ರಂಗೋಲಿ ಚಿತ್ತಾರ
ಬೆಳಿಗ್ಗೆ ೭.೩೦ಕ್ಕೆ, ರಂಗೋಲಿ ಚಿತ್ತಾರ, ಉದ್ಘಾಟನೆ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸ್ಥಳ-ಅರಮನೆ ಮುಂಭಾಗ.
—
ಯೋಗ ವಾಹಿನಿ
ಬೆಳಿಗ್ಗೆ ೮ಕ್ಕೆ, ಯೋಗ ವಾಹಿನಿ, ಉದ್ಘಾಟನೆ- ಶಾಸಕ ಎಲ್.ನಾಗೇಂದ್ರ, ಸ್ಥಳ-ಜವರೇಗೌಡ ಪಾರ್ಕ್, ಸರಸ್ವತಿಪುರಂ.
—
ಪುನೀತ್ ಚಲನಚಿತ್ರೋತ್ಸವ
ಬೆಳಿಗ್ಗೆ ೧೦ಕ್ಕೆ, ಪುನೀತ್ ಚಲನಚಿತ್ರೋತ್ಸವ, ಉದ್ಘಾಟನೆ-ಅಶ್ವಿನಿ ಪುನೀತ್ರಾಜ್ಕುಮಾರ್, ಸ್ಥಳ-ಐನಾಕ್ಸ್ ಸ್ಕ್ರೀನ್, ಮಾಲ್ ಆಫ್ ಮೈಸೂರು.
—-
ಮಹಿಳಾ ಉದ್ಯಮಿಗಳು ತಯಾರಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ
ಬೆಳಿಗ್ಗೆ ೧೧ಕ್ಕೆ, ಮಹಿಳಾ ಉದ್ಯಮಿಗಳು ತಯಾರಿಸಿರುವ ವಸ್ತು ಪ್ರದರ್ಶನ, ಉದ್ಘಾಟನೆ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸ್ಥಳ-ಜೆ.ಕೆ.ಗ್ರೌಂಡ್.
—-
ವೈದ್ಯಕೀಯ ವಸ್ತು ಪ್ರದರ್ಶನ
ಬೆಳಿಗ್ಗೆ ೧೧ಕ್ಕೆ, ವೈದ್ಯಕೀಯ ವಸ್ತು ಪ್ರದರ್ಶನ, ಉದ್ಘಾಟನೆ- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳ-ಮೈಸೂರು ಮೆಡಿಕಲ್ ಕಾಲೇಜು.
—-
ಅರಮನೆ ವೇದಿಕೆ
ಸಂಜೆ ೫.೩೦ಕ್ಕೆ, ಕಂಸಾಳೆ-ಕಂಸಾಳೆ ಮಹೇಶ್ ಮತ್ತು ತಂಡ.
ಸಂಜೆ ೬ಕ್ಕೆ, ಭಕ್ತಿ ಸಂಗೀತ- ಇಂದೂ ನಾಗರಾಜ ಮತ್ತು ಲಕ್ಷ್ಮೀನಾಗರಾಜು ತಂಡ.
ಸಂಜೆ ೭ಕ್ಕೆ, ನೃತ್ಯ ರೂಪಕ-ಲಲಿತಾರ್ಣವ: ಲಯಾಭಿನಯ ಕಲ್ಚರಲ್ ಫೌಂಡೇಷನ್.
ರಾತ್ರಿ ೮ಕ್ಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ-ವಿದ್ವಾನ್ ಸಂದೀಪ್ ನಾರಾಯಣ್.
—-
ಜಗನ್ಮೋಹನ ಅರಮನೆ ವೇದಿಕೆ
ಸಂಜೆ ೬ಕ್ಕೆ, ಸ್ಯಾಕ್ಸೋಫೋನ್-ಎಂ.ಎ.ಹರೀಶ್ ಕುಮಾರ್, ಜಯಶ್ರೀ ಅಂಜನ ಸಂಗೀತ ನಾದವೃಂದ.
ಸಂಜೆ ೬.೪೫ಕ್ಕೆ, ವಯೋಲಿನ್ ವಾದನ-ಡಾ.ಜ್ಯೋತ್ಸ್ಯಾ ಶ್ರೀಕಾಂತ.
ಸಂಜೆ ೭.೩೦ಕ್ಕೆ, ಮೋಹಿನಿ ಆಟ್ಟಂ-ರೇಖಾ ರಾಜು.
ರಾತ್ರಿ ೮.೩೦ಕ್ಕೆ, ಹಿಂದೂಸ್ತಾನಿ ಸಂಗೀತ-ಪಂ.ಹೆಗ್ಗಾರ ಅನಂತ ಹೆಗಡೆ.
——-
ಕಲಾಮಂದಿರ ವೇದಿಕೆ
ಸಂಜೆ ೬ಕ್ಕೆ, ಸ್ಯಾಕ್ಸೋಫೋನ್-ವಿದ್ವಾನ್ ಪಿ.ಕೆ.ಗಣೇಶ್ ನಲ್ಲಿಕಟ್ಟೆ.
ಸಂಜೆ ೬.೪೫ಕ್ಕೆ, ಜಾನಪದ ಸಂಗೀತ-ಕುಮಾರ ಕಟ್ಟೆಬೆಳಗುಲಿ.
ಸಂಜೆ ೭.೩೦ಕ್ಕೆ, ಭರತನಾಟ್ಯ-ಕುಮಾರಿ ಸಂಸ್ಕೃತಿ ಕೇಶವನ್.
ರಾತ್ರಿ ೮.೩೦ಕ್ಕೆ, ಯಕ್ಷಗಾನ-ಪಟ್ಲಾ ಸತೀಶ್ಶೆಟ್ಟಿ ಸುಬ್ರಮಣ್ಯ.
———–
ಗಾನಭಾರತಿ ವೇದಿಕೆ
ಸಂಜೆ ೬ಕ್ಕೆ, ರಂಗಗೀತೆ-ಎಚ್.ಪಿ.ನಾಗೇಂದ್ರ ಪ್ರಸಾದ್.
ಸಂಜೆ ೬.೪೫ಕ್ಕೆ, ರಾಮಭಜನ್-ಡಾ.ಎಸ್.ಗೀತ.
ಸಂಜೆ ೭.೩೦ಕ್ಕೆ, ತತ್ವಪದ-ಮರೆಪ್ಪ ಮರಪ್ಪ ದಾಸಪ್ಪ.
ರಾತ್ರಿ ೮.೩೦ಕ್ಕೆ, ನೃತ್ಯೋಂ ಭರತನಟ್ಯ-ನೃತ್ಯೋಪಾಸನ ಕಲಾ ಕೇಂದ್ರ ತಂಡ.
————-
ನಾದಬ್ರಹ್ಮ ಸಂಗೀತ ಸಭಾ ವೇದಿಕೆ
ಸಂಜೆ ೬ಕ್ಕೆ, ಕಂಸಾಳೆ-ಮಹೇಶ್ ಭಾರತಿ.
ಸಂಜೆ ೬.೪೫ಕ್ಕೆ, ಜನಪದ ಗೀತೆ-ರಮೇಶ್ ತಾಯೂರು.
ಸಂಜೆ ೭.೩೦ಕ್ಕೆ, ಕರ್ನಾಟಕ ಸಂಗೀತ-ವಿ.ಉಮಾಯನ ಹರ್ಲಾಪುರ ಮತ್ತು ತಂಡ.
ರಾತ್ರಿ ೮.೩೦ಕ್ಕೆ, ಭತರನಾಟ್ಯ-ಎಚ್.ಎಮ್.ಕಾರ್ತಿಕ್ ಕುಮಾರ್.
————
ಚಿಕ್ಕ ಗಡಿಯಾದ ವೇದಿಕೆ
ಸಂಜೆ ೫.೩೦ಕ್ಕೆ, ಬುಡಕಟ್ಟು ನೃತ್ಯ-ಜಾನಕಿ ಮತ್ತು ತಂಡ, ಆದಿವಾಸಿ ಬುಡಕಟ್ಟು ಜಾನಪದ ಪಕ್ಕಿ ಮಹಿಳಾ ಕಲಾ ತಂಡ.
ಸಂಜೆ ೬ಕ್ಕೆ, ಜಾನಪದ ಗಾಯನ.
ಸಂಜೆ ೭ಕ್ಕೆ, ಹಳೆಯ ಮಧುರಗೀತೆಗಳು-ಜಿ.ಕೆ.ಶಂಕರ್, ಸರ್ ಎಂವಿ ಕಲಾವೃಂದ.
ರಾತ್ರಿ ೮ಕ್ಕೆ, ಸುಗಮ ಸಂಗೀತ-ಡಿ.ಪೂರ್ವಿತ.
———
ಪುರಭವನ ವೇದಿಕೆ
ಬೆಳಿಗ್ಗೆ ೧೦.೩೦ಕ್ಕೆ, ‘ನನಗಂಡ ಬಲು ಭಂಡ’ ಸಾಮಾಜಿಕ ನಾಟಕ-ಶ್ರೀ ಗೋಪಾಲರಾವ್ ದಿವ್ಯಶ್ರೀ ಕನ್ನಡ ಕಲಾ ಸಂಘ.
ಮಧ್ಯಾಹ್ನ ೩ಕ್ಕೆ, ‘ಭೀಮ ವಿಜಯ’ ಪೌರಾಣಿಕ ನಾಟಕ-ನಂದಕಿಶೋರ.
ಸಂಜೆ ೬ಕ್ಕೆ, ‘ಖರೋಕರ್’ ಸಾಮಾಜಿಕ ನಾಟಕ-ಅಲ್ತಾಫ ರಂಗಮಿತ್ರ.
——
ಕಿರುರಂಗಮಂದಿರ ವೇದಿಕೆ ಕಾರ್ಯಕ್ರಮ
ಮಧ್ಯಾಹ್ನ ೨ಕ್ಕೆ, ‘ಜಲತರಂಗ್’-ಶಶಿಕಲಾ ದಾನಿ.
ಮಧ್ಯಾಹ್ನ ೩ಕ್ಕೆ, ‘ಯಮನಸೋಲು’ ನಾಟಕ-ಬಿಎಂಟಿಸಿ ಸಾಂಸ್ಕೃತಿಕ ಕಲಾಕುಟೀರ.
ಸಂಜೆ ೭ಕ್ಕೆ, ‘ತಾಯಿಯಾಗುವುದೆಂದರೆ’-ಏಕವ್ಯಕ್ತಿ ನಾಟಕ, ರಂಗ ಹೃದಯ ತಂಡ.
———–
ಗ್ರಾಮೀಣ ದಸರಾ
ನಂಜನಗೂಡು: ಅರಮನೆ ಮಾಳ ವೇದಿಕೆ
ಸಂಜೆ ೫.೩೦ಕ್ಕೆ, ನಾಡಹಬ್ಬ ಸಮೂಹ ನೃತ್ಯ, ಭರತನಾಟ್ಯ, ಪ್ರಾರ್ಥನಾ ನೃತ್ಯ-ಕ್ರೈಸ್ತ ಶಾಲೆ ಮತ್ತು ಕಾರ್ಮೆಲ್ ಶಾಲೆ.
ಸಂಜೆ ೬ಕ್ಕೆ, ಹರಿಕಥೆ-ಡಿ.ದೇವರಾಜ ಮತ್ತು ತಂಡ.
ಸಂಜೆ ಕ್ಕೆ, ನೃತ್ಯರೂಪಕ-ನಿರ್ಮಲ ನಾಟ್ಯ ಕಲಾನಿಕೇತನ, ವಾಣಿ ವೆಂಕಟರಾಮು.
ರಾತ್ರಿ ೮ಕ್ಕೆ, ಕರ್ನಾಟಿಕ್ ಹಿಂದೂಸ್ತಾನಿ ಸಂಗೀತ-ಸ್ನೇಹಲತಾ.
ಬೆಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.…
ಬೆಂಗಳೂರು: ಈ ಬಾರಿ ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ನಗರ ಸಜ್ಜಾಗಿದ್ದು, ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 1)…
ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ಅಪೆ ಆಟೋವೊಂದು ಕೆರೆಗೆ ಉರುಳಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯಲ್ಲಿ…
ಎಚ್.ಡಿ.ಕೋಟೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಅನೈರ್ಮಲ್ಯ ವಾತಾವರಣ…
ವಿಮಾ ವಲಯದಲ್ಲಿ ಶೇ. ೧೦೦ ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ(ಎ-ಡಿಐ)ಯಿಂದ ವಿಮಾ ರಕ್ಷಣೆ ಪಡೆದ ಜೀವಗಳ ಮತ್ತು ಆಸ್ತಿಗಳ…
ರಾಜ್ಯದ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರೆನಿಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪನವರ ನಿಧನ ನಿಜಕ್ಕೂ ನೋವಿನ ಸಂಗತಿ. ದೇಶದ…