ ಚಿಂತನೆಗಳನ್ನು ಭಾರತದಿಂದ ಓಡಿಸಿದಂತೆ, ಮಹಾತ್ಮ ಗಾಂಧೀಜಿಯವರನ್ನು ಭಾರತೀಯರ ಮನಸ್ಸಿನಿಂದಿಂದಲೇ ತೆಗೆದುಹಾಕುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕುತಂತ್ರ ಬಯಲಾಗಿದೆ.…
ಮಹದೇವ ಶಂಕನಪುರ ಎಚ್.ಎಸ್.ಶಿವಪ್ರಕಾಶ್ ಅವರ ನಾಟಕ ‘ಮಾದಾರಿ ಮಾದಯ್ಯ’ ಕಳೆದ ೩೫ ವರ್ಷಗಳಿಂದಲೂ ಕನ್ನಡ ನೆಲದಲ್ಲಿ ಅಭಿನಯಿಸಲ್ಪಡುತ್ತಿದೆ. ಮೊದಲಿಗೆ ೧೯೯೦ರಲ್ಲಿ…