೧) ಬಾಳೆ ಎಲೆ ಚುಕ್ಕೆ ರೋಗ (ಸಿಗಾಟೋಕಾ ): ಹಣ್ಣು ಅಭಿವೃದ್ಧಿ ಹಂತದಲ್ಲಿ ಸಿಗಾಟೋಕಾ ಎಲೆ ಚುಕ್ಕೆ ರೋಗದ ತೀವ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ನಿರೋಧಕ ತಳಿ ಸಕ್ಕರೆ ಬಾಳೆ ಬೆಳೆಯುವುದು.
೨) ಬಾಳೆ ಕಂದುಗಳನ್ನು ನಾಟಿ ಮಾಡುವಾಗ ಒಂದು ಲೀಟರ್ ನೀರಿಗೆ ಒಂದು ಮಿಲೀ ಪ್ರೋಪಿಕೋನಾಜೋಲ್ ಅಥವಾ ಒಂದು ಗ್ರಾಂ ಥಯೋಪಿನೇಟ್ ಮಿಥೈಲ್ ಅಥವಾ ಒಂದು ಗ್ರಾಂ ಕಾರ್ಬೆಂಡಜಿಂ ೫೦ ಅಥವಾ ಒಂದು ಗ್ರಾಂ ಮೆಥಾಮ್ ಸೋಡಿಯಂ (ವೇಪಮ್) ಸೇರಿಸಿ ಗಡ್ಡೆಗಳನ್ನು ಅದ್ದಿ ನಾಟಿ ಮಾಡುವುದು.
೩) ಬಾಳೆ ಗಿಡದ ಸುತ್ತ ದ್ರಾವಣವನ್ನು ಮಣ್ಣಿಗೆ ಹಾಕಬೇಕು. ಬಸಿಗಾಲುವೆ ಮಾಡಬೇಕು.
೪) ಜಾನುವಾರುಗಳಿಗೆ ಶಾಖ ಮತ್ತು ತೇವಾಂಶದ ಒತ್ತಡ ತಡೆಗಟ್ಟಲು ಸ್ವಚ್ಛ, ನೆರಳಿನ ಮತ್ತು ಚೆನ್ನಾಗಿ ಗಾಳಿ ಇರುವ ಆಶ್ರಯವನ್ನು ನೀಡಿ, ಶುದ್ಧ ಕುಡಿಯುವ ನೀರು ಒದಗಿಸಿ.
೫) ರೇಷ್ಮೆ ಸಾಕಣೆ ಮಾಡುವವರು ಚೆನ್ನಾಗಿ ತೇವಗೊಳಿಸಲಾದ ಮಲ್ಬೆರಿ ಎಲೆಗಳನ್ನು ಒದಗಿಸಿ ಮತ್ತು ಸರಿಯಾದ ಒಳಚರಂಡಿ ಮತ್ತು ಭಾಗಶಃ ನೆರಳನ್ನು ಬಳಸಿಕೊಂಡು ಮಲ್ಬೆರಿ ತೋಟಗಳನ್ನು ಮಳೆ ಹಾನಿಯಿಂದ ರಕ್ಷಿಸಿ.
ಸಂಗಾತಿಯ ಹಂಗಿಲ್ಲದೆ ಅಮ್ಮನಾದ ಖ್ಯಾತ ಚಿತ್ರತಾರೆ ಭಾವನಾ ರಾಮಣ್ಣ ಜೊತೆ ಮಾತುಕತೆ ನಿಮ್ಮ ವೃತ್ತಿಪರ ಒತ್ತಡಗಳ ನಡುವೆ…
ಮಡಿಕೇರಿ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ನಗರಸಭೆಯಲ್ಲಿ ಖಾಯಂ ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದು,…
ಎಚ್.ಡಿ.ಕೋಟೆ: ಅರೆ ಮಲೆನಾಡು ಎಂದೇ ಹೆಸರಾದ ತಾಲ್ಲೂಕಿನಲ್ಲಿ ತಡವಾಗಿ ಮಳೆ ಪ್ರಾರಂಭವಾದರೂ ಕಳೆದ ಒಂದು ವಾರದಿಂದ ಬೀಳುತ್ತಿರುವ ಉತ್ತಮ ಮಳೆಯಿಂದ…
ಚಾಮರಾಜನಗರ : ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಪಿಎಚ್. ಡಿ. ಸಂಶೋಧನೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿ…
ಮಕ್ಕಳೊಂದಿಗೆ ಸರ್ಕಾರಿ ಕಾಲೇಜುಗಳತ್ತ ಮುಖ ಮಾಡಿದ ಪೋಷಕರು ಗಿರೀಶ್ ಹುಣಸೂರು ಮೈಸೂರು : ೨೦೨೫-೨೬ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ…
ದಕ್ಷಿಣದ ರಾಜ್ಯಗಳಲ್ಲಿ ತನ್ನ ಪಾರುಪತ್ಯ ಭದ್ರಗೊಳಿಸಲು ಬಿಜೆಪಿಗೆ ಕರ್ನಾಟಕ ಅವಶ್ಯ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ…