೧) ಬಾಳೆ ಎಲೆ ಚುಕ್ಕೆ ರೋಗ (ಸಿಗಾಟೋಕಾ ): ಹಣ್ಣು ಅಭಿವೃದ್ಧಿ ಹಂತದಲ್ಲಿ ಸಿಗಾಟೋಕಾ ಎಲೆ ಚುಕ್ಕೆ ರೋಗದ ತೀವ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ನಿರೋಧಕ ತಳಿ ಸಕ್ಕರೆ ಬಾಳೆ ಬೆಳೆಯುವುದು.
೨) ಬಾಳೆ ಕಂದುಗಳನ್ನು ನಾಟಿ ಮಾಡುವಾಗ ಒಂದು ಲೀಟರ್ ನೀರಿಗೆ ಒಂದು ಮಿಲೀ ಪ್ರೋಪಿಕೋನಾಜೋಲ್ ಅಥವಾ ಒಂದು ಗ್ರಾಂ ಥಯೋಪಿನೇಟ್ ಮಿಥೈಲ್ ಅಥವಾ ಒಂದು ಗ್ರಾಂ ಕಾರ್ಬೆಂಡಜಿಂ ೫೦ ಅಥವಾ ಒಂದು ಗ್ರಾಂ ಮೆಥಾಮ್ ಸೋಡಿಯಂ (ವೇಪಮ್) ಸೇರಿಸಿ ಗಡ್ಡೆಗಳನ್ನು ಅದ್ದಿ ನಾಟಿ ಮಾಡುವುದು.
೩) ಬಾಳೆ ಗಿಡದ ಸುತ್ತ ದ್ರಾವಣವನ್ನು ಮಣ್ಣಿಗೆ ಹಾಕಬೇಕು. ಬಸಿಗಾಲುವೆ ಮಾಡಬೇಕು.
೪) ಜಾನುವಾರುಗಳಿಗೆ ಶಾಖ ಮತ್ತು ತೇವಾಂಶದ ಒತ್ತಡ ತಡೆಗಟ್ಟಲು ಸ್ವಚ್ಛ, ನೆರಳಿನ ಮತ್ತು ಚೆನ್ನಾಗಿ ಗಾಳಿ ಇರುವ ಆಶ್ರಯವನ್ನು ನೀಡಿ, ಶುದ್ಧ ಕುಡಿಯುವ ನೀರು ಒದಗಿಸಿ.
೫) ರೇಷ್ಮೆ ಸಾಕಣೆ ಮಾಡುವವರು ಚೆನ್ನಾಗಿ ತೇವಗೊಳಿಸಲಾದ ಮಲ್ಬೆರಿ ಎಲೆಗಳನ್ನು ಒದಗಿಸಿ ಮತ್ತು ಸರಿಯಾದ ಒಳಚರಂಡಿ ಮತ್ತು ಭಾಗಶಃ ನೆರಳನ್ನು ಬಳಸಿಕೊಂಡು ಮಲ್ಬೆರಿ ತೋಟಗಳನ್ನು ಮಳೆ ಹಾನಿಯಿಂದ ರಕ್ಷಿಸಿ.
ಬೆಂಗಳೂರು : ಮುಂಗಾರು ಮಳೆ ಕೊರತೆ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬಾರದ ಹಿನ್ನೆಲೆಯಲ್ಲಿ,…
ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮುಖ್ಯಮಂತ್ರಿಯವರು ಯುವ ಶಕ್ತಿ ರಾಷ್ಟ್ರ ಶಕ್ತಿ ಎಂಬ ಶೀರ್ಷಿಕೆಯಡಿ ಭಾರತ್…
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MDA) ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗಿರುವ 50:50 ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಏಕಸದಸ್ಯ…
ಬೆಂಗಳೂರು : ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ…
ಬೆಂಗಳೂರು : ಆರು ಬಾರಿ ಚಿನ್ನದಂಬಾರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅರ್ಜುನ ಆನೆಗೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ…
ಬೆಂಗಳೂರು: ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ ಡಿ…