ಕುವೆಂಪು ಅವರ ಬಗೆಗೆ ಮಾತನಾಡುವಾಗ, ಬರೆಯುವಾಗ ಸಾಮಾನ್ಯವಾಗಿ ‘ಯುಗದ ಕವಿ’, ‘ಜಗದ ಕವಿ’ ಎಂಬ ಬೇಂದ್ರೆಯವರ ‘ಪ್ರಶಂಸೆ’ಯನ್ನು ಉಲ್ಲೇಖಿಸುವುದು ವಾಡಿಕೆ. ಆದರೆ ವಾಸ್ತವವಾಗಿ ಬೇಂದ್ರೆಯವರ ಪ್ರಕಾರ, ‘ಯುಗದ ಕವಿ. . . ’ ಶ್ರೀ ಅರವಿಂದರು, ಕುವೆಂಪು ಅಲ್ಲ!
(ಬೇಂದ್ರೆಯವರ ಗುರು ಅರವಿಂದರು ಮತ್ತು ಚಮತ್ಕಾರದಲ್ಲಿ ನಿಸ್ಸೀಮರು ಬೇಂದ್ರೆ! ) ಅವರ ಉಕ್ತಿಯನ್ನು ಹೀಗೆ ಅರ್ಥೈಸಬಹುದು: ’ಯುಗದ ಕವಿಯೂ ಜಗದ ಕವಿಯೂ ಆದ (ಅರವಿಂದರಿಗೆ) ‘ಶ್ರೀರಾಮಾಯಣ ದರ್ಶನ’ ದಿಂದಲೇ ಕೈಮುಗಿದ ಕವಿ (ಕುವೆಂಪು ಅವರಿಗೆ)ಗೆ ಮಣಿಯದವರು ಯಾರು? ’ ಅದು ಕುವೆಂಪು ಪ್ರಶಂಸೆ ಕೂಡ ಆಗಬಹುದೆಂದು ಭಾವಿಸಿದರೆ ತಪ್ಪಾಗದು (ಒಂದು ಬಗೆಯ ಶ್ಲೇಷೆ! ) -ಸಿಪಿಕೆ, ಮೈಸೂರು
ಕೊಳ್ಳೇಗಾಲ: ಮಾವನಿಂದ ದೈಹಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ…
ಬೆಂಗಳೂರು: ನಟಿ ರನ್ಯಾರಾವ್ ಅವರನ್ನು ಗೋಲ್ಟ್ ಸ್ಮಗ್ಲಿಂಗ್ ಕೇಸ್ನಲ್ಲಿ ಡಿಆರ್ಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ತನಿಖೆಯಲ್ಲಿ ದುಬೈನಿಂದ ಅಕ್ರಮವಾಗಿ ತಂದ…
ಎಚ್.ಡಿ.ಕೋಟೆ: ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿರುವ ಅಪರೂಪದ ದೃಶ್ಯ ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಕಾಕನಕೋಟೆ ಸಫಾರಿ ವೇಳೆ…
ದಾವಣಗೆರೆ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ವಿಧಾನಸಭೆ ಉಪಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲು…
ಒಟ್ಟಾವಾ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇದಕ್ಕೂ ಮೊದಲು ಮಾರ್ಕ್ ಕಾರ್ನಿ ಬ್ಯಾಂಕ್…
ಕೊಪ್ಪಳ: ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ ಹಾಗೂ ಬಹುಭಾಷಾ ಪಂಡಿತ ಡಾ.ಪಂಚಾಕ್ಷರಿ ಹಿರೇಮಠ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.…