ಬೆಂಗಳೂರು: ಕರ್ನಾಟಕ ಆಟಗಾರರ ಟಿ20 ಲೀಗ್ ಮಹಾರಾಜ ಟ್ರೋಫಿಯ ಮತ್ತೊಂದು ಸೀಸನ್ ಗೆ ಕೆಎಸ್ ಸಿಎ ತಯಾರಾಗಿದೆ. ಇಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಹೊಡಿಬಡಿ ದಾಂಡಿಗ ಅಭಿನವ್ ಮನೋಹರ್ ಅತೀ ಹೆಚ್ಚು ಹಣ ಪಡೆದ ಆಟಗಾರನಾಗಿ ಮೂಡಿ ಬಂದಿದ್ದಾರೆ.
ಈ ಬಾರಿಯ ಪಂದ್ಯಾವಳಿಗೆ ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ಸೇರ್ಪಡೆಗೊಂಡಿದ್ದು, ಭಾಗವಹಿಸುವ ತಂಡಗಳ ಸಂಖ್ಯೆ ಆರಕ್ಕೇರಿದೆ. ಹಾಲಿ ಚಾಂಪಿಯನ್ ಗುಲ್ಬರ್ಗ್ ಮಿಸ್ಟಿಕ್ಸ್, ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್, ಮೈಸೂರು ವಾರಿಯರ್ ಮತ್ತು ಹುಬ್ಬಳ್ಳಿ ಟೈಗರ್ ಕಳೆದ ವರ್ಷ ಆಡಿದ್ದವು.
ಈ ವರ್ಷದ ಪಂದ್ಯಾವಳಿಯು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಸ್ಟ್ 14ರಿಂದ 30ರವರೆಗೆ ನಡೆಯಲಿದೆ.
ಪ್ರಮುಖ ಆಟಗಾರರ ಪಟ್ಟಿ
ಅಭಿನವ್ ಮನೋಹರ್: ಶಿವಮೊಗ್ಗ ಲಯನ್ಸ್: 15 ಲಕ್ಷ
ಮಯಾಂಕ್ ಅಗರ್ವಾಲ್; ಬೆಂಗಳೂರು ಬ್ಲಾಸ್ಟರ್ಸ್ ; 14 ಲಕ್ಷ
ದೇವದತ್ ಪಡಿಕ್ಕಲ್ : ಗುಲ್ಬರ್ಗಾ ಮೈಸ್ಟಿಕ್ಸ್; 13 ಲಕ್ಷ
ಮನೀಶ್ ಪಾಂಡೆ: ಹುಬ್ಬಳ್ಳಿ ಟೈಗರ್ಸ್; 10.60 ಲಕ್ಷ
ಕರುಣ್ ನಾಯರ್: ಮೈಸೂರು ವಾರಿಯರ್ಸ್; 6.8 ಲಕ್ಷ
ಅಭಿಮನ್ಯು ಮಿಥುನ್: ಬೆಂಗಳೂರು ಬ್ಲಾಸ್ಟರ್ಸ್; 5.20 ಲಕ್ಷ
ಜೆ ಸುಚಿತ್: ಮೈಸೂರು ವಾರಿಯರ್ಸ್; 8.40 ಲಕ್ಷ
ರೋನಿತ್ ಮೋರೆ: ಮಂಗಳೂರು ಡ್ರಾಗನ್ಸ್; 4 ಲಕ್ಷ
ಕೆಪಿ ಅಪ್ಪಣ್ಣ; ಗುಲಬರ್ಗಾ ಮಿಸ್ಟಿಕ್ಸ್; 4 ಲಕ್ಷ
ಗೌತಮ್ ಕೆ: ಮಂಗಳೂರು ಡ್ರಾಗನ್ಸ್; 6.6 ಲಕ್ಷ
ಪ್ರವೀಣ್ ದುಬೆ: ಹುಬ್ಬಳ್ಳಿ ಟೈಗರ್ಸ್; 5.8 ಲಕ್ಷ
ಕಾರಿಯಪ್ಪ ಕೆಸಿ: ಹುಬ್ಬಳ್ಳಿ ಟೈಗರ್ಸ್; 7.20 ಲಕ್ಷ
ವೈಶಾಕ್ ವಿ: ಗುಲ್ಬರ್ಗಾ ಮಿಸ್ಟಿಕ್ಸ್; 8.80 ಲಕ್ಷ
ಪ್ರಸಿದ್ಧ್ ಕೃಷ್ಣ: ಮಂಗಳೂರು ಡ್ರಾಗನ್ಸ್; 7.40 ಲಕ್ಷ
ಶ್ರೇಯಸ್ ಗೋಪಾಲ್: ಶಿವಮೊಗ್ಗ ಲಯನ್ಸ್; 7.80 ಲಕ್ಷ
ನಿಕಿನ್ ಜೋಸ್: ಮಂಗಳೂರು ಡ್ರಾಗನ್ಸ್; 7 ಲಕ್ಷ
ಲುವಿನಿತ್ ಸಿಸೋಡಿಯಾ: ಹುಬ್ಬಳ್ಳಿ ಟೈಗರ್ಸ್; 7.1 ಲಕ್ಷ
ಕೌಶಿಕ್ ವಿ: ಶಿವಮೊಗ್ಗ ಲಯನ್ಸ್; 5.9 ಲಕ್ಷ
ಶರತ್ ಬಿ ಆರ್ :ಮಂಗಳೂರು ಡ್ರಾಗನ್ಸ್; 3.2 ಲಕ್ಷ
ಚೇತನ್ ಎಲ್ ಆರ್: ಗುಲಬರ್ಗಾ ಮಿಸ್ಟಿಕ್ಸ್; 6.2 ಲಕ್ಷ
ಪ್ರತೀಕ್ ಜೈನ; ಮಂಗಳೂರು ಡ್ರಾಗನ್ಸ್; 3 ಲಕ್ಷ
ವಿದ್ವತ್ ಕಾವೇರಪ್ಪ: ಹುಬ್ಬಳ್ಳಿ ಟೈಗರ್ಸ್; 6.7 ಲಕ್ಷ
ರೋಹನ್ ಪಾಟೀಲ್: ಮಂಗಳೂರು ಡ್ರಾಗನ್ಸ್; 3.7 ಲಕ್ಷ
ರೋಹನ್ ಕದಂ; ಶಿವಮೊಗ್ಗ ಲಯನ್ಸ್; 4.7 ಲಕ್ಷ
ಮನೋಜ್ ಭಾಂಡಗೆ: ಮೈಸೂರು ವಾರಿಯರ್ಸ್; 9 ಲಕ್ಷ
ವಿಧ್ಯಾದರ್ ಪಾಟೀಲ್; ಬೆಂಗಳೂರು ಬ್ಲಸ್ಟರ್ಸ್; 7 ಲಕ್ಷ
ಅಭಿಲಾಷ್ ಶೆಟ್ಟಿ; ಗುಲಬರ್ಗಾ ಮಿಸ್ಟಿಕ್ಸ್; 1 ಲಕ್ಷ
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…