ವಾಣಿಜ್ಯ

ಇಂದಿನಿಂದ ಅಜಿಯೋ ಬಿಗ್‌ ಬೋಲ್ಡ್ ಸೇಲ್‌ ಆರಂಭ

ಮುಂಬೈ : ಇಂಡಿಯಾದ ಪ್ರೀಮಿಯಂ ಇ-ಟೇಲರ್‌ ಅಜಿಯೋ ಇಂದಿನಿಂದ ತನ್ನ ಬಿಗ್‌ ಬೋಲ್ಡ್ ಸೇಲ್‌ ಆರಂಭ ಮಾಡಿದೆ.

ಈ ಬಿಗ್‌ ಬೋಲ್ಡ್ ಸೇಲ್‌ ಗೆ ಪ್ರಸಿದ್ಧ ಅಡಿಡಾಸ್‌ ಕಂಪನಿಯ ಪ್ರಾಯೋಜಕತ್ವ ಹಾಗೂ ಸೂಪರ್‌ ಡ್ರೀ ಸಹಪ್ರಾಯೋಜಕತ್ವ ಇದೆ. ಅಜಿಯೋದಲ್ಲಿ ಡಿಸೆಂಬರ್‌ 4 ರಿಂದಲೇ ಮಾರಾಟಕ್ಕೆ ಆರಂಭಿಕ ಪ್ರವೇಶ ದೊರೆತಿದೆ. ಇದುವರೆಗಿನ ಬಿಗ್‌ ಬೋಲ್ಟ್‌ ಸೇಲ್‌ ಗಳ ಪೈಕಿ ಇದು ಅತಿ ದೊಡ್ಡ ಬಿಗ್‌ ಬೋಲ್ಡ್ ಸೇಲ್‌ ಆವೃತ್ತಿಯಾಗಿದೆ.

ಈ ಬಿಗ್‌ ಬೋಲ್ಡ್ ಸೇಲ್‌ ನಲ್ಲಿ ಗ್ರಾಹಕರು 5500 ಕ್ಕೂ ಹೆಚ್ಚಿನ ಬ್ರಾಂಡ್‌ ಗಳಲ್ಲಿ 1.6 ಮಿಲಿಯನ್‌ ಕ್ಯರೇಟೆಡ್‌ ಫ್ಯಾಷನ್‌ ಸ್ಟೈಲ್‌ ಗಳಲ್ಲಿ ತಮಗೆ ಬೇಕಾದುದ್ದನ್ನು ಖರೀದಿ ಮಾಡಬಹುದಾಗಿದೆ.

ಈ ಮಹಾ ಸೇಲ್‌ ನಲ್ಲಿ ಗ್ರಾಹಕರು ಭಾರತ ದೇಶದಾದ್ಯಂತ 19000 ಕ್ಕೂ ಹೆಚ್ಚಿನ ಪಿನ್‌ ಕೋಡ್‌ ಗಳಿಂದ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಅಂತರಾಷ್ಟ್ರೀಯ ಬ್ರಾಂಡ್‌ ಗಳು, ಸ್ವಂತ ಲೇಬಲ್‌ ಗಳು ಹಾಗೂ ದೇಶೀಯ ಬ್ರಾಂಡ್‌ ಗಳನ್ನು ಒಳಗೊಂಡಿದೆ. ಇದರಲ್ಲಿ ಲೈಫ್‌ ಸ್ಟೈಲ್‌, ಅಲಂಕಾರಿಕ ವಸ್ತುಗಳು ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವಾರು ಬಗೆಯ ವಸ್ತುಗಳು ಹಾಗೂ ಸುಪ್ರಸಿದ್ಧ ಬ್ರಾಂಡ್‌ ಗಳು ಲಭ್ಯವಿದೆ.

ಇನ್ನು ಕೆಲವು ಬ್ರಾಂಡ್‌ ಗಳ ಮೇಲೆ 50% ರಿಂದ 90% ವರೆಗೆ ರಿಯಾಯಿತಿ ಇದೆ. ಐಸಿಐಸಿ ಬ್ಯಾಂಕ್‌ ನ ಕ್ರೆಡಿಟ್‌ ಕಾರ್ಡ್‌ ಅಥವಾ ಡೆಬಿಟ್‌ ಕಾರ್ಡ್‌ ಉಪಯೋಗಿಸಿ ಶಾಪಿಂಗ್‌ ಮಾಡಿದರೆ ಹಲವು ಬ್ರಾಂಚ್‌ ಗಳಲ್ಲಿ 10% ವರೆಗೆ ರಿಯಾಯಿತಿ ದೊರೆಯಲಿದೆ.

ಸೂಪರ್‌ ಡ್ರೀ, ಅಡಿಡಾಸ್‌, ನೈಕಿ, ಗ್ಯಾಪ್‌, ಪೂಮಾ, ನ್ಯೂ ಬ್ಯಾಲೆನ್ಸ್‌, ಸ್ಟೀವ್‌ ಮ್ಯಾಡನ್‌, ಟಾಮ್‌ ಹಿಲ್‌ ಫಿಗರ್‌ ಕ್ಯಾಸಿಯೋ, ಲ್ಯಾಕ್ಮೆ, ಮೆಬಿಲಿನ್‌ ಸೇರಿದಂತೆ ಇನ್ನೂ ಅನೇಕ ಬ್ರಾಂಡ್‌ ಗಳ ಮೇಲೆ ಅತ್ಯಾಕರ್ಷಕ ಡೀಲ್‌ ಲಭ್ಯವಿದೆ.

lokesh

Share
Published by
lokesh
Tags: ajioShopping

Recent Posts

ಬಿಡದಿ ರೈತರ ಪರ ನನ್ನ ಹೋರಾಟ ಇಂದಿನಿಂದ ಆರಂಭ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಘೋಷಣೆ

ಬೆಂಗಳೂರು: ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಂಡು ದಂಧೆ ನಡೆಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ…

10 hours ago

ಪಿರಿಯಾಪಟ್ಟಣ: ಸಿಡಿಲು ಬಡಿದು ಎರಡು ಹಸುಗಳು ಹಾಗೂ ಓರ್ವ ಮಹಿಳೆ ಸಾವು

ನವೀನ್‌ ಕುಮಾರ್:‌ ಪಿರಿಯಾಪಟ್ಟಣ ತಾಲ್ಲೂಕು ವರದಿಗಾರರು ಪಿರಿಯಾಪಟ್ಟಣ: ಸಿಡಿಲು ಬಡಿದು ಎರಡು ಹಸುಗಳು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ…

10 hours ago

ಹನೂರು| ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಹರಿದುಬಂದ ಭಕ್ತಸಾಗರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಬಾದಾಮಿ ಅಮಾವಾಸ್ಯೆ ಪ್ರಯುಕ್ತ…

11 hours ago

ಚಾ.ನಗರ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಚಿವ ಕೆ.ವೆಂಕಟೇಶ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು:‌ ಚಾಮರಾಜನಗರ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕೆಂದು‌‌ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ…

11 hours ago

ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರೋಧ

ಬೆಂಗಳೂರು: ಕೇಂದ್ರ ಸರಕಾರದ ಉದ್ದೇಶಿತ 'ಒಂದು ರಾಷ್ಟ್ರ ಒಂದು ಚುನಾವಣೆ' ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ…

11 hours ago

ಶಾಸಕ ಜಿಟಿಡಿ ತಪ್ಪನ್ನು ತಿದ್ದಿಕೊಂಡು ಪಕ್ಷದಲ್ಲೇ ಉಳಿದರೆ ಅಭ್ಯಂತರವಿಲ್ಲ: ಮಾಜಿ ಸಚಿವ ಸಾ.ರಾ.ಮಹೇಶ್‌

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಅವರು ತಮ್ಮ ತಪ್ಪನ್ನು ತಿದ್ದಿಕೊಂಡು ಪಕ್ಷದಲ್ಲೇ ಉಳಿದರೇ ನಮ್ಮ ಅಭ್ಯಂತರವಿಲ್ಲ ಎಂದು ಮಾಜಿ ಶಾಸಕ ಸಾ.ರಾ.ಮಹೇಶ್‌…

12 hours ago