BREAKING NEWS

Loksabha Electioin Results 2024: ರಾಜ್ಯದಲ್ಲಿ ಗೆದ್ದವರಾರು ಸೋತವರಾರು; ಇಲ್ಲಿದೆ ಸಂಪೂರ್ಣ ಪಟ್ಟಿ!

ಮೈಸೂರು: ಇಂದು (ಜೂನ್‌.4) ದೇಶಾದ್ಯಂತ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಅಂತಿಮವಾಗಿದ್ದು, ದೇಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸಹಿತ ಬೇರೆ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಬೇಕಿರುವ ಸ್ಪಷ್ಟ ಬಹುಮತವನ್ನು ಯಾವುದೇ ಪಕ್ಷವು ಪಡೆದಿಲ್ಲ.

ಇತ್ತ ಸರ್ಕಾರ ರಚಿಸಲು ಎನ್‌ಡಿಎ ಹಾಗೂ ಐಎನ್‌ಡಿಐಎ ಪಕ್ಷಗಳು ರಾಜತಂತ್ರ ಹೆಣೆಯಲು ಸಿದ್ದವಾಗಿದ್ದು, ಇತ್ತಂಡಗಳ ನಡೆ ನಿಗೂಢವಾಗಿದೆ.

ಇನ್ನು ಕಳೆದ ಚುನಾವಣೆಯಲ್ಲಿ ಕೇವಲ 1 ಸೀಟ್‌ ಮಾತ್ರ ಗೆದ್ದಿದ್ದ ಕಾಂಗ್ರೆಸ್‌ ಸರ್ಕಾರ ಈ ಬಾರಿ 9 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಲ್ಲಾ 28 ಕ್ಷೇತ್ರಗಳ ಗೆಲುವು ಸೋಲಿನ ಲೆಕ್ಕಾಚಾರದ ಪಟ್ಟಿ ಇಲ್ಲಿದೆ ನೋಡಿ.

ಬಾಗಲಕೋಟೆ

ಗೆಲುವು: ಗಡ್ಡಿಗೌಡರ್‌ ಪಾರ್ವತಗೌಡ ಚಂದನಗೌಡ ( ಬಿಜೆಪಿ ) – 671039
ಸೋಲು: ಸಂಯುಕ್ತ ಶಿವಾನಂದ್‌ ಪಾಟೀಲ್‌ ( ಕಾಂಗ್ರೆಸ್‌ ) – 602640
ಅಂತರ- 68399

ಬೆಂಗಳೂರು ಸೆಂಟ್ರಲ್‌

ಗೆಲುವು: ಪಿಸಿ ಮೋಹನ್‌ ( ಬಿಜೆಪಿ ) – 658915
ಸೋಲು: ಮನ್ಸೂರ್‌ ಅಲಿ ಖಾನ್‌ ( ಕಾಂಗ್ರೆಸ್‌ ) – 626208
ಅಂತರ – 32707

ಬೆಂಗಳೂರು ಉತ್ತರ

ಗೆಲುವು: ಶೋಭಾ ಕರಂದ್ಲಾಜೆ ( ಬಿಜೆಪಿ ) – 986049
ಸೋಲು: ಪ್ರೊ. ಎಂವಿ ರಾಜೀವ್‌ ಗೌಡ ( ಕಾಂಗ್ರೆಸ್‌ ) – 726573
ಅಂತರ – 259476

ಬೆಂಗಳೂರು ಗ್ರಾಮಾಂತರ

ಗೆಲುವು: ಡಾ ಸಿಎನ್‌ ಮಂಜುನಾಥ್‌ ( ಬಿಜೆಪಿ )  – 1079002
ಸೋಲು: ಡಿಕೆ ಸುರೇಶ್‌ ( ಕಾಂಗ್ರೆಸ್‌ ) – 809355
ಅಂತರ – 269647

ಬೆಂಗಳೂರು ದಕ್ಷಿಣ

ಗೆಲುವು: ತೇಜಸ್ವಿ ಸೂರ್ಯ ( ಬಿಜೆಪಿ ) – 750830
ಸೋಲು: ಸೌಮ್ಯ ರೆಡ್ಡಿ ( ಕಾಂಗ್ರೆಸ್‌ ) – 473747
ಅಂತರ – 277083

ಬೆಳಗಾವಿ

ಗೆಲುವು: ಜಗದೀಶ್‌ ಶೆಟ್ಟರ್‌ ( ಬಿಜೆಪಿ ) – 762029
ಸೋಲು: ಮೃಣಾಲ್‌ ಆರ್‌ ಹೆಬ್ಬಾಳ್ಕರ್‌ ( ಕಾಂಗ್ರೆಸ್‌ ) – 583592
ಅಂತರ– 178437

ಬಳ್ಳಾರಿ

ಗೆಲುವು: ಇ. ತುಕಾರಾಂ ( ಕಾಂಗ್ರೆಸ್‌ ) – 730845
ಸೋಲು: ಬಿ ಶ್ರೀರಾಮುಲು ( ಬಿಜೆಪಿ ) – 631853
ಅಂತರ – 98992

ಬೀದರ್‌

ಗೆಲುವು: ಸಾಗರ್‌ ಈಶ್ವರ್‌ ಖಂಡ್ರೆ ( ಕಾಂಗ್ರೆಸ್‌ ) – 666317
ಸೋಲು: ಭಗವಂತ್‌ ಖೂಬಾ ( ಬಿಜೆಪಿ ) – 537442
ಅಂತರ – 128875

ಬಿಜಾಪುರ

ಗೆಲುವು: ರಮೇಶ್‌ ಜಿಗಜಿಣಗಿ ( ಬಿಜೆಪಿ )  672781
ಸೋಲು: ರಾಜು ಅಲಗೂರು ( ಕಾಂಗ್ರೆಸ್‌ ) – 595552
ಅಂತರ – 77229

ಚಾಮರಾಜನಗರ

ಗೆಲುವು: ಸುನಿಲ್‌ ಬೋಸ್‌ ( ಕಾಂಗ್ರೆಸ್‌ ) – 751671
ಸೋಲು: ಎಸ್‌ ಬಾಲರಾಜು ( ಬಿಜೆಪಿ ) – 562965
ಅಂತರ – 188706

ಚಿಕ್ಕಬಳ್ಳಾಪುರ

ಗೆಲುವು : ಡಾ. ಕೆ. ಸುಧಾಕರ್‌ ( ಬಿಜೆಪಿ ) – 822619
ಸೋಲು: ಎಂ.ಎಸ್.‌ ರಕ್ಷಾ ರಾಮಯ್ಯ ( ಕಾಂಗ್ರೆಸ್‌ ) – 659159
ಅಂತರ – 163460

ಚಿಕ್ಕೋಡಿ

ಗೆಲುವು :ಪ್ರಿಯಾಂಕಾ ಸತೀಶ್‌ ಜಾರಕಿಹೊಳಿ ( ಕಾಂಗ್ರೆಸ್‌ ) –  713461
ಸೋಲು: ಅಣ್ಣಾ ಸಾಹೇಬ್‌ ಶಂಕರ್ ಜೊಲ್ಲೆ ( ಬಿಜೆಪಿ ) – 622627
ಅಂತರ – 90834

ಉತ್ತರ ಕನ್ನಡ

ಗೆಲುವು: ವಿಶ್ವೇಶ್ವರ ಹೆಗಡೆ ಕಾಗೇರಿ( ಬಿಜೆಪಿ ) – 782495
ಸೋಲು: ಅಂಜಲಿ ನಿಂಬಾಳ್ಕರ್‌-445067
ಅಂತರ-337428

ಉಡುಪಿ-ಚಿಕ್ಕಮಗಳೂರು

ಗೆಲುವು: ಕೋಟ ಶ್ರೀನಿವಾಸ ಪೂಜಾರಿ ( ಬಿಜೆಪಿ ) -732234
ಸೋಲು: ಜಯಪ್ರಕಾಶ್‌ ಹೆಗ್ಡೆ (ಕಾಂಗ್ರೆಸ್‌ )- 473059
ಅಂತರ– 259175

ತುಮಕೂರು

ಗೆಲುವು: ವಿ. ಸೋಮಣ್ಣ ( ಬಿಜೆಪಿ ) – 720946
ಸೋಲು: ಮುದ್ದಹನುಮೇಗೌಡ (ಕಾಂಗ್ರೆಸ್‌ )- 545352
ಅಂತರ– 175594

ಶಿವಮೊಗ್ಗ

ಗೆಲುವು: ಬಿ.ವೈ ರಾಘವೇಂದ್ರ ( ಬಿಜೆಪಿ ) – 778721
ಸೋಲು: ಗೀತಾ ಶಿವರಾಜ್‌ ಕುಮಾರ್‌(ಕಾಂಗ್ರೆಸ್‌ )- 535006
ಅಂತರ– 243715

ರಾಯಚೂರು

ಗೆಲುವು: ಜಿ. ಕುಮಾರ್‌ ನಾಯ್ಕ್(ಕಾಂಗ್ರೆಸ್‌ )- 670966
ಸೋಲು: ರಾಜ ಅಮರೇಶ್ವರ್‌ ನಾಯ್ಕ್‌ ( ಬಿಜೆಪಿ ) – 591185
ಅಂತರ-79781

ಮೈಸೂರು-ಕೊಡಗು

ಗೆಲುವು: ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ( ಬಿಜೆಪಿ ) – 795503
ಸೋಲು: ಎಂ. ಲಕ್ಷ್ಮಣ್‌ (ಕಾಂಗ್ರೆಸ್‌) – 656241
ಅಂತರ– 139262

ಮಂಡ್ಯ

ಗೆಲುವು: ಎಚ್‌.ಡಿ ಕುಮಾರಸ್ವಾಮಿ ( ಬಿಜೆಪಿ ) – 851881
ಸೋಲು: ಸ್ಟಾರ್‌ ಚಂದ್ರು (ಕಾಂಗ್ರೆಸ್‌ )- 567261
ಅಂತರ– 284620

ಹಾಸನ

ಗೆಲುವು: ಶ್ರೇಯಸ್‌ ಪಟೇಲ್‌ (ಕಾಂಗ್ರೆಸ್‌ )- 672988
ಸೋಲು: ಪ್ರಜ್ವಲ್‌ ರೇವಣ್ಣ ( ಜೆಡಿಎಸ್‌ ) – 630339
ಅಂತರ– 42649

ಕಲಬುರ್ಗಿ

ಗೆಲುವು: ರಾಧಾಕೃಷ್ಣ (ಕಾಂಗ್ರೆಸ್‌ )- 652321
ಸೋಲು: ಉಮೇಶ್‌ ಜಾಧವ್‌ ( ಬಿಜೆಪಿ ) – 625116
ಅಂತರ– 27205

ಹುಬ್ಬಳ್ಳಿ ಧಾರವಾಡ

ಗೆಲುವು: ಪ್ರಲ್ಹಾದ್‌ ಜೋಷಿ ( ಬಿಜೆಪಿ ) – 716231
ಸೋಲು: ವಿನೋದ್‌ ಅಸೂಟಿ (ಕಾಂಗ್ರೆಸ್‌ )- 618907
ಅಂತರ– 97324

ದಾವಣಗೆರೆ

ಗೆಲುವು: ಪ್ರಭಾ ಮಲ್ಲಿಕಾರ್ಜುನ (ಕಾಂಗ್ರೆಸ್‌ )- 633059
ಸೋಲು: ಗಾಯತ್ರಿ ಸಿದ್ದೇಶ್ವರ ( ಬಿಜೆಪಿ ) – 606965
ಅಂತರ– 26094

ದಕ್ಷಿಣ ಕನ್ನಡ

ಗೆಲುವು: ಬ್ರಿಜೇಶ್‌ ಚೌಟ ( ಬಿಜೆಪಿ ) – 764132
ಸೋಲು: ಪದ್ಮರಾಜ್‌ ಪೂಜಾರಿ (ಕಾಂಗ್ರೆಸ್‌ )- 614924
ಅಂತರ- 149208

ಚಿತ್ರದುರ್ಗ

ಗೆಲುವು: ಗೋವಿಂದ ಕಾರಜೋಳ ( ಬಿಜೆಪಿ ) – 684890
ಸೋಲು: ಬಿ.ಎನ್‌ ಚಂದ್ರಪ್ಪ (ಕಾಂಗ್ರೆಸ್‌ )- 636769
ಅಂತರ- 48121

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

3 hours ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

3 hours ago

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…

3 hours ago

ಓದುಗರ ಪತ್ರ: ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಲಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…

3 hours ago

ಓದುಗರ ಪತ್ರ: ಎಸ್‌ಐಆರ್: ಸಂಪೂರ್ಣ ಮಾಹಿತಿ ನೀಡಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…

3 hours ago

ಅನನ್ಯಾಳ ಬದುಕು ಬದಲಾಯಿಸಿದ 20 ರೂಪಾಯಿ ನೋಟು

ಪಂಜು ಗಂಗೊಳ್ಳಿ  ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…

3 hours ago