ಓದುಗರ ಪತ್ರ
ಸಗ್ಗದ ಸಿರಿ ಹಿಗ್ಗಿನ ಪರಿ
ಬಿರಬಿರಸೆ ಬ೦ದಿದೆ ನನ್ನೂರಿಗೆ
ಮಲ್ಲಿಗೆಯ ಮೈಸೂರಿಗೆ
ಸಿಂಗಾರಗೊಂಡಿದೆ.
ರಸ್ತೆರಸ್ತೆಗಳಲ್ಲಿ ಇಳಿಬಿಟ್ಟಿ
ಬಣ್ಣ ಬಣ್ಣದ ದೀಪಗಳ ತೋರಣ
ಅಡಿಗಡಿಗೆ ಸಂಭ್ರಮದ ರಿಂಗಣ
ಮಿರಿಮಿರಿ ಮಿಂಚುತ್ತಿವೆ.
ಸುತ್ತಮುತ್ತಲಿನ ವೃತ್ತಗಳು
ಬೆಳಕಿನ ಹೂಗಳ ಬಿಟ್ಟು
ನಗು ಚೆಲ್ಲುತ್ತಿವೆ ರಾತ್ರಿಯಲಿ
ಗಿಡ ಮರಬಳ್ಳಿಗಳು
ಮದುವಣಿಗಿತ್ತಿಯೂ
ನಾಚುತಿಹಳು ಇವಳ
ಮೈ(ಸೂರು)ಬಣ್ಣವ ಕಂಡು !
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.
ವಿರಾಜಪೇಟೆ: ಅಕಾಲಿಕ ಮಳೆಯ ಪರಿಣಾಮ ಒಣಗಿದ ಮರ ದೇಗುಲದ ಕಟ್ಟಡ ದ ಮೇಲೆ ಬಿದ್ದು ಹಾನಿಯಾಗಿರುವ ಘಟನೆ ವಿರಾಜಪೇಟೆ ತೆಲುಗರಬೀದಿ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್, ಆನೆಕಂದಕ ನಿರ್ಮಾಣ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಚ್ 2026ರ ರಾಜ್ಯ ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದ್ದ ಹಿಂದಿನ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ಚಿರತೆ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ರಾಮಾಪುರ ಸಮೀಪದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ರಾಮನಗುಡ್ಡ ಜಲಾಶಯಕ್ಕೆ ನೀರು ತುಂಬಿಸಿ, ಅಲ್ಲಿಂದ…
ತುಮಕೂರು: ಎಷ್ಟೇ ಟೀಕೆ ಟಿಪ್ಪಣಿಗಳು ಬಂದರೂ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ…