ಸತತ ಏಳನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಬಜೆಟ್ ವೇಳೆ ಸಖತ್ ಟ್ರೆಂಡ್ ಆಗಿದ್ದಾರೆ.
https://x.com/pushpendrakum/status/1815662955377152502?t=LmAZSQtAS9vDDNAbMrO5JA&s=08
ಟ್ವಿಟ್ಟರ್ನಲ್ಲಿ ಭಾರೀ ಟ್ರೆಂಡ್ ಆಗಿರುವ ಸೀತಾರಾಮನ್ ಅವರು ಮಧ್ಯಮ ವರ್ಗದವರ ಮೇಲೆ ಮತ್ತೆ ಬರೆ ಎಳೆದಿದ್ದಾರೆ. ಅವರಿಂದ ನಾವು ನಿರೀಕ್ಷಿಸಬೇಕಾದದ್ದು ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ.
https://x.com/GemsOfReplies/status/1815672194992619877?t=0Rz-BSxSVN6IBoYffiZ7xQ&s=08
ಇದರ ಜೊತೆಗೆ #nirmalasitarama̧n #unionbudget ಕೂಡಾ ಟ್ರೆಂಡಿಂಗ್ನಲ್ಲಿ ಸ್ಥಾನ ಪಡೆದುಕೊಂಡಿದೆ.
• ಡಿವಿಡೆಂಡ್ ಮೇಲಿನ ತೆರಿಗೆ
• ಸ್ಥಿರ ಠೇವಣಿ ಮೇಲಿನ ತೆರಿಗೆ
• ಮನೆ ಖರೀದಿಯ ಮೇಲೆ ತೆರಿಗೆ
• ಪೆಟ್ರೋಲ್ ಮೇಲಿನ ತೆರಿಗೆ
• ಹಾಲು ಮತ್ತು ಮೊಸರು ಮೇಲಿನ ತೆರಿಗೆ
• ಷೇರುಗಳ ಮೇಲಿನ ತೆರಿಗೆ
• ಭವಿಷ್ಯ ನಿಧಿಯ ಮೇಲಿನ ತೆರಿಗೆ
• ಪೆನ್ಸಿಲ್ ಮತ್ತು ಪುಸ್ತಕಗಳ ಮೇಲಿನ ತೆರಿಗೆ
• ಸಿನಿಮಾ ಹಾಲ್ನಲ್ಲಿ ತೆರಿಗೆ
• ಬಾರ್ಬರ್ ಶಾಪ್ ಮೇಲೆ ತೆರಿಗೆ
• ಆರೋಗ್ಯ ವಿಮೆ ಮೇಲಿನ ತೆರಿಗೆ
• ಸ್ಕೂಟರ್ ಮೇಲೆ ತೆರಿಗೆ ಸೇರಿದಂತೆ ಸಾಮಾನ್ಯ ವರ್ಗದ ಜನರಿಗೆ ಯಾವೆಲ್ಲಾ ವಿಭಾಗಗಳಲ್ಲಿ ತೆರಿಗೆ ವಿಧಿಸಬಹುದೋ ಆ ಎಲ್ಲಾ ಕಡಗಳಲ್ಲಿಯೂ ತೆರಿಗೆ ವಿಧಿಸಿ ಮಧ್ಯಮ ವರ್ಗದವರ ಜೀವನಕ್ಕೆ ಬರೆ ಹಾಕುತ್ತಿದ್ದಾರೆ ಎಂದು ಮೀಮ್ಸ್ ಮಾಡುವ ಮೂಲಕ ನಿರ್ಮಲಾ ಬಜೆಟ್ ಮಂಡನೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
https://x.com/swatic12/status/1815657478022938920?t=SCmfXUxNQjmZqE8FHVgbMw&s=08
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…
ಮುಂಬೈ: ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…
ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…