ಕುವೆಂಪು ಅವರ ಬಗೆಗೆ ಮಾತನಾಡುವಾಗ, ಬರೆಯುವಾಗ ಸಾಮಾನ್ಯವಾಗಿ ‘ಯುಗದ ಕವಿ’, ‘ಜಗದ ಕವಿ’ ಎಂಬ ಬೇಂದ್ರೆಯವರ ‘ಪ್ರಶಂಸೆ’ಯನ್ನು ಉಲ್ಲೇಖಿಸುವುದು ವಾಡಿಕೆ. ಆದರೆ ವಾಸ್ತವವಾಗಿ ಬೇಂದ್ರೆಯವರ ಪ್ರಕಾರ, ‘ಯುಗದ ಕವಿ. . . ’ ಶ್ರೀ ಅರವಿಂದರು, ಕುವೆಂಪು ಅಲ್ಲ!
(ಬೇಂದ್ರೆಯವರ ಗುರು ಅರವಿಂದರು ಮತ್ತು ಚಮತ್ಕಾರದಲ್ಲಿ ನಿಸ್ಸೀಮರು ಬೇಂದ್ರೆ! ) ಅವರ ಉಕ್ತಿಯನ್ನು ಹೀಗೆ ಅರ್ಥೈಸಬಹುದು: ’ಯುಗದ ಕವಿಯೂ ಜಗದ ಕವಿಯೂ ಆದ (ಅರವಿಂದರಿಗೆ) ‘ಶ್ರೀರಾಮಾಯಣ ದರ್ಶನ’ ದಿಂದಲೇ ಕೈಮುಗಿದ ಕವಿ (ಕುವೆಂಪು ಅವರಿಗೆ)ಗೆ ಮಣಿಯದವರು ಯಾರು? ’ ಅದು ಕುವೆಂಪು ಪ್ರಶಂಸೆ ಕೂಡ ಆಗಬಹುದೆಂದು ಭಾವಿಸಿದರೆ ತಪ್ಪಾಗದು (ಒಂದು ಬಗೆಯ ಶ್ಲೇಷೆ! ) -ಸಿಪಿಕೆ, ಮೈಸೂರು
ಮೈಸೂರು: ವಿರೋಧ ಪಕ್ಷ ಇರೋದೆ ಪ್ರತಿಭಟನೆ ಮಾಡೋಕೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಸಿದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾಡಾನೆ ಬೆಳೆ ಹಾನಿ ಮಾಡುವುದರ ಜೊತೆಗೆ ಮನುಷ್ಯರ ಜೀವದ ಜೊತೆ…
ಟಿ.ನರಸೀಪುರ: ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ತೀವ್ರ ತೆರನಾದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ 50 ಹಾಸಿಗೆಗಳ ನೂತನ ಆಸ್ಪತ್ರೆಯು ಸಾರ್ವಜನಿಕರಿಗೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ-ಒಡೆಯರಪಾಳ್ಯ ಮಾರ್ಗ ಮಧ್ಯದ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕುಡಿಯುವ ನೀರಿನ ದಾಹ ಇಂಗಿಸಲು ಕೆರೆಕಟ್ಟೆಗಳು, ಜನಜಾನುವಾರುಗಳಿಗೆ ಸಮರ್ಪಕ…