ಹುದ್ದೆಗಳ ಹೆಸರು: ಚಾರ್ಜ್ಮನ್, ಎಲೆಕ್ಟ್ರೀಷಿಯನ್, ಡಬ್ಲೂ ಇಡಿ ಬಿ.
ಉದ್ಯೋಗ ಸ್ಥಳ: ಕೊಲ್ಕತ್ತಾ
ಹುದ್ದೆಗಳ ಸಂಖ್ಯೆ: ಚಾರ್ಜ್ಮನ್ ( ಎಲೆಕ್ಟ್ರಿಕಲ್): ೨೪ ಎಲೆಕ್ಟ್ರೀಷಿಯನ್ ‘ಎ’: ೩೬ ಎಲೆಕ್ಟ್ರೀಷಿಯನ್ ‘ಬಿ’: ೩೬
WED ‘B: ೦೭
ವೇತನ ಶ್ರೇಣಿ
ಚಾರ್ಜ್ಮನ್ ( ಎಲೆಕ್ಟ್ರಿಕಲ್): ೨೮,೭೪೦ ರೂ.
ಎಲೆಕ್ಟ್ರೀಷಿಯನ್ ‘ಎ’: ೨೮,೪೩೦ ರೂ.ಗಳಿಂದ ೫೯,೭೦೦ ರೂ.
ಎಲೆಕ್ಟ್ರೀಷಿಯನ್ ‘ಬಿ’: ೨೮,೨೮೦ ರೂ.ಗಳಿಂದ ೫೭,೬೪೦ ರೂ.
■ WED ‘B’’: ೨೮,೨೮೦ ರೂ.ಗಳಿಂದ ೫೭,೬೪೦ ರೂ.
ವಿದ್ಯಾರ್ಹತೆ
ಚಾರ್ಜ್ಮನ್ ( ಎಲೆಕ್ಟ್ರಿಕಲ್): ಡಿಪ್ಲೊಮೊ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪಾಸ್ ಮಾಡುವ ಜತೆಗೆ ಒಂದು ವರ್ಷ ಮೈನಿಂಗ್ ಇನ್ಸ್ಟಾಲೇಷನ್ನಲ್ಲಿ ಕರ್ತವ್ಯ ಅನುಭವ. ಅಥವಾ ಐಟಿಐ ಶಿಕ್ಷಣದೊಂದಿಗೆ ಮೂರು ವರ್ಷಗಳ ಕಾರ್ಯಾನುಭವ. ಅಥವಾ ಎಸ್ಎಸ್ಎಲ್ಸಿ ಜತೆಗೆ ಐದು ವರ್ಷಗಳ ಮೈನಿಂಗ್ ಕರ್ತವ್ಯ ಅನುಭವ ಹೊಂದಿರಬೇಕು.
ಎಲೆಕ್ಟ್ರೀಷಿಯನ್ ‘ಎ’: ಐಟಿಐ ಜತೆಗೆ ೪ ವರ್ಷಗಳು ಎಲೆಕ್ಟ್ರೀಷಿಯನ್ಆಗಿ ಅನುಭವ ಅಥವಾ ಎಸ್ಎಸ್ಎಲ್ಸಿ ಜತೆಗೆ ೭ ವರ್ಷ ಕಾರ್ಯಾನುಭವ ಹೊಂದಿರಬೇಕು.
ಎಲೆಕ್ಟ್ರೀಷಿಯನ್ ‘ಬಿ’: ಐಟಿಐ ಜತೆಗೆ ೩ ವರ್ಷಗಳು ಎಲೆಕ್ಟ್ರೀಷಿಯನ್ಆಗಿ ಅನುಭವ ಅಥವಾ ಎಸ್ಎಸ್ಎಲ್ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು.
WED ‘B’’: ಸಂಬಂಧಿತ ವಿಷಯದಲ್ಲಿ ಡಿಪ್ಲೊಮೊ ಜತೆಗೆ ಒಂದು ವರ್ಷ ಕಾರ್ಯಾ ನುಭವ. ಅಥವಾ ಯಾವುದೇ ಪದವಿ ಜತೆಗೆ ೧ ವರ್ಷ ಕಾರ್ಯಾನುಭವ. ಅಥವಾ ಅಪ್ರೆಂಟಿಸ್ ಜತೆಗೆ ಮೂರು ವರ್ಷ ಕಾರ್ಯಾನುಭವ. ಅಥವಾ ಎಸ್ಎಸ್ಎಲ್ಸಿ ಜತೆಗೆ ೬ ವರ್ಷ ಕಾರ್ಯಾನುಭವ ಹೊಂದಿರಬೇಕು. ವಯೋಮಿತಿ: (೦೧-೦೧-೨೦೨೫ಕ್ಕೆ ಪರಿಗಣಿಸಲಾಗುತ್ತದೆ) ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿತ ಗರಿಷ್ಟ ವಯಸ್ಸಿನ ಅರ್ಹತೆ ೪೦ ವರ್ಷ. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ೦೫ ವರ್ಷ ಹಾಗೂ ಒಬಿಸಿ ವರ್ಗಗಳ ಅಭ್ಯರ್ಥಿಗಳಿಗೆ ೦೩ ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ೨೭-೦೧-೨೦೨೫
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೨೫-೦೨-೨೦೨೫
ವೆಬ್ಸೈಟ್ ವಿಳಾಸ Ü https://www.hindustancopper.com
ನಂಜನಗೂಡು: ನಂಜನಗೂಡು ಪಟ್ಟಣದಲ್ಲಿರುವ ಸರ್ಕಾರಿ ತಾಯಿ-ಮಕ್ಕಳ ಆಸ್ಪತ್ರೆಗೆ ಕಳೆದ ತಡರಾತ್ರಿ ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ದಿಢೀರ್…
ಮಂಡ್ಯ: ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಹೈಕಮಾಂಡ್. ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು. ಆದರೆ ಹೈಕಮಾಂಡ್ಗೆ ನಾವು ನೋಟಿಸ್ ಕೊಡಲು…
ಬೆಂಗಳೂರು: ರಾಜ್ಯದಲ್ಲಿ ಚಳಿಯ ಅಬ್ಬರ, ಶೀತ ಸಂಪೂರ್ಣ ಕಡಿಮೆಯಾಗಿದ್ದು, ಒಣ ಹವೆಯ ಜೊತೆಗೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಶಿವರಾತ್ರಿ…
ಮಂಡ್ಯ: ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಬಸರಾಳು ಸಮೀಪದ ಕಾರೆಕಟ್ಟೆ ಬಳಿ ಕೀರ್ತಿ…
ಹಾಸನ: ಮದುವೆ ಸಮಾರಂಭಕ್ಕೆ ಲಕ್ಷಾಂತರ ರೂ ಮೌಲ್ಯದ ಒಡವೆ ಧರಿಸಿ ಬಂದಿದ್ದ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.…
ಮೈಸೂರು: ಇಂದು ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಸಂಪ್ರದಾಯದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ತ್ರಿನೇಶ್ವರ ದೇವಾಲಯಕ್ಕೆ ಭೇಟಿ ನೀಡಿ…