ಓದುಗರ ಪತ್ರ
ಸಗ್ಗದ ಸಿರಿ ಹಿಗ್ಗಿನ ಪರಿ
ಬಿರಬಿರಸೆ ಬ೦ದಿದೆ ನನ್ನೂರಿಗೆ
ಮಲ್ಲಿಗೆಯ ಮೈಸೂರಿಗೆ
ಸಿಂಗಾರಗೊಂಡಿದೆ.
ರಸ್ತೆರಸ್ತೆಗಳಲ್ಲಿ ಇಳಿಬಿಟ್ಟಿ
ಬಣ್ಣ ಬಣ್ಣದ ದೀಪಗಳ ತೋರಣ
ಅಡಿಗಡಿಗೆ ಸಂಭ್ರಮದ ರಿಂಗಣ
ಮಿರಿಮಿರಿ ಮಿಂಚುತ್ತಿವೆ.
ಸುತ್ತಮುತ್ತಲಿನ ವೃತ್ತಗಳು
ಬೆಳಕಿನ ಹೂಗಳ ಬಿಟ್ಟು
ನಗು ಚೆಲ್ಲುತ್ತಿವೆ ರಾತ್ರಿಯಲಿ
ಗಿಡ ಮರಬಳ್ಳಿಗಳು
ಮದುವಣಿಗಿತ್ತಿಯೂ
ನಾಚುತಿಹಳು ಇವಳ
ಮೈ(ಸೂರು)ಬಣ್ಣವ ಕಂಡು !
-ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು.
ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ಹಾಕಿದ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಮುಖಂಡರು…
ಹೊಸದಿಲ್ಲಿ : ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಡುವೆ ಕರ್ನಾಟಕದಲ್ಲಿ ಉದ್ಯೋಗ…
ಬೆಂಗಳೂರು : ಚಿತ್ರದುರ್ಗದ ಹಿರಿಯೂರು ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದ ಮಾರ್ಗದಲ್ಲಿ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ…
ಬೆಂಗಳೂರು: ನಾನು ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ. ಪಕ್ಷಕ್ಕಾಗಿ ಎಲ್ಲವನ್ನೂ ಮಾಡಿದ್ದೇನೆ. ನಾನು ಸ್ಟೇಜ್ ಮೇಲೆ ಕೂತು…
ಬೆಂಗಳೂರು: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಲಿದ್ದಾರೆ. ಡಿಸೆಂಬರ್.27ರಂದು ದೆಹಲಿಯ ಇಂದಿರಾ…
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು, ದೇಪಾಪುರ ಗ್ರಾಮದ ಹೊರವಲಯದಲ್ಲಿ ಹುಲಿಯೊಂದು ಬೋನಿಗೆ ಬಿದ್ದಿದೆ. ಹುಲಿಯನ್ನು ನೋಡಲು…