ಕ್ರೀಡೆ

ವಿಶ್ವಕಪ್‌ 2023: ಯಾವ ಆಟಗಾರನಿಗೆ ಯಾವ ಪ್ರಶಸ್ತಿ?

ಅಹ್ಮದಾಬಾದ್‌ :  ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ವರ್ಣ ರಂಜಿತ ತೆರೆ ಸಿಕ್ಕಿದೆ. ಭಾರತ ವಿರುದ್ಧ ಗೆದ್ಧು ಬೀಗಿದ ಆಸೀಸ್‌ ತನ್ನ ೬ನೇ ವಿಶ್ವಕಪ್‌ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.

ಹಾಗೆಯೇ ಟ್ರೋಫಿ ಜತೆಗೆ ಟೂರ್ನಿಯಲ್ಲಿ ಹಲವಾರು ಪ್ರಶಸ್ತಿಗಳಿಗೆ ಯಾವ ಯಾವ ಆಟಗಾರರು ನೇಮಕೊಂಡಿದ್ದಾರೆ ಮತ್ತು ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.!

ವಿನ್ನರ್ಸ್‌: ಆಸ್ಟ್ರೇಲಿಯಾ

ರನ್ನರ್ಸ್‌; ಭಾರತ

ಸರಣಿ ಶ್ರೇಷ್ಠ: ವಿರಾಟ್‌ ಕೊಹ್ಲಿ (765 ರನ್‌, ಮೂರು ಶತಕ)

ಉತ್ತಮ ಬೌಲರ್‌: ಮಹಮದ್‌ ಶಮಿ (24 ವಿಕೆಟ್‌)

ಪಂದ್ಯ ಶ್ರೇಷ್ಠ(ಫೈನಲ್‌ ಪಂದ್ಯ): ಟ್ರಾವೀಸ್‌ ಹೆಡ್‌

 ಈ ವಿಶ್ವಕಪ್‌ನಲ್ಲಿ ದಾಖಲಾದ ಹಲವು ವಿಶೇಷತೆಗಳು:

ಅತಿಹೆಚ್ಚು ರನ್‌: ವಿರಾಟ್‌ ಕೊಹ್ಲಿ (765 ರನ್‌)

ವಯಕ್ತಿಕ ಗರಿಷ್ಠ ರನ್‌: ಗ್ಲೆನ್‌ ಮ್ಯಾಕ್ಸ್‌ವೆಲ್‌ (201)

ಅತಿಹೆಚ್ಚು ಶತಕ: ಕ್ವಿಂಟನ್‌ ಡಿ ಕಾಕ್‌ (4 ಶತಕ)

ಅತಿಹೆಚ್ಚು ಸಿಕ್ಸರ್:‌ ರೋಹಿತ್‌ ಶರ್ಮಾ (31)

ಅತಿಹೆಚ್ಚು ವಿಕೆಟ್‌:  ಮಹಮದ್‌ ಶಮಿ (24)

ಅತಿಹೆಚ್ಚು ವಿಕೆಟ್‌(ವಿಕೇಟ್‌ ಕೀಪರ್‌ನಿಂದ): ಕ್ವಿಂಟನ್‌ ಡಿ ಕಾಕ್‌ (20)

ಅತಿ ಹೆಚ್ಚು ಕ್ಯಾಚ್‌(ಹೊರಾಂಗಣ): ಡೆರಿಯಲ್‌ ಮಿಚೆಲ್‌ (11)

andolanait

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

9 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

10 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

10 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

10 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

10 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

10 hours ago