ಟೆಕ್‌

ಹಿಂದುಸ್ತಾನ್ ಕಾಪರ್ ಲಿಮಿಟೆಡ್ನಲ್ಲಿ ಉದ್ಯೋಗಗಳು

ಹುದ್ದೆಗಳ ಹೆಸರು: ಚಾರ್ಜ್‌ಮನ್, ಎಲೆಕ್ಟ್ರೀಷಿಯನ್, ಡಬ್ಲೂ ಇಡಿ ಬಿ.

ಉದ್ಯೋಗ ಸ್ಥಳ: ಕೊಲ್ಕತ್ತಾ

ಹುದ್ದೆಗಳ ಸಂಖ್ಯೆ: ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ೨೪ ಎಲೆಕ್ಟ್ರೀಷಿಯನ್ ‘ಎ’: ೩೬ ಎಲೆಕ್ಟ್ರೀಷಿಯನ್ ‘ಬಿ’: ೩೬

WED ‘B: ೦೭

ವೇತನ ಶ್ರೇಣಿ

ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ೨೮,೭೪೦ ರೂ.

ಎಲೆಕ್ಟ್ರೀಷಿಯನ್ ‘ಎ’: ೨೮,೪೩೦ ರೂ.ಗಳಿಂದ ೫೯,೭೦೦ ರೂ.

ಎಲೆಕ್ಟ್ರೀಷಿಯನ್ ‘ಬಿ’: ೨೮,೨೮೦ ರೂ.ಗಳಿಂದ ೫೭,೬೪೦ ರೂ.

■ WED ‘B’’: ೨೮,೨೮೦ ರೂ.ಗಳಿಂದ ೫೭,೬೪೦ ರೂ.

ವಿದ್ಯಾರ್ಹತೆ

ಚಾರ್ಜ್‌ಮನ್ ( ಎಲೆಕ್ಟ್ರಿಕಲ್): ಡಿಪ್ಲೊಮೊ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾಸ್ ಮಾಡುವ ಜತೆಗೆ ಒಂದು ವರ್ಷ ಮೈನಿಂಗ್ ಇನ್‌ಸ್ಟಾಲೇಷನ್‌ನಲ್ಲಿ ಕರ್ತವ್ಯ ಅನುಭವ. ಅಥವಾ ಐಟಿಐ ಶಿಕ್ಷಣದೊಂದಿಗೆ ಮೂರು ವರ್ಷಗಳ ಕಾರ್ಯಾನುಭವ. ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ಐದು ವರ್ಷಗಳ ಮೈನಿಂಗ್ ಕರ್ತವ್ಯ ಅನುಭವ ಹೊಂದಿರಬೇಕು.

ಎಲೆಕ್ಟ್ರೀಷಿಯನ್ ‘ಎ’: ಐಟಿಐ ಜತೆಗೆ ೪ ವರ್ಷಗಳು ಎಲೆಕ್ಟ್ರೀಷಿಯನ್‌ಆಗಿ ಅನುಭವ ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೭ ವರ್ಷ ಕಾರ್ಯಾನುಭವ ಹೊಂದಿರಬೇಕು.

ಎಲೆಕ್ಟ್ರೀಷಿಯನ್ ‘ಬಿ’: ಐಟಿಐ ಜತೆಗೆ ೩ ವರ್ಷಗಳು ಎಲೆಕ್ಟ್ರೀಷಿಯನ್‌ಆಗಿ ಅನುಭವ ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು.

WED ‘B’’: ಸಂಬಂಧಿತ ವಿಷಯದಲ್ಲಿ ಡಿಪ್ಲೊಮೊ ಜತೆಗೆ ಒಂದು ವರ್ಷ ಕಾರ್ಯಾ ನುಭವ. ಅಥವಾ ಯಾವುದೇ ಪದವಿ ಜತೆಗೆ ೧ ವರ್ಷ ಕಾರ್ಯಾನುಭವ. ಅಥವಾ ಅಪ್ರೆಂಟಿಸ್ ಜತೆಗೆ ಮೂರು ವರ್ಷ ಕಾರ್ಯಾನುಭವ. ಅಥವಾ ಎಸ್‌ಎಸ್‌ಎಲ್‌ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು. ವಯೋಮಿತಿ: (೦೧-೦೧-೨೦೨೫ಕ್ಕೆ ಪರಿಗಣಿಸಲಾಗುತ್ತದೆ) ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿತ ಗರಿಷ್ಟ ವಯಸ್ಸಿನ ಅರ್ಹತೆ ೪೦ ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ೦೫ ವರ್ಷ ಹಾಗೂ ಒಬಿಸಿ ವರ್ಗಗಳ ಅಭ್ಯರ್ಥಿಗಳಿಗೆ ೦೩ ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ೨೭-೦೧-೨೦೨೫

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೨೫-೦೨-೨೦೨೫

ವೆಬ್‌ಸೈಟ್ ವಿಳಾಸ Ü https://www.hindustancopper.com 

ಆಂದೋಲನ ಡೆಸ್ಕ್

Recent Posts

ನಂಜನಗೂಡು ತಾಯಿ-ಮಕ್ಕಳ ಆಸ್ಪತ್ರೆಗೆ ಶಾಸಕ ದರ್ಶನ್ ದಿಢೀರ್ ಭೇಟಿ, ಪರಿಶೀಲನೆ

ನಂಜನಗೂಡು: ನಂಜನಗೂಡು ಪಟ್ಟಣದಲ್ಲಿರುವ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ಕಳೆದ ತಡರಾತ್ರಿ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ದಿಢೀರ್…

6 mins ago

ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್:‌ ಗಣಿಗ ರವಿಕುಮಾರ್‌ ವ್ಯಂಗ್ಯ

ಮಂಡ್ಯ: ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಹೈಕಮಾಂಡ್.‌ ನಮಗೆ ಹೈಕಮಾಂಡ್‌ ನೋಟಿಸ್‌ ಕೊಡಬಹುದು. ಆದರೆ ಹೈಕಮಾಂಡ್‌ಗೆ ನಾವು ನೋಟಿಸ್‌ ಕೊಡಲು…

12 mins ago

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ: ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಚಳಿಯ ಅಬ್ಬರ, ಶೀತ ಸಂಪೂರ್ಣ ಕಡಿಮೆಯಾಗಿದ್ದು, ಒಣ ಹವೆಯ ಜೊತೆಗೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಶಿವರಾತ್ರಿ…

15 mins ago

ಕೆಮಿಕಲ್‌ ಟ್ಯಾಂಕ್‌ ಸ್ಫೋಟ: ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು

ಮಂಡ್ಯ: ಕೆಮಿಕಲ್‌ ಟ್ಯಾಂಕ್‌ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಬಸರಾಳು ಸಮೀಪದ ಕಾರೆಕಟ್ಟೆ ಬಳಿ ಕೀರ್ತಿ…

17 mins ago

30 ಲಕ್ಷದ ಚಿನ್ನಾಭರಣ ಧರಿಸಿ ಮದುವೆಗೆ ಬಂದು ನಾಪತ್ತೆಯಾಗಿದ್ದ ಮಹಿಳೆ ಕುಣಿಗಲ್‌ ಗೆಳೆಯನ ಮನೆಯಲ್ಲಿ ಪತ್ತೆ

ಹಾಸನ: ಮದುವೆ ಸಮಾರಂಭಕ್ಕೆ ಲಕ್ಷಾಂತರ ರೂ ಮೌಲ್ಯದ ಒಡವೆ ಧರಿಸಿ ಬಂದಿದ್ದ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.…

18 mins ago

ತ್ರಿನೇಶ್ವರ ದೇವಾಲಯಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಭೇಟಿ

ಮೈಸೂರು: ಇಂದು ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಸಂಪ್ರದಾಯದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ತ್ರಿನೇಶ್ವರ ದೇವಾಲಯಕ್ಕೆ ಭೇಟಿ ನೀಡಿ…

46 mins ago