ಟೆಕ್‌

ಹಿಂದುಸ್ತಾನ್ ಕಾಪರ್ ಲಿಮಿಟೆಡ್ನಲ್ಲಿ ಉದ್ಯೋಗಗಳು

ಹುದ್ದೆಗಳ ಹೆಸರು: ಚಾರ್ಜ್‌ಮನ್, ಎಲೆಕ್ಟ್ರೀಷಿಯನ್, ಡಬ್ಲೂ ಇಡಿ ಬಿ.

ಉದ್ಯೋಗ ಸ್ಥಳ: ಕೊಲ್ಕತ್ತಾ

ಹುದ್ದೆಗಳ ಸಂಖ್ಯೆ: ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ೨೪ ಎಲೆಕ್ಟ್ರೀಷಿಯನ್ ‘ಎ’: ೩೬ ಎಲೆಕ್ಟ್ರೀಷಿಯನ್ ‘ಬಿ’: ೩೬

WED ‘B: ೦೭

ವೇತನ ಶ್ರೇಣಿ

ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ೨೮,೭೪೦ ರೂ.

ಎಲೆಕ್ಟ್ರೀಷಿಯನ್ ‘ಎ’: ೨೮,೪೩೦ ರೂ.ಗಳಿಂದ ೫೯,೭೦೦ ರೂ.

ಎಲೆಕ್ಟ್ರೀಷಿಯನ್ ‘ಬಿ’: ೨೮,೨೮೦ ರೂ.ಗಳಿಂದ ೫೭,೬೪೦ ರೂ.

■ WED ‘B’’: ೨೮,೨೮೦ ರೂ.ಗಳಿಂದ ೫೭,೬೪೦ ರೂ.

ವಿದ್ಯಾರ್ಹತೆ

ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ಡಿಪ್ಲೊಮೊ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾಸ್ ಮಾಡುವ ಜತೆಗೆ ಒಂದು ವರ್ಷ ಮೈನಿಂಗ್ ಇನ್‌ಸ್ಟಾಲೇಷನ್‌ನಲ್ಲಿ ಕರ್ತವ್ಯ ಅನುಭವ. ಅಥವಾ ಐಟಿಐ ಶಿಕ್ಷಣದೊಂದಿಗೆ ಮೂರು ವರ್ಷಗಳ ಕಾರ್ಯಾನುಭವ. ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ಐದು ವರ್ಷಗಳ ಮೈನಿಂಗ್ ಕರ್ತವ್ಯ ಅನುಭವ ಹೊಂದಿರಬೇಕು.

ಎಲೆಕ್ಟ್ರೀಷಿಯನ್ ‘ಎ’: ಐಟಿಐ ಜತೆಗೆ ೪ ವರ್ಷಗಳು ಎಲೆಕ್ಟ್ರೀಷಿಯನ್‌ಆಗಿ ಅನುಭವ ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೭ ವರ್ಷ ಕಾರ್ಯಾನುಭವ ಹೊಂದಿರಬೇಕು.

ಎಲೆಕ್ಟ್ರೀಷಿಯನ್ ‘ಬಿ’: ಐಟಿಐ ಜತೆಗೆ ೩ ವರ್ಷಗಳು ಎಲೆಕ್ಟ್ರೀಷಿಯನ್‌ಆಗಿ ಅನುಭವ ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು.

WED ‘B’’: ಸಂಬಂಧಿತ ವಿಷಯದಲ್ಲಿ ಡಿಪ್ಲೊಮೊ ಜತೆಗೆ ಒಂದು ವರ್ಷ ಕಾರ್ಯಾ ನುಭವ. ಅಥವಾ ಯಾವುದೇ ಪದವಿ ಜತೆಗೆ ೧ ವರ್ಷ ಕಾರ್ಯಾನುಭವ. ಅಥವಾ ಅಪ್ರೆಂಟಿಸ್ ಜತೆಗೆ ಮೂರು ವರ್ಷ ಕಾರ್ಯಾನುಭವ. ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು. ವಯೋಮಿತಿ: (೦೧-೦೧-೨೦೨೫ಕ್ಕೆ ಪರಿಗಣಿಸಲಾಗುತ್ತದೆ) ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿತ ಗರಿಷ್ಟ ವಯಸ್ಸಿನ ಅರ್ಹತೆ ೪೦ ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ೦೫ ವರ್ಷ ಹಾಗೂ ಒಬಿಸಿ ವರ್ಗಗಳ ಅಭ್ಯರ್ಥಿಗಳಿಗೆ ೦೩ ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ೨೭-೦೧-೨೦೨೫

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೨೫-೦೨-೨೦೨೫

ವೆಬ್‌ಸೈಟ್ ವಿಳಾಸ Ü https://www.hindustancopper.com 

ಆಂದೋಲನ ಡೆಸ್ಕ್

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

4 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

6 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

7 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

7 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

7 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

7 hours ago