ಜಿಲ್ಲೆಗಳು

ದಸರಾದಲ್ಲಿ ಇಂದು ಏನೆಲ್ಲಾ ಕಾರ್ಯಕ್ರಮಗಳು

ರಂಗೋಲಿ ಚಿತ್ತಾರ

ಬೆಳಿಗ್ಗೆ ೭.೩೦ಕ್ಕೆ, ರಂಗೋಲಿ ಚಿತ್ತಾರ, ಉದ್ಘಾಟನೆ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸ್ಥಳ-ಅರಮನೆ ಮುಂಭಾಗ.

ಯೋಗ ವಾಹಿನಿ

ಬೆಳಿಗ್ಗೆ ೮ಕ್ಕೆ, ಯೋಗ ವಾಹಿನಿ, ಉದ್ಘಾಟನೆ- ಶಾಸಕ ಎಲ್.ನಾಗೇಂದ್ರ, ಸ್ಥಳ-ಜವರೇಗೌಡ ಪಾರ್ಕ್, ಸರಸ್ವತಿಪುರಂ.

ಪುನೀತ್ ಚಲನಚಿತ್ರೋತ್ಸವ

ಬೆಳಿಗ್ಗೆ ೧೦ಕ್ಕೆ, ಪುನೀತ್ ಚಲನಚಿತ್ರೋತ್ಸವ, ಉದ್ಘಾಟನೆ-ಅಶ್ವಿನಿ ಪುನೀತ್‌ರಾಜ್‌ಕುಮಾರ್, ಸ್ಥಳ-ಐನಾಕ್ಸ್ ಸ್ಕ್ರೀನ್, ಮಾಲ್ ಆಫ್ ಮೈಸೂರು.

—-

ಮಹಿಳಾ ಉದ್ಯಮಿಗಳು ತಯಾರಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ

ಬೆಳಿಗ್ಗೆ ೧೧ಕ್ಕೆ, ಮಹಿಳಾ ಉದ್ಯಮಿಗಳು ತಯಾರಿಸಿರುವ ವಸ್ತು ಪ್ರದರ್ಶನ, ಉದ್ಘಾಟನೆ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸ್ಥಳ-ಜೆ.ಕೆ.ಗ್ರೌಂಡ್.

—-

ವೈದ್ಯಕೀಯ ವಸ್ತು ಪ್ರದರ್ಶನ

ಬೆಳಿಗ್ಗೆ ೧೧ಕ್ಕೆ, ವೈದ್ಯಕೀಯ ವಸ್ತು ಪ್ರದರ್ಶನ, ಉದ್ಘಾಟನೆ- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸ್ಥಳ-ಮೈಸೂರು ಮೆಡಿಕಲ್ ಕಾಲೇಜು.

—-

ಅರಮನೆ ವೇದಿಕೆ

ಸಂಜೆ ೫.೩೦ಕ್ಕೆ, ಕಂಸಾಳೆ-ಕಂಸಾಳೆ ಮಹೇಶ್ ಮತ್ತು ತಂಡ.

ಸಂಜೆ ೬ಕ್ಕೆ, ಭಕ್ತಿ ಸಂಗೀತ- ಇಂದೂ ನಾಗರಾಜ ಮತ್ತು ಲಕ್ಷ್ಮೀನಾಗರಾಜು ತಂಡ.

ಸಂಜೆ ೭ಕ್ಕೆ, ನೃತ್ಯ ರೂಪಕ-ಲಲಿತಾರ್ಣವ: ಲಯಾಭಿನಯ ಕಲ್ಚರಲ್ ಫೌಂಡೇಷನ್.

ರಾತ್ರಿ ೮ಕ್ಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ-ವಿದ್ವಾನ್ ಸಂದೀಪ್ ನಾರಾಯಣ್.

—-

ಜಗನ್ಮೋಹನ ಅರಮನೆ ವೇದಿಕೆ

ಸಂಜೆ ೬ಕ್ಕೆ, ಸ್ಯಾಕ್ಸೋಫೋನ್-ಎಂ.ಎ.ಹರೀಶ್ ಕುಮಾರ್, ಜಯಶ್ರೀ ಅಂಜನ ಸಂಗೀತ ನಾದವೃಂದ.

ಸಂಜೆ ೬.೪೫ಕ್ಕೆ, ವಯೋಲಿನ್ ವಾದನ-ಡಾ.ಜ್ಯೋತ್ಸ್ಯಾ ಶ್ರೀಕಾಂತ.

ಸಂಜೆ ೭.೩೦ಕ್ಕೆ, ಮೋಹಿನಿ ಆಟ್ಟಂ-ರೇಖಾ ರಾಜು.

ರಾತ್ರಿ ೮.೩೦ಕ್ಕೆ, ಹಿಂದೂಸ್ತಾನಿ ಸಂಗೀತ-ಪಂ.ಹೆಗ್ಗಾರ ಅನಂತ ಹೆಗಡೆ.

——-

ಕಲಾಮಂದಿರ ವೇದಿಕೆ

ಸಂಜೆ ೬ಕ್ಕೆ, ಸ್ಯಾಕ್ಸೋಫೋನ್-ವಿದ್ವಾನ್ ಪಿ.ಕೆ.ಗಣೇಶ್ ನಲ್ಲಿಕಟ್ಟೆ.

ಸಂಜೆ ೬.೪೫ಕ್ಕೆ, ಜಾನಪದ ಸಂಗೀತ-ಕುಮಾರ ಕಟ್ಟೆಬೆಳಗುಲಿ.

ಸಂಜೆ ೭.೩೦ಕ್ಕೆ, ಭರತನಾಟ್ಯ-ಕುಮಾರಿ ಸಂಸ್ಕೃತಿ ಕೇಶವನ್.

ರಾತ್ರಿ ೮.೩೦ಕ್ಕೆ, ಯಕ್ಷಗಾನ-ಪಟ್ಲಾ ಸತೀಶ್‌ಶೆಟ್ಟಿ ಸುಬ್ರಮಣ್ಯ.

———–

ಗಾನಭಾರತಿ ವೇದಿಕೆ

ಸಂಜೆ ೬ಕ್ಕೆ, ರಂಗಗೀತೆ-ಎಚ್.ಪಿ.ನಾಗೇಂದ್ರ ಪ್ರಸಾದ್.

ಸಂಜೆ ೬.೪೫ಕ್ಕೆ, ರಾಮಭಜನ್-ಡಾ.ಎಸ್.ಗೀತ.

ಸಂಜೆ ೭.೩೦ಕ್ಕೆ, ತತ್ವಪದ-ಮರೆಪ್ಪ ಮರಪ್ಪ ದಾಸಪ್ಪ.

ರಾತ್ರಿ ೮.೩೦ಕ್ಕೆ, ನೃತ್ಯೋಂ ಭರತನಟ್ಯ-ನೃತ್ಯೋಪಾಸನ ಕಲಾ ಕೇಂದ್ರ ತಂಡ.

————-

ನಾದಬ್ರಹ್ಮ ಸಂಗೀತ ಸಭಾ ವೇದಿಕೆ

ಸಂಜೆ ೬ಕ್ಕೆ, ಕಂಸಾಳೆ-ಮಹೇಶ್ ಭಾರತಿ.

ಸಂಜೆ ೬.೪೫ಕ್ಕೆ, ಜನಪದ ಗೀತೆ-ರಮೇಶ್ ತಾಯೂರು.

ಸಂಜೆ ೭.೩೦ಕ್ಕೆ, ಕರ್ನಾಟಕ ಸಂಗೀತ-ವಿ.ಉಮಾಯನ ಹರ್ಲಾಪುರ ಮತ್ತು ತಂಡ.

ರಾತ್ರಿ ೮.೩೦ಕ್ಕೆ, ಭತರನಾಟ್ಯ-ಎಚ್.ಎಮ್.ಕಾರ್ತಿಕ್ ಕುಮಾರ್.

————

ಚಿಕ್ಕ ಗಡಿಯಾದ ವೇದಿಕೆ

ಸಂಜೆ ೫.೩೦ಕ್ಕೆ, ಬುಡಕಟ್ಟು ನೃತ್ಯ-ಜಾನಕಿ ಮತ್ತು ತಂಡ, ಆದಿವಾಸಿ ಬುಡಕಟ್ಟು ಜಾನಪದ ಪಕ್ಕಿ ಮಹಿಳಾ ಕಲಾ ತಂಡ.

ಸಂಜೆ ೬ಕ್ಕೆ, ಜಾನಪದ ಗಾಯನ.

ಸಂಜೆ ೭ಕ್ಕೆ, ಹಳೆಯ ಮಧುರಗೀತೆಗಳು-ಜಿ.ಕೆ.ಶಂಕರ್, ಸರ್ ಎಂವಿ ಕಲಾವೃಂದ.

ರಾತ್ರಿ ೮ಕ್ಕೆ, ಸುಗಮ ಸಂಗೀತ-ಡಿ.ಪೂರ್ವಿತ.

———

ಪುರಭವನ ವೇದಿಕೆ

ಬೆಳಿಗ್ಗೆ ೧೦.೩೦ಕ್ಕೆ, ‘ನನಗಂಡ ಬಲು ಭಂಡ’ ಸಾಮಾಜಿಕ ನಾಟಕ-ಶ್ರೀ ಗೋಪಾಲರಾವ್ ದಿವ್ಯಶ್ರೀ ಕನ್ನಡ ಕಲಾ ಸಂಘ.

ಮಧ್ಯಾಹ್ನ ೩ಕ್ಕೆ, ‘ಭೀಮ ವಿಜಯ’ ಪೌರಾಣಿಕ ನಾಟಕ-ನಂದಕಿಶೋರ.

ಸಂಜೆ ೬ಕ್ಕೆ, ‘ಖರೋಕರ್’ ಸಾಮಾಜಿಕ ನಾಟಕ-ಅಲ್ತಾಫ ರಂಗಮಿತ್ರ.

——

ಕಿರುರಂಗಮಂದಿರ ವೇದಿಕೆ ಕಾರ್ಯಕ್ರಮ

ಮಧ್ಯಾಹ್ನ ೨ಕ್ಕೆ, ‘ಜಲತರಂಗ್’-ಶಶಿಕಲಾ ದಾನಿ.

ಮಧ್ಯಾಹ್ನ ೩ಕ್ಕೆ, ‘ಯಮನಸೋಲು’ ನಾಟಕ-ಬಿಎಂಟಿಸಿ ಸಾಂಸ್ಕೃತಿಕ ಕಲಾಕುಟೀರ.

ಸಂಜೆ ೭ಕ್ಕೆ, ‘ತಾಯಿಯಾಗುವುದೆಂದರೆ’-ಏಕವ್ಯಕ್ತಿ ನಾಟಕ, ರಂಗ ಹೃದಯ ತಂಡ.

———–

ಗ್ರಾಮೀಣ ದಸರಾ

ನಂಜನಗೂಡು: ಅರಮನೆ ಮಾಳ ವೇದಿಕೆ

ಸಂಜೆ ೫.೩೦ಕ್ಕೆ, ನಾಡಹಬ್ಬ ಸಮೂಹ ನೃತ್ಯ, ಭರತನಾಟ್ಯ, ಪ್ರಾರ್ಥನಾ ನೃತ್ಯ-ಕ್ರೈಸ್ತ ಶಾಲೆ ಮತ್ತು ಕಾರ್ಮೆಲ್ ಶಾಲೆ.

ಸಂಜೆ ೬ಕ್ಕೆ, ಹರಿಕಥೆ-ಡಿ.ದೇವರಾಜ ಮತ್ತು ತಂಡ.

ಸಂಜೆ ಕ್ಕೆ, ನೃತ್ಯರೂಪಕ-ನಿರ್ಮಲ ನಾಟ್ಯ ಕಲಾನಿಕೇತನ, ವಾಣಿ ವೆಂಕಟರಾಮು.

ರಾತ್ರಿ ೮ಕ್ಕೆ, ಕರ್ನಾಟಿಕ್ ಹಿಂದೂಸ್ತಾನಿ ಸಂಗೀತ-ಸ್ನೇಹಲತಾ.

andolanait

Recent Posts

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಜೆಡಿಎಸ್‌ ಎಂಎಲ್‌ಸಿ ಸೂರಜ್‌ ರೇವಣ್ಣಗೆ ಬಿಗ್‌ ಶಾಕ್‌

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ಪ್ರಕರಣವನ್ನು ಕೈಬಿಡುವಂತೆ ಕೋರಿ, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ…

33 mins ago

ಟಿ.ನರಸೀಪುರ| ಆನೆ ದಾಳಿಗೆ ರೈತ ಬಲಿ

ಟಿ.ನರಸೀಪುರ: ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಪೊಲೀಸ್‌ ಠಾಣೆ ವ್ಯಾಪ್ತಿಯ…

4 hours ago

ಮೈಸೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಪೂರೈಸುತ್ತಿದ್ದ ಇಬ್ಬರ ಬಂಧನ

ಮೈಸೂರು: ಮೈಸೂರು ನಗರದ ಸಿಸಿಬಿ ಪೊಲೀಸರು ಇಂದು ಮಾದಕ ವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.…

4 hours ago

ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಿ: ದಿನೇಶ್‌ ಗೂಳಿಗೌಡ

ಮಂಡ್ಯ: ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಕರ್ನಾಟಕ ರಾಜ್ಯ…

5 hours ago

ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಶಾಸಕರ ವಿದೇಶಿ ಪ್ರವಾಸಕ್ಕೂ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.…

5 hours ago

ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣ: ಅಂತಿಮ ಹಂತಕ್ಕೆ ತಲುಪಿದ ಎಸ್‌ಐಟಿ ತನಿಖೆ

ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ವಿಶೇಷ ತನಿಖಾ ತಂಡ ತನಿಖೆಯನ್ನು ಪೂರ್ಣಗೊಳಿಸಿ ವರದಿ…

5 hours ago