ರಂಗೋಲಿ ಚಿತ್ತಾರ
ಬೆಳಿಗ್ಗೆ ೭.೩೦ಕ್ಕೆ, ರಂಗೋಲಿ ಚಿತ್ತಾರ, ಉದ್ಘಾಟನೆ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸ್ಥಳ-ಅರಮನೆ ಮುಂಭಾಗ.
—
ಯೋಗ ವಾಹಿನಿ
ಬೆಳಿಗ್ಗೆ ೮ಕ್ಕೆ, ಯೋಗ ವಾಹಿನಿ, ಉದ್ಘಾಟನೆ- ಶಾಸಕ ಎಲ್.ನಾಗೇಂದ್ರ, ಸ್ಥಳ-ಜವರೇಗೌಡ ಪಾರ್ಕ್, ಸರಸ್ವತಿಪುರಂ.
—
ಪುನೀತ್ ಚಲನಚಿತ್ರೋತ್ಸವ
ಬೆಳಿಗ್ಗೆ ೧೦ಕ್ಕೆ, ಪುನೀತ್ ಚಲನಚಿತ್ರೋತ್ಸವ, ಉದ್ಘಾಟನೆ-ಅಶ್ವಿನಿ ಪುನೀತ್ರಾಜ್ಕುಮಾರ್, ಸ್ಥಳ-ಐನಾಕ್ಸ್ ಸ್ಕ್ರೀನ್, ಮಾಲ್ ಆಫ್ ಮೈಸೂರು.
—-
ಮಹಿಳಾ ಉದ್ಯಮಿಗಳು ತಯಾರಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ
ಬೆಳಿಗ್ಗೆ ೧೧ಕ್ಕೆ, ಮಹಿಳಾ ಉದ್ಯಮಿಗಳು ತಯಾರಿಸಿರುವ ವಸ್ತು ಪ್ರದರ್ಶನ, ಉದ್ಘಾಟನೆ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸ್ಥಳ-ಜೆ.ಕೆ.ಗ್ರೌಂಡ್.
—-
ವೈದ್ಯಕೀಯ ವಸ್ತು ಪ್ರದರ್ಶನ
ಬೆಳಿಗ್ಗೆ ೧೧ಕ್ಕೆ, ವೈದ್ಯಕೀಯ ವಸ್ತು ಪ್ರದರ್ಶನ, ಉದ್ಘಾಟನೆ- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳ-ಮೈಸೂರು ಮೆಡಿಕಲ್ ಕಾಲೇಜು.
—-
ಅರಮನೆ ವೇದಿಕೆ
ಸಂಜೆ ೫.೩೦ಕ್ಕೆ, ಕಂಸಾಳೆ-ಕಂಸಾಳೆ ಮಹೇಶ್ ಮತ್ತು ತಂಡ.
ಸಂಜೆ ೬ಕ್ಕೆ, ಭಕ್ತಿ ಸಂಗೀತ- ಇಂದೂ ನಾಗರಾಜ ಮತ್ತು ಲಕ್ಷ್ಮೀನಾಗರಾಜು ತಂಡ.
ಸಂಜೆ ೭ಕ್ಕೆ, ನೃತ್ಯ ರೂಪಕ-ಲಲಿತಾರ್ಣವ: ಲಯಾಭಿನಯ ಕಲ್ಚರಲ್ ಫೌಂಡೇಷನ್.
ರಾತ್ರಿ ೮ಕ್ಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ-ವಿದ್ವಾನ್ ಸಂದೀಪ್ ನಾರಾಯಣ್.
—-
ಜಗನ್ಮೋಹನ ಅರಮನೆ ವೇದಿಕೆ
ಸಂಜೆ ೬ಕ್ಕೆ, ಸ್ಯಾಕ್ಸೋಫೋನ್-ಎಂ.ಎ.ಹರೀಶ್ ಕುಮಾರ್, ಜಯಶ್ರೀ ಅಂಜನ ಸಂಗೀತ ನಾದವೃಂದ.
ಸಂಜೆ ೬.೪೫ಕ್ಕೆ, ವಯೋಲಿನ್ ವಾದನ-ಡಾ.ಜ್ಯೋತ್ಸ್ಯಾ ಶ್ರೀಕಾಂತ.
ಸಂಜೆ ೭.೩೦ಕ್ಕೆ, ಮೋಹಿನಿ ಆಟ್ಟಂ-ರೇಖಾ ರಾಜು.
ರಾತ್ರಿ ೮.೩೦ಕ್ಕೆ, ಹಿಂದೂಸ್ತಾನಿ ಸಂಗೀತ-ಪಂ.ಹೆಗ್ಗಾರ ಅನಂತ ಹೆಗಡೆ.
——-
ಕಲಾಮಂದಿರ ವೇದಿಕೆ
ಸಂಜೆ ೬ಕ್ಕೆ, ಸ್ಯಾಕ್ಸೋಫೋನ್-ವಿದ್ವಾನ್ ಪಿ.ಕೆ.ಗಣೇಶ್ ನಲ್ಲಿಕಟ್ಟೆ.
ಸಂಜೆ ೬.೪೫ಕ್ಕೆ, ಜಾನಪದ ಸಂಗೀತ-ಕುಮಾರ ಕಟ್ಟೆಬೆಳಗುಲಿ.
ಸಂಜೆ ೭.೩೦ಕ್ಕೆ, ಭರತನಾಟ್ಯ-ಕುಮಾರಿ ಸಂಸ್ಕೃತಿ ಕೇಶವನ್.
ರಾತ್ರಿ ೮.೩೦ಕ್ಕೆ, ಯಕ್ಷಗಾನ-ಪಟ್ಲಾ ಸತೀಶ್ಶೆಟ್ಟಿ ಸುಬ್ರಮಣ್ಯ.
———–
ಗಾನಭಾರತಿ ವೇದಿಕೆ
ಸಂಜೆ ೬ಕ್ಕೆ, ರಂಗಗೀತೆ-ಎಚ್.ಪಿ.ನಾಗೇಂದ್ರ ಪ್ರಸಾದ್.
ಸಂಜೆ ೬.೪೫ಕ್ಕೆ, ರಾಮಭಜನ್-ಡಾ.ಎಸ್.ಗೀತ.
ಸಂಜೆ ೭.೩೦ಕ್ಕೆ, ತತ್ವಪದ-ಮರೆಪ್ಪ ಮರಪ್ಪ ದಾಸಪ್ಪ.
ರಾತ್ರಿ ೮.೩೦ಕ್ಕೆ, ನೃತ್ಯೋಂ ಭರತನಟ್ಯ-ನೃತ್ಯೋಪಾಸನ ಕಲಾ ಕೇಂದ್ರ ತಂಡ.
————-
ನಾದಬ್ರಹ್ಮ ಸಂಗೀತ ಸಭಾ ವೇದಿಕೆ
ಸಂಜೆ ೬ಕ್ಕೆ, ಕಂಸಾಳೆ-ಮಹೇಶ್ ಭಾರತಿ.
ಸಂಜೆ ೬.೪೫ಕ್ಕೆ, ಜನಪದ ಗೀತೆ-ರಮೇಶ್ ತಾಯೂರು.
ಸಂಜೆ ೭.೩೦ಕ್ಕೆ, ಕರ್ನಾಟಕ ಸಂಗೀತ-ವಿ.ಉಮಾಯನ ಹರ್ಲಾಪುರ ಮತ್ತು ತಂಡ.
ರಾತ್ರಿ ೮.೩೦ಕ್ಕೆ, ಭತರನಾಟ್ಯ-ಎಚ್.ಎಮ್.ಕಾರ್ತಿಕ್ ಕುಮಾರ್.
————
ಚಿಕ್ಕ ಗಡಿಯಾದ ವೇದಿಕೆ
ಸಂಜೆ ೫.೩೦ಕ್ಕೆ, ಬುಡಕಟ್ಟು ನೃತ್ಯ-ಜಾನಕಿ ಮತ್ತು ತಂಡ, ಆದಿವಾಸಿ ಬುಡಕಟ್ಟು ಜಾನಪದ ಪಕ್ಕಿ ಮಹಿಳಾ ಕಲಾ ತಂಡ.
ಸಂಜೆ ೬ಕ್ಕೆ, ಜಾನಪದ ಗಾಯನ.
ಸಂಜೆ ೭ಕ್ಕೆ, ಹಳೆಯ ಮಧುರಗೀತೆಗಳು-ಜಿ.ಕೆ.ಶಂಕರ್, ಸರ್ ಎಂವಿ ಕಲಾವೃಂದ.
ರಾತ್ರಿ ೮ಕ್ಕೆ, ಸುಗಮ ಸಂಗೀತ-ಡಿ.ಪೂರ್ವಿತ.
———
ಪುರಭವನ ವೇದಿಕೆ
ಬೆಳಿಗ್ಗೆ ೧೦.೩೦ಕ್ಕೆ, ‘ನನಗಂಡ ಬಲು ಭಂಡ’ ಸಾಮಾಜಿಕ ನಾಟಕ-ಶ್ರೀ ಗೋಪಾಲರಾವ್ ದಿವ್ಯಶ್ರೀ ಕನ್ನಡ ಕಲಾ ಸಂಘ.
ಮಧ್ಯಾಹ್ನ ೩ಕ್ಕೆ, ‘ಭೀಮ ವಿಜಯ’ ಪೌರಾಣಿಕ ನಾಟಕ-ನಂದಕಿಶೋರ.
ಸಂಜೆ ೬ಕ್ಕೆ, ‘ಖರೋಕರ್’ ಸಾಮಾಜಿಕ ನಾಟಕ-ಅಲ್ತಾಫ ರಂಗಮಿತ್ರ.
——
ಕಿರುರಂಗಮಂದಿರ ವೇದಿಕೆ ಕಾರ್ಯಕ್ರಮ
ಮಧ್ಯಾಹ್ನ ೨ಕ್ಕೆ, ‘ಜಲತರಂಗ್’-ಶಶಿಕಲಾ ದಾನಿ.
ಮಧ್ಯಾಹ್ನ ೩ಕ್ಕೆ, ‘ಯಮನಸೋಲು’ ನಾಟಕ-ಬಿಎಂಟಿಸಿ ಸಾಂಸ್ಕೃತಿಕ ಕಲಾಕುಟೀರ.
ಸಂಜೆ ೭ಕ್ಕೆ, ‘ತಾಯಿಯಾಗುವುದೆಂದರೆ’-ಏಕವ್ಯಕ್ತಿ ನಾಟಕ, ರಂಗ ಹೃದಯ ತಂಡ.
———–
ಗ್ರಾಮೀಣ ದಸರಾ
ನಂಜನಗೂಡು: ಅರಮನೆ ಮಾಳ ವೇದಿಕೆ
ಸಂಜೆ ೫.೩೦ಕ್ಕೆ, ನಾಡಹಬ್ಬ ಸಮೂಹ ನೃತ್ಯ, ಭರತನಾಟ್ಯ, ಪ್ರಾರ್ಥನಾ ನೃತ್ಯ-ಕ್ರೈಸ್ತ ಶಾಲೆ ಮತ್ತು ಕಾರ್ಮೆಲ್ ಶಾಲೆ.
ಸಂಜೆ ೬ಕ್ಕೆ, ಹರಿಕಥೆ-ಡಿ.ದೇವರಾಜ ಮತ್ತು ತಂಡ.
ಸಂಜೆ ಕ್ಕೆ, ನೃತ್ಯರೂಪಕ-ನಿರ್ಮಲ ನಾಟ್ಯ ಕಲಾನಿಕೇತನ, ವಾಣಿ ವೆಂಕಟರಾಮು.
ರಾತ್ರಿ ೮ಕ್ಕೆ, ಕರ್ನಾಟಿಕ್ ಹಿಂದೂಸ್ತಾನಿ ಸಂಗೀತ-ಸ್ನೇಹಲತಾ.
ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…
ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…
ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…
ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ…