೧) ಬಾಳೆ ಎಲೆ ಚುಕ್ಕೆ ರೋಗ (ಸಿಗಾಟೋಕಾ ): ಹಣ್ಣು ಅಭಿವೃದ್ಧಿ ಹಂತದಲ್ಲಿ ಸಿಗಾಟೋಕಾ ಎಲೆ ಚುಕ್ಕೆ ರೋಗದ ತೀವ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ನಿರೋಧಕ ತಳಿ ಸಕ್ಕರೆ ಬಾಳೆ ಬೆಳೆಯುವುದು.
೨) ಬಾಳೆ ಕಂದುಗಳನ್ನು ನಾಟಿ ಮಾಡುವಾಗ ಒಂದು ಲೀಟರ್ ನೀರಿಗೆ ಒಂದು ಮಿಲೀ ಪ್ರೋಪಿಕೋನಾಜೋಲ್ ಅಥವಾ ಒಂದು ಗ್ರಾಂ ಥಯೋಪಿನೇಟ್ ಮಿಥೈಲ್ ಅಥವಾ ಒಂದು ಗ್ರಾಂ ಕಾರ್ಬೆಂಡಜಿಂ ೫೦ ಅಥವಾ ಒಂದು ಗ್ರಾಂ ಮೆಥಾಮ್ ಸೋಡಿಯಂ (ವೇಪಮ್) ಸೇರಿಸಿ ಗಡ್ಡೆಗಳನ್ನು ಅದ್ದಿ ನಾಟಿ ಮಾಡುವುದು.
೩) ಬಾಳೆ ಗಿಡದ ಸುತ್ತ ದ್ರಾವಣವನ್ನು ಮಣ್ಣಿಗೆ ಹಾಕಬೇಕು. ಬಸಿಗಾಲುವೆ ಮಾಡಬೇಕು.
೪) ಜಾನುವಾರುಗಳಿಗೆ ಶಾಖ ಮತ್ತು ತೇವಾಂಶದ ಒತ್ತಡ ತಡೆಗಟ್ಟಲು ಸ್ವಚ್ಛ, ನೆರಳಿನ ಮತ್ತು ಚೆನ್ನಾಗಿ ಗಾಳಿ ಇರುವ ಆಶ್ರಯವನ್ನು ನೀಡಿ, ಶುದ್ಧ ಕುಡಿಯುವ ನೀರು ಒದಗಿಸಿ.
೫) ರೇಷ್ಮೆ ಸಾಕಣೆ ಮಾಡುವವರು ಚೆನ್ನಾಗಿ ತೇವಗೊಳಿಸಲಾದ ಮಲ್ಬೆರಿ ಎಲೆಗಳನ್ನು ಒದಗಿಸಿ ಮತ್ತು ಸರಿಯಾದ ಒಳಚರಂಡಿ ಮತ್ತು ಭಾಗಶಃ ನೆರಳನ್ನು ಬಳಸಿಕೊಂಡು ಮಲ್ಬೆರಿ ತೋಟಗಳನ್ನು ಮಳೆ ಹಾನಿಯಿಂದ ರಕ್ಷಿಸಿ.
ಮಹೇಶ್ ಕರೋಠಿ ಕಿಕ್ಕೇರಿ: ಇಲ್ಲಿಗೆ ಸಮೀಪದ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತನಹಳ್ಳಿ ಗ್ರಾಮದಲ್ಲಿ ಕಳೆದ ೨-೩ ವರ್ಷಗಳಿಂದ ಹಲವು…
ನೆಂಟರಿಷ್ಟರು ಮನೆಗೆ ಬಂದರು ಎಂದರೆ... ಏನು ಎತ್ತ, ಹೇಗೆ ಅವರ ಆತಿಥ್ಯ? ಇಂಥ ಸಂಕಷ್ಟಗಳಿಗೆಲ್ಲಾ ಕಾರಣ,ಬಂದ್ ಆಗಿರುವ ಆ ಹಾರ್ಮುಜ್…
ಮೈಸೂರಿನಿಂದ ಎಚ್.ಡಿ.ಕೋಟೆ ಮಾರ್ಗದಲ್ಲಿ ಬರುವ ಮಾದಾಪುರ ಗ್ರಾಮದಿಂದ ಕೆ. ಬೆಳತ್ತೂರು ಹಾಗೂ ಲೆಂಕೆ ಗ್ರಾಮದವರೆಗೂ ರಸ್ತೆ ಡಾಂಬರೀಕರಣವಾಗಿದೆ. ಈ ರಸ್ತೆಯಲ್ಲಿ…
ಜಾತ್ರೆಗಳು ಹಾಗೂ ಹಬ್ಬಗಳು ಗ್ರಾಮದ ಎಲ್ಲಾ ಜನರು ಒಟ್ಟುಗೂಡಿ ಮಾಡುವ ಕಾರ್ಯಕ್ರಮವಾಗಿವೆ. ಇದರಲ್ಲಿ ಜನರ ಒಗ್ಗಟ್ಟು, ಪರಸ್ಪರ ಸಹಕಾರ ಕಾಣುತ್ತೇವೆ.…
ಮೈಸೂರಿನ ಬಹುತೇಕ ಎಲ್ಲ ಬಡಾವಣೆಗಳಲ್ಲೂ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದಿಂದ ಅಂಡರ್ ಗ್ರೌಂಡ್ ಕೇಬಲ್ ಅನ್ನು ಅಳಡಿಸುತ್ತಿದ್ದು, ಕಾಮಗಾರಿಯ…
ಮೀಸಲಾತಿ ವ್ಯವಸ್ಥೆ ಜಾರಿ ಸಂಬಂಧ ಪರ ಮತ್ತು ವಿರೋಧದ ಚರ್ಚೆ ಹಾದಿ ಬೀದಿ, ಹಳ್ಳಿಯ ಪಂಚಾಯಿತಿ ಕಟ್ಟೆಗಳಲ್ಲಿ ಮತ್ತು ಖಾಸಗಿಯಾಗಿ…