ಜಿಲ್ಲೆಗಳು

‘ಆಂದೋಲನ 50ʼ ಸಾರ್ಥಕ ಪಯಣದಲ್ಲಿ ಭಾಗಿಯಾದ ಓದುಗರು

ವಿವಿಧ ಕ್ಷೇತ್ರಗಳ ಪ್ರಮುಖರು, ಸಂಘಟನೆಗಳ ಮುಖ್ಯಸ್ಥರ ಉಪಸ್ಥಿತಿ

ನಂಜನಗೂಡು: ನಗರದಲ್ಲಿ ಬುಧವಾರ ನಡೆದ ‘ಆಂದೋಲನ ೫೦ ಸಾರ್ಥಕ ಪುಂಣ’ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು, ಜನಪ್ರತಿನಿಧಿಗಳು, ಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಿಗಳು, ಓದುಗರು ಮುಂತಾದವರು ಪಾಲ್ಗೊಂಡಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಎಂ.ರಾಮು, ಎಸ್.ಸಿ.ಬಸವರಾಜು, ಮಾಜಿ ಸದಸ್ಯರಾದ ಕೆ.ಮಾರುತಿ, ಜಿ.ಶಶಿರೇಖಾ, ಎಸ್.ಎಂ.ಕೆಂಪಣ್ಣ, ಕೆ.ಬಿ.ಸ್ವಾಮಿ, ನಂಜನಗೂಡು ನಗರಸಭೆ ಮಾಜಿ ಅಧ್ಯಕ್ಷರಾದ ಎನ್.ಶ್ರೀನಿವಾಸ್, ಆರ್.ವಿ.ಮಹದೇವಸ್ವಾಮಿ, ಶ್ರೀಧರ್, ಅಕ್ಬರ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ಖಾದಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಕನ್ನಡ ಪರ ಹೋರಾಟಗಾರ ಬಿ.ಎ.ಶಿವಶಂಕರ್, ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯಿತಿ ಸದಸ್ಯ ಪದ್ಮಪಾಣಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬದನವಾಳು ಬಿ.ಎಸ್.ರಾಮು, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ನಂಜನಗೂಡು ಶಾಸ್ತ್ರಿ.
ನಂಜನಗೂಡು ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯು.ಎನ್.ಪದ್ಮನಾಭ ರಾವ್, ನಂಜನಗೂಡು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಮಹದೇವ ಪ್ರಸಾದ್, ಮಾಜಿ ಅಧ್ಯಕ್ಷರಾದ ಕೆಂಪೇಗೌಡ, ಮೋಹನ್, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಬೆಳಗಾವಿಯ ಮಾದಣ್ಣ, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ಶಂಕರಪುರ, ರೇಷ್ಮೆ ಇಲಾಖೆ ನಿವೃತ್ತ ನೌಕರ ಶಿವಸ್ವಾಮಿ, ಸೆಸ್ಕ್ ನಿವೃತ್ತ ನೌಕರ ಸಿದ್ದಯ್ಯ,, ಶಿಕ್ಷಕ ಮುದ್ದುಮಾದೇಗೌಡ, ಮಾದೇಶ ಶ್ರೀರಾಮಪುರ, ಶಂಕರ್ ಚಾಮಲಾಪುರದ ಹುಂಡಿ, ಮಹೇಶ್, ಉಪ್ಪನಹಳ್ಳಿ ಶಿವಣ್ಣ, ಶಿವಕುಮಾರ್, ಸಿದ್ದರಾಜು ಶಂಕರಪುರ, ಅನಿಲ್‌ಕುಮಾರ್, ದೇವೀರಮ್ಮನಹಳ್ಳಿ ಬಸವರಾಜು, ಪ್ರೊ.ಸಿ.ಬಿ.ಬಸವರಾಜು, ಶಿರಮಳ್ಳಿ ಮಹದೇವಸ್ವಾಮಿ, ವಕೀಲ ಬಿ.ನಂಜುಂಡಸ್ವಾಮಿ.
ಡಿ.ಈಶ್ವರ್ ತೊರೆಮಾವು, ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಕಂಠ, ನಂಜನಗೂಡು ಪುರಸಭೆ ಮಾಜಿ ಸದಸ್ಯ ಬಿ.ಶೇಖರಪ್ಪ, ಯೂನಿಟಿ ವಿದ್ಯಾಸಂಸ್ಥೆ ಮುಖ್ಯಸ್ಥ ಸೈಯದ್, ‘ಆಂದೋಲನ’ ದಿನಪತ್ರಿಕೆ ವಿವಿಧ ತಾಲ್ಲೂಕುಗಳ ವರದಿಗಾರರಾದ ತಿ.ನರಸೀಪುರದ ನಾರಾುಂಣ, ಎಚ್.ಡಿ.ಕೋಟೆ ಮಂಜುನಾಥ್, ಬ್ಯಾಂಕ್ ನಿವೃತ್ತ ನೌಕರರಾದ ನೇರಳೆ ಸುರೇಶ್, ಹೀರ್ಯಾನ್, ನಂಜನಗೂಡು ತಾಲ್ಲೂಕು ಕೇಶಾಲಂಕಾರಿಗಳ ಸಂಘದ ಅಧ್ಯಕ್ಷ ಪುಟ್ಟರಾಜು, ಕವಲಂದೆ ಮಹದೇವಯ್ಯ, ಅರುಣ್ ತೊರೆಮಾವು, ರಾಮಚಂದ್ರ, ಇಎಸ್‌ಐ ಉದ್ಯೋಗಿ ಹರೀಶ್‌ಕುಮಾರ್, ದೇವನೂರು ಕೃಷ್ಣ, ರತ್ನ ಹುಲ್ಲಹಳ್ಳಿ, ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಶಾಖೆ ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಪ್ರಕಾಶ್, ಸಂಚಾಲಕರಾದ ಬಸಪ್ಪ ಮದ್ದಯ್ಯನಹುಂಡಿ, ಹದಿನಾರು ರಾಜಶೇಖರ್, ಮೂಡಳ್ಳಿ ಮಾದಪ್ಪ, ಪುಟ್ಟಬುದ್ಧಿ ಕವಲಂದೆ ಹೊಸೂರು, ಮಹೇಶ್. ಬಿಜೆಪಿ ಮುಖಂಡ ಕುಂಬರಹಳ್ಳಿ ಸುಬ್ಬಣ್ಣ, ಸಣ್ಣಯ್ಯ ಹುಲ್ಲಹಳ್ಳಿ.
ಸಾಹಿತಿ, ನಿವೃತ್ತ ಶಿಕ್ಷಕ ಕಳಲೆ ಗುರುಸ್ವಾಮಿ, ಲೇಖಕ ಇ.ಕೆ.ರಾಮಮೋಹನ್, ನಂಜನಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನವಿಲೂರು ಪ್ರಕಾಶ್, ಉಪನ್ಯಾಸಕ ಅಶ್ವಥ್ ನಾರಾಯಣಗೌಡ, ಪುರಸಭೆ ಮಾಜಿ ಉಪಾಧ್ಯಕ್ಷ ದೇವರಾಜು ಅಶೋಕಪುರಂ, ಗಾಯತ್ರಿ, ಮಲ್ಲಿಕಾರ್ಜುನ ಬ್ಯಾಳಾರುಹುಂಡಿ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಹುಲ್ಲಹಳ್ಳಿ, ನಾಗರಾಜು.

ನಗರಸಭಾ ಸದಸ್ಯರಾದ ಯೋಗೀಶ್, ಕಪಿಲೇಶ್, ಗಿರೀಶ್, ಮಂಗಳಮ್ಮ, ದೊರೆಸ್ವಾಮಿ, ರಂಗಸ್ವಾಮಿ, ಪ್ರದೀಪ್, ಕೆ.ಜೆ.ಆನಂದ್, ಸದಸ್ಯರಾದ,ಜಯಲಕ್ಷ್ಮೀ ಮಹದೇವಮ್ಮ, ಮೀನಾಕ್ಷಿ ನಾಗರಾಜ್, ಮಹದೇವಪ್ರಸಾದ್, ವಕೀಲರಾದ ಮುರಳಿ, ಯೋಗೀಶ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸತೀಶ್ ರಾವ್, ಹೆಜ್ಜಿಗೆ ಪ್ರಕಾಶ್, ಸದ್ವೈದ್ಯ ಶಾಲೆ ಮುಖ್ಯಸ್ಥ ಎನ್.ಬಿ.ರಾಮಗೋಪಾಲ್, ನೆಸ್ಲೆ ಇಂಡಿಯಾ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸಮೂರ್ತಿ, ಕೆ.ರವಿ, ಡಿವೈಎಸ್‌ಪಿ ಗೋವಿಂದರಾಜು, ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್, ಉದ್ಯಮಿ ಕೃಷ್ಣಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್, ನಂಜನಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್,ಛಾಯಾಚಿತ್ರಗ್ರಾಹಕ ಎ.ಕೆ.ಸಿಂಗ್.

ಇನ್ನರ್‌ವ್ಹೀಲ್ ಅಧ್ಯಕ್ಷರಾದ ಆಶಾ ನಾರಾಯಣರಾವ್, ಕಲ್ಪನಾ, ಉಷಾ ರವಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲತಾ ಮುದ್ದುಮೋಹನ್, ಗುರುಮಲ್ಲಪ್ಪ, ಬೊಕ್ಕಹಳ್ಳಿ ಸೋಮಸುಂದರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಿ.ಮಹೇಶ್, ಪತ್ರಕರ್ತರಾದ ಮುಳ್ಳೂರು ರಾಜು, ನಂಜನಗೂಡು ಮಧು, ಹುಲ್ಲಹಳ್ಳಿ ಶ್ರೀನಿವಾಸ್, ಪ್ರತಾಪ್ ಟಿ ಕೋಡಿನರಸೀಪುರ, ಗಂಗಾಧರ್ ಗೌಡ, ಚಿಕ್ಕಣ್ಣ, ‘ಆಂದೋಲನ’ ಪತ್ರಿಕೆ ಸಂಪಾದಕ ರವಿ ಕೋಟಿ, ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ, ಸಹ ಸಂಪಾದಕ ಕುಂದೂರು ಉಮೇಶ್ ಭಟ್, ಹಿರಿಯ ವ್ಯವಸ್ಥಾಪಕರಾದ ವಿ.ಪ್ರಕಾಶ್, ಶೀತಲ್ ರವಿಕೋಟಿ, ಜಾಹೀರಾತು ವಿಭಾಗದ ರಾಜೀವ್, ಸಿಬ್ಬಂದಿ ತೃಪ್ತಿ, ಮಂಜೇಶ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

andolanait

Recent Posts

ಬಿಡದಿ ಟೌನ್‌ಶಿಪ್‌ ಡಿಪಿಆರ್‌ಗೆ ಸಿದ್ಧತೆ : 26 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲು ತೀರ್ಮಾನ

ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ, ರೈತರ ಪ್ರತಿಭಟನೆ ಹಾಗೂ ಆರೋಪ-ಪ್ರತ್ಯಾರೋಪಗಳ ನಡುವೆಯೂ ಗ್ರೇಟರ್…

4 hours ago

ದುಬಾರೆ ದುರಂತ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ; ಆನೆ ಶಿಬಿರಗಳಿಗೆ ಹೊಸ ನಿಯಮ

ಬೆಂಗಳೂರು : ರಾಜ್ಯದ ಆನೆ ಶಿಬಿರಗಳು, ಸೆರೆಯಲ್ಲಿರುವ ಆನೆಗಳ ಕೇಂದ್ರಗಳು ಹಾಗೂ ಸಾರ್ವಜನಿಕ ವೀಕ್ಷಣಾ ಕೇಂದ್ರಗಳಿಗೆ ಕರ್ನಾಟಕ ಅರಣ್ಯ ಇಲಾಖೆ…

5 hours ago

ಬಿಡದಿ ಟೌನ್‌ಶಿಪ್: ಪೋಸ್ಟರ್ ಸಮರ

ಬೆಂಗಳೂರು : ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ನಡುವಿನ ವಾಕ್ ಸಮರ ತಾರಕಕ್ಕೇರಿದೆ.…

6 hours ago

UGC NET | ಪ್ರವೇಶ ಪತ್ರ ಬಿಡುಗಡೆ

ಹೊಸದಿಲ್ಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಪ್ರವೇಶ ಪತ್ರಗಳನ್ನು ಬುಧವಾರ ಅಧಿಕೃತವಾಗಿ ಬಿಡುಗಡೆ…

7 hours ago

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್‌ ರಾಜ್‌ ಹೆಸರು: ನಟ ಏನಂದ್ರು ಗೊತ್ತಾ?

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರನ್ನು ಕೆಲವರು ಅನಗತ್ಯವಾಗಿ ಉಲ್ಲೇಖಿಸುತ್ತಿದ್ದಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ.…

12 hours ago

ನೀಟ್‌ ವಿದ್ಯಾರ್ಥಿಗಳಿಗೆ ಪ್ರಯಾಣದಲ್ಲಿ 50% ರಿಯಾಯಿತಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಲಕ್ನೋ: ಜೂನ್.‌21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಬಸ್‌ ಪ್ರಯಾಣದ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಉತ್ತರ…

14 hours ago