ಬೆಂಗಳೂರು– : ಹುದ್ದೆ ನಿರೀಕ್ಷೆಯಲ್ಲಿದ್ದ 9 ಮಂದಿ ಐಎಎಸ್ ಅಧಿಕಾರಿಗಳಿಗೆ ಉಪವಿಭಾಗಾಕಾರಿ ಹುದ್ದೆ ನೀಡಿ ಸ್ಥಳ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾಸನ ಜಿಲ್ಲೆ ಸಕಲೇಶಪುರ ಉಪವಿಭಾಗಾಕಾರಿಯಾಗಿ ಅನ್ಮೋಲ್ ಜೈನ್ ಅವರನ್ನು ನೇಮಕ ಮಾಡಲಾಗಿದೆ. ಬೀದರ್ ಉಪವಿಭಾಗಾಕಾರಿ ಹುದ್ದೆಗೆ ಲವೀಸ್ ಒರ್ಡಿಯ ಅವರನ್ನು ಹಾಗೂ ಮಧುಗಿರಿ ಉಪವಿಭಾಗಾಕಾರಿ ಹುದ್ದೆಗೆ ರಿಶಿ ಆನಂದ್ ಅವರನ್ನು ನಿಯೋಜಿಸಿ ನೇಮಕ ಮಾಡಲಾಗಿದೆ
ಮಂಡ್ಯ ಉಪವಿಭಾಗಾಕಾರಿ ಹುದ್ದೆಗೆ ಎಚ್.ಎಸ್.ಕೀರ್ತನ, ಪಾಂಡಪುರದ ಉಪವಿಭಾಗಾಕಾರಿಯಾಗಿ ನೊಂಗ್ಜೈ ಮೊಹಮ್ಮದ್ ಆಲಿ, ಚಿಕ್ಕೋಡಿ ಉಪವಿಭಾಗಾಕಾರಿಯಾಗಿ ಗಿಟ್ಟೆ ಮಾಧವ್ ವಿಠ್ಠಲರಾವ್, ಲಿಂಗಸಗೂರು ಉಪವಿಭಾಗಾಕಾರಿಯಾಗಿ ಶಿಂಧೆ ಅವಿನಾಶ್ ಸಂಜೀವನ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಬಳ್ಳಾರಿ ಉಪವಿಭಾಗಾಕಾರಿಯಾಗಿ ಎನ್.ಹೇಮಂತ್ ಹಾಗೂ ಹುಣಸೂರು ಉಪವಿಭಾಗಾಕಾರಿಯಾಗಿ ರುಚಿ ಬಿಂದಲ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
ಎ.ಸಿ ಹುದ್ದೆಗಳಿಗೆ ಐಎಎಸ್ ಅಧಿಕಾರಿಗಳ ನೇಮಕ ಮಂಡ್ಯ ಉಪವಿಭಾಗಾಕಾರಿಯಾಗಿ ಎಚ್.ಎಸ್.ಕೀರ್ತನ, ಪಾಂಡಪುರಕ್ಕೆ ನೊಂಗ್ಜೈ ಮೊಹಮ್ಮದ್ ಆಲಿ, ಹುಣಸೂರಿಗೆ ರುಚಿ ಬಿಂದಲ್ ನೇಮಕ
Previous Articleಶಾಲೆಗಳಲ್ಲಿ ‘ಬ್ಯಾಗ್ ಮುಕ್ತ ಶನಿವಾರ’ ಪರಿಚಯಿಸಲು ಸರ್ಕಾರ ಶಿಫಾರಸ್ಸು