ಟೆಕ್‌

ಹಿಂದುಸ್ತಾನ್ ಕಾಪರ್ ಲಿಮಿಟೆಡ್ನಲ್ಲಿ ಉದ್ಯೋಗಗಳು

ಹುದ್ದೆಗಳ ಹೆಸರು: ಚಾರ್ಜ್‌ಮನ್, ಎಲೆಕ್ಟ್ರೀಷಿಯನ್, ಡಬ್ಲೂ ಇಡಿ ಬಿ.

ಉದ್ಯೋಗ ಸ್ಥಳ: ಕೊಲ್ಕತ್ತಾ

ಹುದ್ದೆಗಳ ಸಂಖ್ಯೆ: ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ೨೪ ಎಲೆಕ್ಟ್ರೀಷಿಯನ್ ‘ಎ’: ೩೬ ಎಲೆಕ್ಟ್ರೀಷಿಯನ್ ‘ಬಿ’: ೩೬

WED ‘B: ೦೭

ವೇತನ ಶ್ರೇಣಿ

ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ೨೮,೭೪೦ ರೂ.

ಎಲೆಕ್ಟ್ರೀಷಿಯನ್ ‘ಎ’: ೨೮,೪೩೦ ರೂ.ಗಳಿಂದ ೫೯,೭೦೦ ರೂ.

ಎಲೆಕ್ಟ್ರೀಷಿಯನ್ ‘ಬಿ’: ೨೮,೨೮೦ ರೂ.ಗಳಿಂದ ೫೭,೬೪೦ ರೂ.

■ WED ‘B’’: ೨೮,೨೮೦ ರೂ.ಗಳಿಂದ ೫೭,೬೪೦ ರೂ.

ವಿದ್ಯಾರ್ಹತೆ

ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ಡಿಪ್ಲೊಮೊ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾಸ್ ಮಾಡುವ ಜತೆಗೆ ಒಂದು ವರ್ಷ ಮೈನಿಂಗ್ ಇನ್‌ಸ್ಟಾಲೇಷನ್‌ನಲ್ಲಿ ಕರ್ತವ್ಯ ಅನುಭವ. ಅಥವಾ ಐಟಿಐ ಶಿಕ್ಷಣದೊಂದಿಗೆ ಮೂರು ವರ್ಷಗಳ ಕಾರ್ಯಾನುಭವ. ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ಐದು ವರ್ಷಗಳ ಮೈನಿಂಗ್ ಕರ್ತವ್ಯ ಅನುಭವ ಹೊಂದಿರಬೇಕು.

ಎಲೆಕ್ಟ್ರೀಷಿಯನ್ ‘ಎ’: ಐಟಿಐ ಜತೆಗೆ ೪ ವರ್ಷಗಳು ಎಲೆಕ್ಟ್ರೀಷಿಯನ್‌ಆಗಿ ಅನುಭವ ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೭ ವರ್ಷ ಕಾರ್ಯಾನುಭವ ಹೊಂದಿರಬೇಕು.

ಎಲೆಕ್ಟ್ರೀಷಿಯನ್ ‘ಬಿ’: ಐಟಿಐ ಜತೆಗೆ ೩ ವರ್ಷಗಳು ಎಲೆಕ್ಟ್ರೀಷಿಯನ್‌ಆಗಿ ಅನುಭವ ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು.

WED ‘B’’: ಸಂಬಂಧಿತ ವಿಷಯದಲ್ಲಿ ಡಿಪ್ಲೊಮೊ ಜತೆಗೆ ಒಂದು ವರ್ಷ ಕಾರ್ಯಾ ನುಭವ. ಅಥವಾ ಯಾವುದೇ ಪದವಿ ಜತೆಗೆ ೧ ವರ್ಷ ಕಾರ್ಯಾನುಭವ. ಅಥವಾ ಅಪ್ರೆಂಟಿಸ್ ಜತೆಗೆ ಮೂರು ವರ್ಷ ಕಾರ್ಯಾನುಭವ. ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು. ವಯೋಮಿತಿ: (೦೧-೦೧-೨೦೨೫ಕ್ಕೆ ಪರಿಗಣಿಸಲಾಗುತ್ತದೆ) ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿತ ಗರಿಷ್ಟ ವಯಸ್ಸಿನ ಅರ್ಹತೆ ೪೦ ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ೦೫ ವರ್ಷ ಹಾಗೂ ಒಬಿಸಿ ವರ್ಗಗಳ ಅಭ್ಯರ್ಥಿಗಳಿಗೆ ೦೩ ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ೨೭-೦೧-೨೦೨೫

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೨೫-೦೨-೨೦೨೫

ವೆಬ್‌ಸೈಟ್ ವಿಳಾಸ Ü https://www.hindustancopper.com 

ಆಂದೋಲನ ಡೆಸ್ಕ್

Recent Posts

ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಸಿದ್ದರಾಮಯ್ಯ ಅವರು ತಮ್ಮ ವಿದಾಯದ ಕೊನೇ ಕ್ಷಣದಲ್ಲೂ ಮಹತ್ವದ ಕ್ರಮ ಕೈಗೊಂಡಿದ್ದು,…

9 hours ago

ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ : ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ…

12 hours ago

ಹೈಕಮಾಂಡ್‌ ಸೂಚನೆಯಂತೆ ರಾಜೀನಾಮೆ : ಸಿದ್ದರಾಮಯ್ಯ ಸುದ್ದಿಗೋಷ್ಠಿಯ ಹೈಲೆಟ್ಸ್‌

ಬೆಂಗಳೂರು : ಹೈಕಮಾಂಡ್‌ ಸೂಚನೆಯಂತೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ…

13 hours ago

ಯಾರೇ ಸಿಎಂ ಆದರೂ ಕರ್ನಾಟಕ ಅಭಿವೃದ್ಧಿಯಾಗಲ್ಲ: ವಿಜಯೇಂದ್ರ

ಕೊಪ್ಪಳ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ…

15 hours ago

ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್‌ ನಿರ್ಧಾರ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ…

16 hours ago

ಮುಂದೆಯೂ ಇದೇ ರೀತಿ ಸಹಕಾರ ನೀಡಿ: ಮಂತ್ರಿಗಳಿಗೆ ಡಿಸಿಎಂ ಡಿಕೆಶಿ ಮನವಿ

ಬೆಂಗಳೂರು: ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂತ್ರಿಗಳ ಜೊತೆ ಸಹಕಾರವನ್ನು ಕೇಳಿದ್ದಾರೆ. ಸಿಎಂ ಹುದ್ದೆಗೆ ಇಂದು ಸಿದ್ದರಾಮಯ್ಯ ರಾಜೀನಾಮೆ…

17 hours ago